![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Mar 31, 2019, 12:23 PM IST
ಬೆಂಗಳೂರು: ಟಾಟಾ ಸಮೂಹದ ಜ್ಯುವೆಲರಿ ಬ್ರ್ಯಾಂಡ್ ಆಗಿರುವ ತನಿಷ್ಕ್, ಈ ವರ್ಷ ಯುಗಾದಿ ಹಬ್ಬಕ್ಕೆ “ಸ್ವಯಂ’ ಹೆಸರಿನ ನೂತನ ಸಂಗ್ರಹ ಬಿಡುಗಡೆ ಮಾಡಿದೆ.
“ಸ್ವಯಂ’ ಪ್ರೀತಿಯ ಚಿಂತನೆಯನ್ನು ಅಭಿವ್ಯಕ್ತಿಗೊಳಿಸಲಿರುವ ಆಭರಣಗಳಾಗಿದ್ದು, ಪ್ರತಿಯೊಂದು ಆಭರಣವೂ ಒಂದು ಸ್ಮರಣಿಕೆಯಾಗಿದೆ. ಬದುಕಿನ ಕಿರು ಯಶಸ್ಸು, ವೈಯಕ್ತಿಕ ಸಾಧನೆಗೆ ಇವು ಸಾಕ್ಷಿಯಾಗಲಿವೆ.
ಈ ಸಂಗ್ರಹದ ಆಭರಣಗಳು ಮಹಿಳೆಯರಿಗೆ ಸಂತಸದ ಸಣ್ಣ ಅನುಭವಗಳನ್ನು ತರಲಿವೆ. ಯುಗಾದಿ ಹಬ್ಬದಲ್ಲಿ ಸಾಂಪ್ರದಾಯಿಕವಾಗಿ ಕೆಲ ಕುಟುಂಬಗಳು ತಮ್ಮ ಬಂಧು, ಬಾಂಧವರಿಗೆ ಅತ್ಯುತ್ತಮ ಉಡುಗೊರೆ ಕೊಡುವುದು ಸಂಪ್ರದಾಯ.
ಕೊಟ್ಟು, ತೆಗೆದುಕೊಳ್ಳುವ ಈ ಪರಿಪಾಟದಲ್ಲಿ ಸಂತಸ, ಸಂಭ್ರಮ ಅಡಗಿರುತ್ತದೆ. ಈ ವಿಶೇಷ ಸಂದರ್ಭದಲ್ಲಿ ತನಿಷ್ಕ್ ಅತ್ಯುತ್ತಮವಾದ ಚಿನ್ನ, ವಜ್ರ, ಕುಂದನ್, ಪೋಲ್ಕಿ ಆಭರಣಗಳನ್ನು ಕೇವಲ 10,000 ರೂ.ಗೆ ನೀಡುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.