ಜಿಲ್ಲೆಯಲ್ಲಿ 19 ತಾಲೂಕು ಪಂಚಾಯ್ತಿ ಕ್ಷೇತ್ರ ಕಡಿತ


Team Udayavani, Apr 5, 2021, 12:37 PM IST

ಜಿಲ್ಲೆಯಲ್ಲಿ 19 ತಾಲೂಕು ಪಂಚಾಯ್ತಿ ಕ್ಷೇತ್ರ ಕಡಿತ

ದೇವನಹಳ್ಳಿ: ತಾಪಂ ಸದಸ್ಯರ ಚುನಾಯಿತ ಅವಧಿ ಮುಗಿಯುತ್ತಿರುವುದರಿಂದ ಪ್ರಸ್ತುವರ್ಷದಲ್ಲೇ ಚುನಾವಣೆ ನಡೆಸಲುಆಯೋಗವು ಸಕಲ ಸಿದ್ಧತೆಗಳನ್ನುಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಕ್ಷೇತ್ರಪುನರ್‌ ವಿಂಗಡಣೆ ಮಾಡಿ, ವರದಿಯೂ ಸಲ್ಲಿಸಲಾಗಿದೆ.

ರಾಜ್ಯ ಚುನಾವಣಾ ಆಯೋಗವುಪಂಚಾಯತ್‌ ರಾಜ್‌ ಕಾಯ್ದೆ 2016ರಂತೆಕ್ಷೇತ್ರವಾರು ಪುನರ್‌ ವಿಂಗಡಣೆ ಮಾಡಿ,ಜಿಲ್ಲೆಯಲ್ಲಿ ಈ ಹಿಂದೆ ಇದ್ದ 77 ತಾಪಂಕ್ಷೇತ್ರಗಳನ್ನು 58ಕ್ಕೆ ಇಳಿಸಿದೆ.ತಾಪಂ ಕ್ಷೇತ್ರ ವ್ಯಾಪ್ತಿಗೆ 12,500 ಜನಸಂಖ್ಯೆ ನಿಗದಿಗೊಳಿಸಿದೆ.

ದೇವನಹಳ್ಳಿ ತಾಲೂಕಿನಲ್ಲಿ ಸದ್ಯ 15 ತಾಪಂ ಕ್ಷೇತ್ರಗಳಿದ್ದು, ಅದರಲ್ಲಿಮೂರು ಕ್ಷೇತ್ರಗಳನ್ನು ಕಡಿಮೆ ಮಾಡಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 22 ತಾಪಂಕ್ಷೇತ್ರಗಳ ಪೈಕಿ 6 ಕ್ಷೇತ್ರ ಕಡಿತಗೊಳಿಸಿ 16 ಸ್ಥಾನ ನಿಗದಿ ಮಾಡಲಾಗಿದೆ .

ಹೊಸಕೋಟೆ ತಾಲೂಕಿನಲ್ಲಿ 22 ತಾಪಂ ಕ್ಷೇತ್ರಗಳ ಪೈಕಿ 4 ಕ್ಷೇತ್ರಕಡಿತಗೊಳಿಸಿ, 18 ಸ್ಥಾನಕ್ಕೆ ನಿಗದಿ ಮಾಡಲಾಗಿದೆ.ನೆಲಮಂಗಲ ತಾಲೂಕಿನಲ್ಲಿ 18 ತಾಪಂ ಕ್ಷೇತ್ರಗಳಪೈಕಿ 6 ಕಡಿತಗೊಳಿಸಿ 12 ಕ್ಷೇತ್ರ ಮಾಡಲಾಗಿದೆ.

ತಾಲೂಕು ಪುನರ್‌ವಿಂಗಡಣೆ ಆದ ತಾಪಂ ಕ್ಷೇತ್ರ :

ದೇವನಹಳ್ಳಿ:ಕಾರಹಳ್ಳಿ, ವೆಂಕಟಗಿರಿಕೋಟೆ, ಚಿಕ್ಕನಹಳ್ಳಿ(ಗೊಡ್ಲುಮುದ್ದೇನ ಹಳ್ಳಿ), ಆವತಿ, ಕೊಯಿರಾ(ವಿಶ್ವನಾಥಪುರ), ಯಲಿಯೂರು, ಚನ್ನರಾಯಪಟ್ಟಣ, ಆಲೂರು ದುದ್ದನಹಳ್ಳಿ (ಕುಂದಾಣ), ಸಾದಹಳ್ಳಿ (ಕನ್ನಮಂಗಲ), ಬೈಚಾಪುರ (ಅಣ್ಣೇಶ್ವರ), ಗಂಗವಾರ ಚೌಡಪ್ಪನಹಳ್ಳಿ (ನಲ್ಲೂರು), ಬೂದಿಗೆರೆ.

