ಪುರಸಭೆ 23 ವಾರ್ಡ್‌ಗಳಿಗೆ 78 ಅಭ್ಯರ್ಥಿ


Team Udayavani, May 22, 2019, 8:13 AM IST

br-tdy-2..

ದೇವನಹಳ್ಳಿ ಪುರಸಭಾ ಕಾರ್ಯಾಲಯ.

ದೇವನಹಳ್ಳಿ: ಇಲ್ಲಿನ ಪುರಸಭೆ ಚುನಾವಣೆ 29ರಂದು 23 ವಾರ್ಡ್‌ಗಳಿಗೆ ವಿವಿಧ ಪಕ್ಷಗಳಿಂದ 78 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಸೋಮವಾರ ಕಡೆ ದಿನವಾಗಿದ್ದರಿಂದ 1 ರಿಂದ 12 ವಾರ್ಡ್‌ ವರೆಗಿನ ಚುನಾವಣಾ ಅಧಿಕಾರಿ ವ್ಯಾಪ್ತಿಯಲ್ಲಿ 51 ನಾಮಪತ್ರ ಪೈಕಿ 9 ಮಂದಿ ವಾಪಸ್‌ ಪಡೆದು, 42 ಅಭ್ಯರ್ಥಿಗಳು ಕಣದಲ್ಲಿ ಉಳಿದರು. 13 ರಿಂದ 23 ವರೆಗಿನ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿ 44 ನಾಮಪತ್ರಗಳು ಸ್ವೀಕೃತವಾಗಿದ್ದವು. ಈ ಪೈಕಿ 8 ಮಂದಿ ಹಿಂಪಡೆದಿದ್ದರಿಂದ ಕಣದಲ್ಲಿ 36 ಅಭ್ಯರ್ಥಿಗಳು ಉಳಿದರು. ಒಟ್ಟಾರೆ ಪುರಸಭೆ 23 ವಾರ್ಡ್‌ಗಳಿಗೆ 78 ಹುರಿಯಾಳುಗಳು ಅಖಾಡದಲ್ಲಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿರುವು ದರಿಂದ ಪಕ್ಷೇತರರು ಸೇರಿ 3 ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ವಾರ್ಡ್‌ವಾರು ಅಭ್ಯರ್ಥಿಗಳ ವಿವರ ಹೀಗಿದೆ.

ವಾರ್ಡ್‌-1: ಹಿಂದುಳಿದ ವರ್ಗ ಎ ಮಹಿಳೆ; ಬಿಜೆಪಿ-ಕೀರ್ತಿ ಕುಮಾರಿ, ಜೆಡಿಎಸ್‌-ಕೋಮಲಾ, ಪಕ್ಷೇತರ- ಆಶಾ ರಾಣಿ ಅಭ್ಯರ್ಥಿಯಾಗಿದ್ದಾರೆ. ವಾರ್ಡ್‌-2:ಸಾಮಾನ್ಯ ಮಹಿಳೆ; ಬಿಜೆಪಿ-ಶ್ವೇತಾ, ಕಾಂಗ್ರೆಸ್‌-ಗೀತಾ, ಜೆಡಿಎಸ್‌- ಲಲಿತಮ್ಮ.

ವಾರ್ಡ್‌-3: ಪರಿಶಿಷ್ಟ ಜಾತಿ ಮಹಿಳೆ; ಪಕ್ಷೇತರ-ಎಸ್‌.ಹಂಸವೇಣಿ, ಕಾಂಗ್ರೆಸ್‌- ರತ್ನಮ್ಮ, ಜೆಡಿಎಸ್‌-ಲೀಲಾವತಿ, ಬಿಜೆಪಿ- ಅಂಜಲಿ, ಬಿಎಸ್ಪಿ- ವರಲಕ್ಷ್ಮೀ. ವಾರ್ಡ್‌ -4:ಸಾಮಾನ್ಯ; ಪಕ್ಷೇತರ-ಸೋಮಶೇಖರ್‌, ಬಿಜೆಪಿ-ನಟರಾಜ್‌, ಜೆಡಿಎಸ್‌-ಬಿ.ದೇವರಾಜ್‌, ಕಾಂಗ್ರೆಸ್‌-ಆರ್‌. ರವಿಕುಮಾರ್‌. ವಾರ್ಡ್‌ -5:ಸಾಮಾನ್ಯ; ಕಾಂಗ್ರೆಸ್‌-ವೇಣುಗೋಪಾಲ್, ಬಿಜೆಪಿ-ಎಸ್‌.ಪ್ರಭಾಕರ್‌. ವಾರ್ಡ್‌ -6:ಸಾಮಾನ್ಯ ಮಹಿಳೆ; ಬಿಜೆಪಿ-ಪುನೀತಾ, ಜೆಡಿಎಸ್‌-ಶ್ವೇತಾ, ಕಾಂಗ್ರೆಸ್‌-ರೇಖಾ.

