ಯೋಗ ಮಾರ್ಗದಲ್ಲಿ ಸಾಧನೆಯ ಹಾದಿ


Team Udayavani, Jun 21, 2021, 6:08 PM IST

yoga day

ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ.ಜೀವಾತ್ಮ ಮತ್ತು ದೈವತ್ವದ ಜತೆಗೆ ಸಮ್ಮಿತಗೊಳ್ಳುವುದು ಕೂಡ ಯೋಗದ ಭಾಗವಾಗಿದೆ. ಸದೃಢವಾಗಿ ಆರೋಗ್ಯವನ್ನು ಹೇಗೆ ಮನುಷ್ಯಸಂಕುಲ ಕಾಪಾಡಿಕೊಳ್ಳಬಹುದು ಎಂಬ ಗುಟ್ಟನ್ನುಯೋಗ ಹೇಳಲಿದೆ.ಸನಾತನ ಭಾರತೀಯ ಪರಂಪರೆ ಬಿಂಬಿಸುವಯೋಗ ಇಂದು ವಿಶ್ವಮಾನ್ಯತೆ ಪಡೆದುಕೊಂಡಿದೆ.ಯಾವುದೇ ಜಾತಿ, ಧರ್ಮ, ಮತ-ಪಂಥಕ್ಕೆಸೀಮಿತವಾಗದೆ ಎಲ್ಲರಲ್ಲೂ ಒಳಗೊಂಡು ವಿಶ್ವಕುಟುಂಬಿಯಾಗಿದೆ.

ಯೋಗ ಕ್ಷೇತ್ರದಲ್ಲಿಕನ್ನಡಿಗರುಕೂಡ ತಮ್ಮದೇ ಆದ ಛಾಪು ಮೂಡಿಸಿ ನಾಡಿಗೆ ಕೀರ್ತಿ ತಂದುಕೊಟ್ಟಿದ್ದಾರೆ. ಅವರಲ್ಲಿ ಮೈಸೂರು ಮೂಲದಬಿ.ಕೆ.ಎಸ್‌.ಐಯ್ಯಂಗಾರ್‌, ಸ್ವಾಮಿವಿವೇಕಾನಂದಯೋಗ ಅನುಸಂಧಾನದ ಮಹಾಸಂಸ್ಥಾನದರೂವಾರಿ ಎಚ್‌.ಆರ್‌.ನಾಗೇಂದ್ರ, ಶ್ವಾಸ ಗುರುಸ್ವಾಮಿ ವಚನಾನಂದ, ಭಾರತದ ಕ್ರಿಕೆಟಿಗರಿಗೆಯೋಗ ಹೇಳಿಕೊಟ್ಟ ಯೋಗ ಗುರುಡಾ.ಓಂಕಾರ್‌ ಸೇರಿದಂತೆ ಹಲವರು ಇದ್ದಾರೆ.

ಯೋಗ ಕ್ಷೇತ್ರದಲ್ಲಿ ವಿಶ್ವದ ಭೂಪಟದಲ್ಲಿ ತನ್ನದೇಆದ ಛಾಪು ಮೂಡಿಸಿರುವ ಸಿಲಿಕಾನ್‌ ಸಿಟಿಬೆಂಗಳೂರಿನಲ್ಲಿ ಹಲವು ಸಂಖ್ಯೆಯಲ್ಲಿ ಯೋಗಕೇಂದ್ರಗಳಿಗೆ. ಅವುಗಳಲ್ಲಿ ಯೋಗ ಪ್ರಿಯರ ಪ್ರೀತಿಗೆ ಪಾತ್ರವಾಗಿರುವ ಒಂದಿಷ್ಟು ಕೇಂದ್ರಗಳಕಿರು ಮಾಹಿತಿ ಇಲ್ಲಿದೆ.

ಆರ್ಟ್‌ಆಫ್ ಲಿವಿಂಗ್‌ ಆಶ್ರಮ

ಕನಕಪುರ ರಸ್ತೆಯಲ್ಲಿ ಆರ್ಟ್‌ ಆಫ್ ಲಿವಿಂಗ್‌ ಆಶ್ರಮ ಧ್ಯಾನ ಮತ್ತುಯೋಗ ಜತೆಗೆ ಆಧ್ಯಾñಕ ‌¾ ವಿಚಾರದಲ್ಲಿ ದೇಶ-ವಿದೇಶಿಗರ ಗಮನ ಸೆಳೆದಿದೆ.