ದೊಡ್ಡಬಳ್ಳಾಪುರ: ಕನಸವಾಡಿ, ಕೋಡಿಹಳ್ಳಿ(ಚನ್ನದೇವಿ ಅಗ್ರಹಾರ), ಅರಳುಮಲ್ಲಿಗೆ, ದರ್ಗಾಜೋಗಿಹಳ್ಳಿ, ತಿಪೂರು, ಚಿಕ್ಕಹೆಜ್ಜಾಜಿ, ದೊಡ್ಡಬೆಳವಂಗಲ, ಕಾಡುತಿಪೂ³ರು(ಸಕ್ಕರೆ ಗೊಲ್ಲಹಳ್ಳಿ), ಆರೊಢಿ, ಗುಂಡುಮಗೆರೆ, ಹಾಡೋನಹಳ್ಳಿ, ತೂಬಗೆರೆ, ಮೇಳೆಕೋಟೆ, ಕೊಣಘಟ್ಟ, ಕಂಟನಕುಂಟೆ, ಪಾಲನಜೋಗಿಹಳ್ಳಿ(ಕೊಡಿಗೇಹಳ್ಳಿ).

ನೆಲಮಂಗಲ: ಮಲ್ಲರಬಾಣವಾಡಿ (ಯಂಟಗಾನಹಳ್ಳಿ),ಕಣೇಗೌಡನಹಳ್ಳಿ, ಗೊಲ್ಲಹಳ್ಳಿ, ಟಿ-ಬೇಗೂರು, ದೊಡ್ಡಬೆಲೆ, ತ್ಯಾಮಗೊಂಡ್ಲು, ಮಣ್ಣೆ, ನರಸೀಪುರ, ಸೋಂಪುರ, ಲಕ್ಕೂರು, ಶಿವಗಂಗೆ, ಬಿಲ್ವಿನಕೋಟೆ(ಕೆರೆಕತ್ತಿಗನೂರು) ತಾಪಂ ಕ್ಷೇತ್ರಗಳಾಗಿವೆ.

ಹೊಸಕೋಟೆ: ಸೂಲಿಬೆಲೆ, ಅತ್ತಿಬೆಲೆ, ಕುಂಬಳಹಳ್ಳಿ(ಆಲಪ್ಪನಹಳ್ಳಿ),ನಂದಗುಡಿ, ಹಿಂಡಿಗನಾಳ (ನೆಲವಾಗಿಲು), ಬೈಲನರಸಾಪುರ, ಶಿವನಾಪುರ,ತಾವರೇಕೆರೆ, ಚೊಕ್ಕಹಳ್ಳಿ (ಚಿಕ್ಕಹುಲ್ಲೂರು), ಬೇಗೂರು (ಕಂಬಳೀಪುರ),ಸಮೇತನಹಳ್ಳಿ, ಕಣ್ಣೂರಹಳ್ಳಿ(ದೊಡ್ಡಗಟ್ಟಿಗನಬ್ಬಿ), ಮೇಡಿಮಲ್ಲಸಂದ್ರ, ಎಸ್‌.ನಾರಾಯಣಕೆರೆ, ಬೋಧನಹೊಸಹಳ್ಳಿ(ಅನುಗೊಂಡನಹಳ್ಳಿ), ಕಟ್ಟಿಗೇನಹಳ್ಳಿ(ವಾಗಟ), ಜಡಿಗೇನಹಳ್ಳಿ, ಅತ್ತಿವಟ್ಟ.

 

ತಾಲೂಕು                 ಕಡಿತಗೊಳಿಸಿದ ಕ್ಷೇತ್ರ

ದೇವನಹಳ್ಳಿ                     ಅರದೇಶನಹಳ್ಳಿ, ಬೆಟ್ಟಕೋಟೆ, ಹಾರೋಹಳ್ಳಿ

ದೊಡ್ಡಬಳ್ಳಾಪುರ           ಬಾಶೆಟ್ಟಿಹಳ್ಳಿ, ವರದನಹಳ್ಳಿ, ತಿಪ್ಪಾಪುರ, ಮೆಣಸಿ, ರಾಜಘಟ್ಟ, ಹಣಬೆ

ನೆಲಮಂಗಲ                   ಅರಶಿಣಕುಂಟೆ, ಬಸವನಪುರ ವಾಜರಹಳ್ಳಿ, ಸೋಲದೇವನಹಳ್ಳಿ, ವಿಶ್ವೇಶ್ವರಪುರ

ಹೊಸಕೋಟೆ                  ಸೊನ್ನಳ್ಳಿಪುರ, ಹಾಲಪ್ಪನಹಳ್ಳಿ, ಕಂಬಳಿಪುರ, ಚಿಕ್ಕಉಳ್ಳೂರು

 

-ಎಸ್‌.ಮಹೇಶ್‌

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

24-bng

Bengaluru: ಜಪ್ತಿ ಮಾಡಿದ ವಸ್ತುಗಳ ಮೇಲೆ ಕ್ಯೂಆರ್‌ ಕೋಡ್‌: ಪೊಲೀಸ್‌ ಆಯುಕ್ತ

WhatsApp Image 2025-01-22 at 01.46.02

ನಿವೃತ್ತ ಬಿಸಿಯೂಟ ಸಿಬಂದಿಗೆ ಇಡುಗಂಟು: ಶಿಕ್ಷಣ ಇಲಾಖೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.