![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 17, 2017, 7:00 AM IST
ಬೆಂಗಳೂರು: ಚಾರ್ಮುಡಿ ಘಾಟಿಯ ಬಾರಿಮಲೆ, ಸೋಮನಕಾಡು ಕಣಿವೆಯಲ್ಲಿ ಶನಿವಾರ ಕಾಡ್ಗಿಚ್ಚು ಹರಡಿದೆ. ಏಪ್ರಿಲ್, ಮೇ ತಿಂಗಳಿನಲ್ಲಿ ಆಗುತ್ತಿರುವ ಕಾಡ್ಗಿಚ್ಚು ಈಗಲೇ ಆರಂಭವಾಯಿತೆಂದರೆ ಇದು ಮುಂದಿನ ಮಳೆಗಾಲದ ಹಾಗೂ ನೇತ್ರಾವತಿ ಹರಿವಿನ ನೆಮ್ಮದಿಗೆ ಧಕ್ಕೆ ತರುವ ವಿಚಾರ. ಬಾರಿಮಲೆಯ ಸೋಮನಕಾಡು ಅರಣ್ಯ ಪ್ರದೇಶವು ನೇತ್ರಾವತಿಯ ಉಪ ನದಿಗಳಾದ ಅಣಿಯೂರು ಹೊಳೆ, ಸುನಾಲಾ ಹೊಳೆ, ನೆರಿಯಾ ಹೊಳೆಗಳ ಮೂಲ ಪ್ರದೇಶವಾಗಿದ್ದು ಜೀವ ವೈವಿಧ್ಯತೆಯ ಸೂಕ್ಷ್ಮಪ್ರದೇಶವಾಗಿರುತ್ತವೆ.
ಮಳೆ ನೀರನ್ನು ಇಂಗಿಸಿಕೊಳ್ಳುವಂತಹ ಹುಲ್ಲುಗಾವಲು ಹಾಗೂ ಶೋಲಾರಣ್ಯ ಈ ಪ್ರದೇಶದಲ್ಲಿದ್ದು ಅರಣ್ಯಕಾಯಿದೆ, ವನ್ಯಜೀವಿ ಕಾಯಿದೆ ಪ್ರಕಾರ ಇಲ್ಲಿ ಯಾವುದೇ ಮಾನವ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಆದರೆ ಬಾಂಚಾರುಮಲೆ, ಅಂಬಟ್ಟಿಮಲೆ, ಇಲಿಮಲೆ, ಬಾರಿಮಲೆ ಅಡವಿ ಪ್ರದೇಶವನ್ನು ಖಾಸಗಿ ಎಸ್ಟೇಟು ಮಾಲೀಕರು ಸಂಪೂರ್ಣ ಕಬಳಿಸಿಕೊಂಡು ಈ ರೀತಿ ಬೆಂಕಿ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.