ಅಸಂಖ್ಯಾತ ಸಂಖ್ಯೆಯಲ್ಲಿ ವಿದೇಶಿಗರು ಕೂಡ ಆರ್ಟ್‌ಆಫ್ ಲಿವಿಂಗ್‌ ಆಶ್ರಮಕ್ಕೆ ಭೇಟಿ ನೀಡುತ್ತಾರೆ.1982ರಲ್ಲಿ ರವಿಶಂಕರ್‌ಗೂರುಜಿ ಅವರು ಕನಕಪುರ ಮುಖ್ಯ ರಸ್ತೆಯಲ್ಲಿ ಆರ್ಟ್‌ ಆಫ್ಲಿವಿಂಗ್‌ ಆಶ್ರಮವನ್ನು ಹುಟ್ಟುಹಾಕಿದರು. ವಿಶ್ವದಾದ್ಯಂತ ಸುಮಾರು156 ಶಾಖೆಗಳನ್ನು ಹೊಂದಿದೆ. ಉಸಿರಾಟ ತಂತ್ರಗಳು, ಯೋಗ, ಧ್ಯಾನಕ್ಕೆಹೆಚ್ಚಿನ ಮಹತ್ವ ನೀಡಲಾಗುತ್ತದೆ. ದೇಶವಿದೇಶಗಳಲ್ಲಿ ಕಾರ್ಯಕ್ರಮಆಯೋಜಿಸಿ, ಜನರಿಗೆ ಬದುಕನ್ನು ಉತ್ತಮಗೊಳಿಸಿಕೊಳ್ಳುವುದು ಹೇಗೆಎಂಬ ಕುರಿತು ಆಧ್ಯಾತ್ಮದ ಮುಖೇನ ಉತ್ತರ ನೀಡುತ್ತದೆ. ಹಾಗೆಯೇಯೋಗ ಮತ್ತು ಧ್ಯಾನದ ಮೂಲಕ ಜನರ ಗಮನ ಸೆಳೆದಿದೆ. ಹಲವುಸಂಖ್ಯೆಯಲ್ಲಿ ಆ ಆಶ್ರಮದಲ್ಲಿ ಯೋಗ ತರಬೇತಿ ಪಡೆದಿದ್ದಾರೆ.

ಸಂಪರ್ಕ: https://www.artofliving.org/art-livinginternational-center-bangalore

ಈಶಾ ಫೌಂಡೇಶನ್‌ತಮಿಳುನಾಡಿನ ಕೊಯಮತ್ತೂರಿನ ವೆಲ್ಲಯನಗಿರಿ ಬೆಟ್ಟದ ಮೇಲಿರುವ ಈಶಾ ಯೋಗಕೇಂದ್ರ ಜನಾಕರ್ಷಣೆಯ ಆಧ್ಯಾತ್ಮ ಕೇಂದ್ರ. ಸದ್ಗುರು ಜಗ್ಗಿ ವಾಸುದೇವ್‌ 1992ರಲ್ಲಿನಿರ್ಮಿಸಿದಈ ಆಶ್ರಮವುಹಲವಾರುಯೋಗಹಾಗೂಪರಿಸರ ಸಂಬಂಧಿಕಾರ್ಯಕ್ರಮಗಳಿಂದದೇಶಾದ್ಯಂತ ಹೆಸರು ಮಾಡಿದೆ. ಈಶಾ ಫೌಂಡೇಶನ್‌ನ ಏಕೈಕ ಉದ್ದೇಶವೆಂದರೆ ಜನರನ್ನು ಆಧ್ಯಾತ್ಮಿಕಹಾಗೂ ದೈಹಿಕವಾಗಿ ಆರೋಗ್ಯವಾಗಿಡಲು ಶಿಕ್ಷಣ ನೀಡುವುದಾಗಿದೆ. ಧ್ಯಾನ ಹಾಗೂ ಯೋಗ ಇಲ್ಲಿಪ್ರತಿದಿನ ನಡೆಯುತ್ತದೆ.

ಈಶಾ ಯೋಗ ಸೆಂಟರ್‌ಗಳು ಕೊಯಮತ್ತೂರು, ದೆಹಲಿ ಮತ್ತು ಬೆಂಗಳೂರಿನಲ್ಲೂಕಾರ್ಯ ನಿರ್ವಹಿಸುತ್ತವೆ. ಆಸ್ಟ್ರೇಲಿಯಾ, ಮಲೇಷಿಯಾ ಸೇರಿದಂತೆ ಹಲವು ದೇಶಗಳಲ್ಲಿ ಈಶಾ ಫೌಂಡೇಶನ್‌ಯೋಗ ಕೇಂದ್ರಗಳಿವೆ. ಜಯನಗರ, ವಿಜಯನಗರ, ರಾಜರಾಜೇಶ್ವರಿ ನಗರ, ಬಸವೇಶ್ವರ ನಗರ, ಬನ್ನೇರುಘಟ್ಟ,ಬಾಣಸವಾಡಿ, ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ ಫೀಲ್ಡ್‌ ಮತ್ತು ಮಾರತಹಳ್ಳಿ ಸೇರಿದಂತೆ ಹಲವುಕಡೆಗಳಲ್ಲಿ ಈಶಾಕೇಂದ್ರಗಳಿವೆ.ಸಂಪರ್ಕ: https://isha.sadhguru.org/in/en/center/yoga-classes-bangalore

ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.