
ಮಾರತ್ಹಳ್ಳಿಯಲ್ಲಿ ಕಲ್ಯಾಣ್ ಜುವೆಲ್ಲರ್ ಮಳಿಗೆ
Team Udayavani, Aug 10, 2018, 12:13 PM IST

ಬೆಂಗಳೂರು: ಪ್ರತಿಷ್ಠಿತ ಕಲ್ಯಾಣ್ ಜುವೆಲ್ಲರ್ ಮಾರತ್ಹಳ್ಳಿಯಲ್ಲಿ ಆರಂಭಿಸಿರುವ ಐದನೇ ಮಳಿಗೆಯನ್ನು ನಟ ಶಿವರಾಜ್ಕುಮಾರ್, ತೆಲುಗು ನಟ ನಾಗಾರ್ಜುನ ಅವರು ಉದ್ಘಾಟಿಸಿದರು.
ಭಾರಿ ಸಂಖ್ಯೆಯಲ್ಲಿದ್ದ ಜನಸ್ತೋಮದ ನಡುವೆ ಮಳಿಗೆ ಉದ್ಘಾಟಿಸಿದ ನಟರು ಬಳಿಕ ಮಳಿಗೆಯಲ್ಲಿನ ಚಿನ್ನಾಭರಣಗಳ ಸಂಗ್ರಹವನ್ನು ವೀಕ್ಷಿಸಿದರು. ಕಂಪೆನಿಯ ಅಧ್ಯಕ್ಷರೂ ಆದ ಆಡಳಿತ ನಿರ್ದೇಶಕ ಟಿ.ಎಸ್.ಕಲ್ಯಾಣ್ರಾಮ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣ್ರಾಮ್ ಉಪಸ್ಥಿತರಿದ್ದರು.
ಕಲ್ಯಾಣ್ ಜುವೆಲ್ಲರ್ ಉದ್ಘಾಟನಾ ಉಡುಗೊರೆಗಳನ್ನು ನೀಡುತ್ತಿದೆ. ಗ್ರಾಹಕರು 25000 ರೂ. ಮೌಲ್ಯದ ಹರಳುಗಳ ಆಭರಣ ಖರೀದಿಸಿದರೆ ಉಚಿತವಾಗಿ ಒಂದು ಗ್ರಾಂ ಚಿನ್ನ ಪಡೆಯಬಹುದು. ಹಾಗೆಯೇ 25000 ರೂ. ಮೌಲ್ಯದ ಕತ್ತರಿಸದ ವಜ್ರ, ಪೋಲ್ಕಿ ಆಭರಣ ಖರೀದಿಗೆ ಉಚಿತವಾಗಿ 2 ಚಿನ್ನದ ನಾಣ್ಯ ಸಿಗಲಿದೆ. ಹಳೆಯ ಚಿನ್ನ ವಿನಿಮಯಕ್ಕೆ ಶೇ.100ರಷ್ಟು ಮೌಲ್ಯ ಸಿಗಲಿದ್ದು, ಷರತ್ತುಗಳು ಅನ್ವಯವಾಗಲಿವೆ.
ಮದುವೆ, ಮುಹೂರ್ತ ಸಮಾರಂಭ, ವಧುವಿಗೆಂದೇ ಕಲ್ಯಾಣ್ ಜುವೆಲ್ಲರ್ನಲ್ಲಿ ವಿಶೇಷ ವಿನ್ಯಾಸದ ಆಭರಣಗಳ ಸಂಗ್ರಹವಿದೆ. ತೇಜಸ್ವಿ- ಪೊಲ್ಕಿ ಜುವೆಲ್ಲರಿ, ಮುದ್ರಾ- ಅಪೂರ್ವ ವಿನ್ಯಾಸದ ಕರಕುಶಲ ಆಭರಣಗಳು, ನಿಮ್ಹಾ- ದೇಗುಲ ಆಭರಣ, ಗ್ಲೋ- ವಜ್ರಾಭರಣ, ಜಿಯಾ- ಏಕ ರತ್ನಾಭರಣ ಹೋಲುವ ವಜ್ರಾಭರಣ, ಅನೋಖೀ- ಕತ್ತರಿಸದ ವಜ್ರ, ಅಪೂರ್ವ- ವಿಶೇಷ ಸಮಾರಂಭಗಳಿಗೆಂದೇ ರೂಪಿಸಿದ ವಜ್ರಾಭರಣ, ಅಂತರ- ವಿವಾಹ ಸಂದರ್ಭಕ್ಕೆ ಪೂರಕ ವಜ್ರಾಭರಣ, ಹೆರಾ- ನಿತ್ಯ ಧರಿಸಬಹುದಾದ ವಜ್ರ ಹಾಗೂ ರಂಗ್- ಅಮೂಲ್ಯ ಹರಳುಗಳ ಆಭರಣಗಳ ದೊಡ್ಡ ಸಂಗ್ರಹವಿದೆ. ಪ್ರ
ಚಲಿತ ಟ್ರೆಂಡ್ ಹಾಗೂ ಪಾರಂಪರಿಕ ವಿನ್ಯಾಸದ ಒಂದು ಲಕ್ಷಕ್ಕೂ ಅಧಿಕ ಆಭರಣ ಸಂಗ್ರಹವಿದ್ದು, ಬಹು ಆಯ್ಕೆ ಅವಕಾಶವಿದೆ. ನಗರದಲ್ಲಿ 2010ರಲ್ಲಿ ಮೊಟ್ಟ ಮೊದಲ ಮಳಿಗೆ ಆರಂಭಿಸಿದ ಕಲ್ಯಾಣ್ ಜುವೆಲ್ಲರ್ ಇದೀಗ ಐದನೇ ಮಳಿಗೆ ತೆರೆದಿದೆ. ರಾಜ್ಯದಲ್ಲಿ 14 ಮಳಿಗೆ ಹೊಂದಿರುವ ಕಲ್ಯಾಣ್ ಜುವೆಲ್ಲರ್ ಜಗತ್ತಿನಾದ್ಯಂತ 130 ಮಳಿಗೆ ಹೊಂದಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್ ಅದಾಲತ್ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.