ವಾರ್ಡ್‌-7:ಸಾಮಾನ್ಯ ಮಹಿಳೆ; ಜೆಡಿಎಸ್‌-ಪುಷ್ಪಲತಾ, ಕಾಂಗ್ರೆಸ್‌- ಸುಮತಿ. ವಾರ್ಡ್‌-8: ಹಿಂದುಳಿದ ವರ್ಗ ಎ; ಜೆಡಿಎಸ್‌- ಆರ್‌.ನಾರಾಯಣಸ್ವಾಮಿ, ಬಿಜೆಪಿ- ಗೋಪಾಲ ಕೃಷ್ಣ, ಪಕ್ಷೇತರ- ನಾರಾಯಣ ಸ್ವಾಮಿ, ಪಕ್ಷೇತರ-ಜ.ೆ ನಾರಾಯಣ ಸ್ವಾಮಿ. ವಾರ್ಡ್‌ -9:ಪರಿಶಿಷ್ಟ ಜಾತಿ; ಪಕ್ಷೇತರ-ನಾಗರಾಜ್‌, ಜೆಡಿಎಸ್‌- ಕೆ.ವೆಂಕಟೇಶ್‌, ಕಾಂಗ್ರೆಸ್‌-ಭಾನು ಪ್ರಕಾಶ್‌, ಬಿಜೆಪಿ-ವಿ.ಮಹೇಶ್‌, ಬಿಎಸ್ಪಿ ಬಾಲರಾಜ್‌. ವಾರ್ಡ್‌-10:ಸಾಮಾನ್ಯ; ಬಿಜೆಪಿ-ಎನ್‌.ಎಲ್. ಅಂಬರೀಶ್‌, ಪಕ್ಷೇತರ- ಕಮಲಮ್ಮ, ಕಾಂಗ್ರೆಸ್‌-ಮಂಜುನಾಥ್‌, ಜೆಡಿಎಸ್‌-ಎನ್‌.ಆರ್‌. ಮಂಜುನಾಥ್‌ ನಾಮಪತ್ರ ಸಲ್ಲಿಸಿದ್ದಾರೆ.

