![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
Team Udayavani, Jun 3, 2021, 2:00 PM IST
ನೆಲಮಂಗಲ: ಲಾಕ್ಡೌನ್ನಿಂದ ಗ್ರಾಮೀಣ ಭಾಗದಶ್ರಮ ಜೀವಿಗಳು ಜೀವನ ನಡೆಸಲು ಅಸಾಧ್ಯವಾಗಿದೆಎಂದು ಬೂದಿಹಾಳ್ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ.ನಾಗರಾಜ್ ಹೇಳಿದರು.
ತಾಲೂಕಿನ ಬೂದಿಹಾಳ್ ಮತ್ತು ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬಡವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ಕೊರೊನಾದಿಂದ ಜನಸಾಮಾನ್ಯರು ಜೀವನ ನಡೆಸುವುದುಕಷ್ಟವಾಗಿದೆ. ಕೂಲಿ ಕಾರ್ಮಿಕ ರಿಗೆ ಕೆಲಸವಿಲ್ಲ. ಹೀಗಾಗಿ ಗ್ರಾಮೀಣರ ಸಮಸ್ಯೆ ಅರಿತು ಪಡಿತರ ವಿತರಣೆ ಮಾಡುತ್ತೇವೆ ಎಂದರು.
ಕೋಳಿ ವಿತರಣೆ: ಬೆಟ್ಟಹಳ್ಳಿ ಪಾಳ್ಯ ಸೇರಿದಂತೆಅಕ್ಕಪಕ್ಕದ ಗ್ರಾಮಗಳಲ್ಲಿನ ಸ್ಥಳೀಯ ಮುಖಂಡರೊಬ್ಬರು ಕೋಳಿಗಳನ್ನು ಉಚಿತವಾಗಿ ವಿತರಿಸಿದರು.ಗೊಲ್ಲಹಳ್ಳಿ ಗ್ರಾಪಂ ಸದಸ್ಯರಾದ ರೂಪ ಸುರೇಶ್,ಮುನಿರಾಜು, ತ್ಯಾಗದಹಳ್ಳಿ ರಾಮಚಂದ್ರ,ಕಾರ್ಯದರ್ಶಿಶ್ರೀನಿವಾಸ್,ಮಾಜಿಸದಸ್ಯಕುಮಾರ್,ಮುಖಂಡರಾದ ಗಂಗಹನುಮಯ್ಯ, ಸೀತಾರಾಮಯ್ಯ, ನಟರಾಜು, ಲೊಕೇಶ್, ನಾರಾಯಣ್,ಕೃಷ್ಣಪ್ಪ ಉಪಸ್ಥಿತರಿದ್ದರು.
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ
You seem to have an Ad Blocker on.
To continue reading, please turn it off or whitelist Udayavani.