ಎಸ್ಎಸ್ ಜ್ಯುವೆಲ್ಲರ್ಸ್ ಮಾಲೀಕನಿಗೆ 64 ಲಕ್ಷ ದಂಡ
Team Udayavani, Jul 8, 2021, 6:24 PM IST
ಬೆಂಗಳೂರು: ತೆರಿಗೆ ವಂಚನೆ ಮಾಡಲುಮುಂಬೈನಿಂದ ಕೊರಿಯರ್ ಮೂಲಕ ಬಂದಿದ್ದಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣವನ್ನುಅಕ್ರವಾಗಿ ಸಾಗಾಟ ಮಾಡಿದ್ದ ಆರೋಪದಲ್ಲಿ ನಗರ್ತಪೇಟೆಯಲ್ಲಿರುವ ಎಸ್ಎಸ್ಜ್ಯುವೆಲ್ಲರ್ಸ್ಮಾಲೀಕನಿಗೆ ರಾಜ್ಯ ವಾಣಿಜ್ಯ ತೆರಿಗೆ ಉಪಆಯುಕ್ತ ಬರೋಬರಿ 64 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಅಕ್ರಮ ಚಿನ್ನಾಭರಣ ಸಾಗಾಟ ಸಂಬಂಧ8,06,739 ರೂ. ಹಾಗೂತೆರಿಗೆ ವಂಚನೆ ಸಂಬಂಧ56,21,255 ರೂ. ಒಟ್ಟು64,27,994 ರೂ. ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನೆಲೆ?: ಆರೋಪಿತ ಜ್ಯುವೆಲ್ಲರಿಮಾಲೀಕ ತೆರಿಗೆ ವಂಚಿಸುವ ಉದ್ದೇಶದಿಂದಮುಂಬೈಹಾಗೂ ನೆರೆ ರಾಜ್ಯಗಳಿಂದ ಅಕ್ರಮವಾಗಿಕೋರಿಯರ್ ಮೂಲಕ ಚಿನ್ನಾಭರಣ ಖರೀದಿಸುತ್ತಿದ್ದ.2020, ನ. 21ರಂದು ತಡರಾತ್ರಿ ಸಿಟಿ ಮಾರುಕಟ್ಟೆ ಠಾಣೆಯ ಪಿಎಸ್ಐ ಸವಿತಾ, ಕಾನ್ಸ್ಟೆàಬಲ್ಗಳಾದ ಹನುಮಂತ, ಆನಂದ್ ಅವರುದೊಡ್ಡಪೇಟೆ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು,ವಾಹನಗಳ ತಪಾಸಣೆಯಲ್ಲಿ ತೊಡಗಿದ್ದರು.
ಅದೇವೇಳೆ ಈಗಾಗಲೇ ಬಂಧನಕ್ಕೊಳಗಾಗಿರುವಮುಂಬೈನ ದಲಪತ್ ಸಿಂಗ್(34) ಮತ್ತು ರಾಜಸಾನ § ಮೂಲದ ವಿಕಾಸ್ ಕುಮಾರ್ (35) ಎಂಬವರು ದ್ವಿಚಕ್ರ ವಾಹನದಲ್ಲಿಬರುತ್ತಿದ್ದರು. ಅವರನ್ನುತಡೆದು ವಿಚಾರಣೆ ನಡೆಸಿ, ಅವರ ಬ್ಯಾಗ್ಗಳಶೋಧಿಸಿದಾಗ3ಕೋಟಿ ರೂ. ಮೌಲ್ಯದ 65ನೆಕ್ಲೇಸ್,7 ಜತೆಬಳೆಗಳು, 150 ಗ್ರಾಂ ಕಿವಿಯೋಲೆಸೇರಿ 6.55 ಕೆ.ಜಿ. ಚಿನ್ನಾಭರಣ ಪತ್ತೆಯಾಗಿತ್ತು.
ಈಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ಗೊಂದಲದಹೇಳಿಕೆ ನೀಡಿದ್ದರು.ಬಳಿಕ ಆರೋಪಿಗಳನ್ನು ಠಾಣೆಗೆ ಕರೆದೊಯ್ದುವಿಚಾರಣೆ ನvಸಿದಾ ೆ ಗ ಇದು ಕೇವಲ ಶೇ.1ರಷ್ಟುಗೂà ೆ ಲ್ಡ್. Öಚ್ಚಿ ೆ ನ ಬೆಲೆಯು ಇಲ್ಲ. ಶಿವಾಜಿನಗರದವ್ಯಕ್ತಿಯೊಬ್ಬರಿಗೆ ಸೇರಿ¨ುª ಎಂದೆಲ್ಲ ಕಥೆಸೃಷ್ಟಿಸುತ್ತಿದ್ದರು. ಅಲ್ಲದೆ, ಈ ಗೋಲ್ಡ್ ನಮ್ಮದಲ್ಲಎಂದು ಸುಮಾರು 15 ಮಂದಿಯನ್ನುಕರೆಸಿದ್ದರು.
ನಂತರ ತೀವ್ರ ವಿಚಾರಣೆ ನಡೆಸಿದಾಗನಗರ್ತಪೇಟೆಯಲ್ಲಿರುವ ಎಸ್ಎಸ್ ಜ್ಯುವೆಲ್ಲಸ್ìನಿಂದ ಬುಲ್ಟೆಂಪಲ್ ರಸ್ತೆಯಲ್ಲಿರುವಮಾಲೀಕರ Êುನೆ ಗೆ ಕೊಂಡೊಯ್ಯುತ್ತಿರುವುದಾಗಿಹೇಳಿದ್ದರು. ಜ್ಯುವೆಲ್ಲರ್ಗೆ ಕರೆದೊಯ್ದಾಗಲೂಯಾವುದೇ ದಾಖಲೆ ಸಿಕ್ಕಿರಲಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಫೋನ್ ಅಂಗಡಿ!
Bengaluru; ಬಸ್ ಡ್ರೈವರ್ಗೆ ಎದೆನೋವು: ಬ್ರೇಕ್ ಹಾಕಿ ಅಪಾಯ ತಪಿಸಿದ ಎಎಸ್ಐ
Flipkart Big Billion Day ಸೆ. 27 ರಿಂದ ಆರಂಭ
Bengaluru: ನಮ್ಮ ಕ್ಲಿನಿಕ್ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ
Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್ಸರ್ವೀಸ್ ಸೆಂಟರ್ಗೆ 12 ಸಾವಿರ ದಂಡ!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Belagavi; ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್!
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.