ವಾರ್ಡ್‌-11:ಸಾಮಾನ್ಯ; ಕಾಂಗ್ರೆಸ್‌-ಎಸ್‌.ಸಿ.ಚಂದ್ರಪ್ಪ, ಜೆಡಿಎಸ್‌- ವಿ. ಗೋಪಾಲ್, ಬಿಜೆಪಿ-ಗೀತಾ, ಪಕ್ಷೇತರ-ಅರುಣಾ. ವಾರ್ಡ್‌ -12:ಪರಿಶಿಷ್ಟ ಜಾತಿ; ಜೆಡಿಎಸ್‌-ಲಕ್ಷ್ಮೀ, ಬಿಜೆಪಿ-ಗುಂಡಮ್ಮ, ಕಾಂಗ್ರೆಸ್‌- ಸುಮಿತ್ರಾ, ವಾರ್ಡ್‌-13:ಹಿಂದುಳಿದ ವರ್ಗ ಎ ಮಹಿಳೆ; ಜೆಡಿಎಸ್‌-ಡಿ ಗೋಪಮ್ಮ, ಬಿಜೆಪಿ-ಲಕ್ಷ್ಮೀ. ವಾರ್ಡ್‌ -14:ಸಾಮಾನ್ಯ; ಬಿಜೆಪಿ- ಲೋಹಿತ್‌, ಜೆಡಿಎಸ್‌- ವೈಸಿ ಸತೀಶ್‌ ಕುಮಾರ್‌, ಪಕ್ಷೇತರ-ವಿ. ನಂದ ಕುಮಾರ್‌, ಪಕ್ಷೇತರ- ಎಸ್‌.ಸತೀಶ್‌ ಕುಮಾರ್‌. ವಾರ್ಡ್‌ -15:ಹಿಂದುಳಿದ ವರ್ಗ ಎ; ಬಿಜೆಪಿ-ಆನಂದ, ಕಾಂಗ್ರೆಸ್‌-ಎನ್‌.ರಘು , ಪಕ್ಷೇತರ-ಎಂ.ಆನಂದ್‌. ವಾರ್ಡ್‌ -16:ಪರಿಶಿಷ್ಟ ಜಾತಿ ಮಹಿಳೆ; ಬಿಜೆಪಿ-ಕಲಾವತಿ, ಕಾಂಗ್ರೆಸ್‌-ಮಂಜುಳಾ, ಜೆಡಿಎಸ್‌-ಶೋಭಾ, ಪಕ್ಷೇತರ- ಲಕ್ಷ್ಮೀ ಅಪರ್ಣ. ವಾರ್ಡ್‌-17:ಪರಿಶಿಷ್ಟ ಜಾತಿ; ಕಾಂಗ್ರೆಸ್‌-ರಾಜಣ್ಣ , ಬಿಜೆಪಿ-ಎನ್‌.ಶ್ರೀನಿವಾಸ್‌ ಮೂರ್ತಿ, ಪಕ್ಷೇತರ-ಸುರೇಶ್‌. ವಾರ್ಡ್‌ -18:ಸಾಮಾನ್ಯ; ಬಿಜೆಪಿ-ಆರ್‌.ಮುನಿರಾಜು, ಜೆಡಿಎಸ್‌-ಜಿ.ಎ. ರವೀಂದ್ರ, ಕಾಂಗ್ರೆಸ್‌-ವಿಜಯ್‌ ಕುಮಾರ್‌. ವಾರ್ಡ್‌-19:ಸಾಮಾನ್ಯ ಮಹಿಳೆ; ಬಿಜೆಪಿ-ಚೈತ್ರಾ, ಕಾಂಗ್ರೆಸ್‌-ಜ್ಯೋತಿ ಲಕ್ಷ್ಮೀ, ಜೆಡಿಎಸ್‌-ವಿ. ಪದ್ಮಾವತಮ್ಮ. ವಾರ್ಡ್‌ -20:ಪರಿಶಿಷ್ಟ ಪಂಗಡ; ಜೆಡಿಎಸ್‌-ಎನ್‌.ನಾಗೇಶ್‌ ಬಾಬು, ಬಿಜೆಪಿ-ಮಹೇಶ್‌, ಕಾಂಗ್ರೆಸ್‌- ಮುನಿಕೃಷ್ಣ . ವಾರ್ಡ್‌ -21:ಸಾಮಾನ್ಯ ಮಹಿಳೆ; ಕಾಂಗ್ರೆಸ್‌-ಕಸ್ತೂರಿ, ಜೆಡಿಎಸ್‌-ಗೀತಾ ಜಗದೇವ್‌, ಬಿಜೆಪಿ-ಲಕ್ಷ್ಮೀ. ವಾರ್ಡ್‌ -22:ಸಾಮಾನ್ಯ ಮಹಿಳೆ; ಕಾಂಗ್ರೆಸ್‌-ರತ್ನಮ್ಮ, ಬಿಜೆಪಿ-ಎಂ.ಲಕ್ಷ್ಮೀ, ಜೆಡಿಎಸ್‌-ಎಸ್‌.ವಿನೋದ. ವಾರ್ಡ್‌ -23:ಹಿಂದುಳಿದ ವರ್ಗ ಬಿ; ಬಿಜೆಪಿ-ಕೆ.ಎ.ನಾಗೇಶ್‌, ಜೆಡಿಎಸ್‌-ಎಸ್‌.ನಾಗೇಶ್‌, ಕಾಂಗ್ರೆಸ್‌-ಪ್ರಮೋದ್‌, ಪಕ್ಷೇತರ-ಉಮೇಶ್‌, ಪಕ್ಷೇತರ- ಸಂದೀಪ್‌ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

13

Bangalore: ಶಾಸಕ ಶಾಮನೂರು ಹೆಸರಿನಲ್ಲಿ ವಂಚನೆ: ಇಬ್ಬರ ಸೆರೆ

Untitled-5

Bangalore: ಇಬ್ಬರು ಮಕ್ಕಳನ್ನು ಕೊಂದ ಮಲತಂದೆಯ ಬಂಧನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.