![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
Team Udayavani, Jan 29, 2025, 10:42 AM IST
ಬೆಂಗಳೂರು: ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತನ ಸಹೋದರನಿಗೆ ಬುದ್ಧಿವಾದ ಹೇಳಿದ ಯುವಕ ಹಾಗೂ ಆತನ ಜೊತೆಗಿದ್ದವರ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಪ್ರಬುದ್ಧ ನೀಡಿದ ದೂರಿನನ್ವಯ ಅಪ್ಪು, ಮಂದ, ಮದನ್, ಸೂರ್ಯ, ಸಂದೀಪ್, ಮನೋಜ್ ಹಾಗೂ ವಿಶಾಲ್ ಎಂಬವರ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಪ್ಪು ಹಾಗೂ ಆತನ ಸಂಗಡಿಗರೊಂದಿಗೆ ಸೇರಬೇಡ ಎಂದು ತನ್ನ ಸ್ನೇಹಿತನ ಸಹೋದರ ದರ್ಶನ್ಗೆ ಪ್ರಬುದ್ಧ ಬುದ್ಧಿವಾದ ಹೇಳಿದ್ದ.
ಪ್ರಬುದ್ಧ ಬುದ್ಧಿವಾದ ಹೇಳಿರುವ ಬಗ್ಗೆ ಅಪ್ಪು ಹಾಗೂ ಇತರೆ ಆರೋಪಿಗಳ ಬಳಿ ದರ್ಶನ್ ಹೇಳಿದ್ದ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಜ.26ರಂದು ಕಾರಿನಲ್ಲಿ ಬರುತ್ತಿದ್ದ ಪ್ರಬುದ್ಧ ನನ್ನು ನಾಯಂಡಹಳ್ಳಿ ಬಳಿ ತಡೆದು ಬಳಿಕ ಮಾರಕಾಸ್ತ್ರ ಗಳಿಂದ ಆತನ ಮೇಲೆ ಹಾಗೂ ಜೊತೆಗಿದ್ದ ನಂದನ್, ಮನೋಜ್ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಕಾರನ್ನು ಜಖಂಗೊಳಿಸಿ ಪರಾರಿಯಾಗಿದ್ದಾರೆ.
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ
You seem to have an Ad Blocker on.
To continue reading, please turn it off or whitelist Udayavani.