![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 29, 2021, 5:57 PM IST
ಸವದತ್ತಿ: ಬನದ ಹುಣ್ಣಿಮೆಯ ಜಾತ್ರೆಗೆ ಚಕ್ಕಡಿ, ಸ್ವಂತ ವಾಹನಗಳ ಮೂಲಕ ದೇವಿ ದರ್ಶನಕ್ಕೆ ಬಂದ ಭಕ್ತರು ಗುಡ್ಡದೊಳಗೆ ಪ್ರವೇಶವಿರದ ಕಾರಣ ಸುಮಾರು 15 ಕಿಮೀ ದೂರದವರೆಗೂ ಸುತ್ತಮುತ್ತಲಿನ ಗ್ರಾಮಗಳ ರಸ್ತೆ ಬದಿಯ ಹೊಲ, ಶಾಲಾವರಣದಲ್ಲಿ ಬೀಡು ಬಿಟ್ಟು ದೇವಿಗೆ ಪೂಜೆ ಸಲ್ಲಿಸಿದರು. ತಾವು ಇದ್ದಲ್ಲಿಯೇ ಕಾಯಿ, ಹಣ್ಣು ಬಳೆಗಳನ್ನು ಇಟ್ಟು ವಿವಿಧ ಖಾದ್ಯಗಳನ್ನು ತಯಾರಿಸಿ ಪಡ್ಡಲಗಿ ತುಂಬಿಸುವ ಕಾರ್ಯ ನಡೆಸಿದರು.
ಇದನ್ನೂ ಓದಿ:ಕನ್ನಡ ಭಾಷಾಭಿವೃದ್ಧಿಗೆ ಸಾಹಿತ್ಯ ಸಮ್ಮೇಳನ ಅಗತ್ಯ: ಕೊಟ್ರಪ್ಪ
ಪ್ರತಿ ಬನದ ಹುಣ್ಣಿಮೆಯಂತೆಯೇ ಲಕ್ಷಾಂತರ ಭಕ್ತರು ಈ ವರ್ಷವೂ ಆಗಮಿಸಿದ್ದಾರೆ. ದೇವಸ್ಥಾನವನ್ನು ಹೊರತುಪಡಿಸಿ ಎಂದಿ ನಂತೆ ಜಾತ್ರೆ ನಡೆದಿದೆ. ಆದರೆ ದೇವಸ್ಥಾನ ಪ್ರದೇಶ ಮಾತ್ರ ಭಣಗುಡುತ್ತಿದೆ. ಫೆ.1ರಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಆರಂಭವಾಗಲಿದೆ.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
You seem to have an Ad Blocker on.
To continue reading, please turn it off or whitelist Udayavani.