ರಾಯಬಾಗ ತಾಲೂಕಲ್ಲಿ ಬಿಜೆಪಿ ಪ್ರಾಬಲ್ಯ

ಬೆಂಬಲಿಗರು ಮತ್ತು ಪಕ್ಷದ ಕಾರ್ಯಕತರು ಗುಲಾಲ್‌ ಎರಚಿ ವಿಜಯೋತ್ಸವ ಆಚರಿಸಿದರು.

Team Udayavani, Dec 31, 2021, 6:00 PM IST

ರಾಯಬಾಗ ತಾಲೂಕಲ್ಲಿ ಬಿಜೆಪಿ ಪ್ರಾಬಲ್ಯ

ರಾಯಬಾಗ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ತಾಲೂಕಿನ 2 ಪುರಸಭೆ, 2 ಪ.ಪಂ. 3 ಗ್ರಾ.ಪಂ. 4 ಗ್ರಾ.ಪಂ. ಉಪಚುನಾವಣೆ ಮತ ಎಣಿಕೆಯು ಅತ್ಯಂತ ಶಾಂತ ರೀತಿಯಿಂದ ನಡೆಯಿತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕತರು ಗುಲಾಲ್‌ ಎರಚಿ ವಿಜಯೋತ್ಸವ ಆಚರಿಸಿದರು.

ಹಾರೂಗೇರಿ, ಮುಗಳಖೋಡ ಪುರಸಭೆ ಹಾಗೂ ಕಂಕಣವಾಡಿ ಪ.ಪಂ.ಗಳಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಿತು. ಚಿಂಚಲಿ ಪ.ಪಂ.ಯಲ್ಲಿ ಕಾಂಗ್ರೇಸ್‌ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜಯಿಯಾದರು. ಚಿಂಚಲಿ ಪ.ಪಂ. ಒಟ್ಟು 19 ಸ್ಥಾನಗಳಲ್ಲಿ ಬಿಜೆಪಿ 5, ಕಾಂಗ್ರೆಸ್‌ 9, ಪಕ್ಷೇತರರು 5 ಸ್ಥಾನಗಳನ್ನು ಪಡೆದುಕೊಂಡರು.

ಕಂಕಣವಾಡಿ ಪ.ಪಂ. ಒಟ್ಟು 17 ಸ್ಥಾನಗಳಲ್ಲಿ ಬಿಜೆಪಿ 12, ಕಾಂಗ್ರೆಸ್‌ 5 ಸ್ಥಾನಗಳನ್ನು ಪಡೆದುಕೊಂಡವು. ಕಂಕಣವಾಡಿ ಪ.ಪಂ.ಗೆ ಒಂದೇ ಮನೆತನದ 3 ಜನ ಆಯ್ಕೆಯಾಗಿದ್ದಾರೆ. ಅದರಲ್ಲಿ ತಾಯಿ ಮತ್ತು ಮಗ ಆಯ್ಕೆಗೊಂಡಿರುವುದು ವಿಶೇಷವಾಗಿದೆ.

ಚಿಂಚಲಿ ಪ.ಪಂ.ಗೆ ಆಯ್ಕೆಯಾದವರು: ವಾರ್ಡ 1: ಜಿತೇಂದ್ರ ಜಾಧವದೇಸಾಯಿ, 2: ಈರಗಾರ ಸಾಂವಕ್ಕ ಅಜೀತ (ಬಿಜೆಪಿ), 3: ಮಾಹಬೂಬಿ ಜಾಕೀರಹುಸೆನ ತರಡೆ (ಪಕ್ಷೇತರ), 4: ಫಿರೋಜ ಗುಡುಸಾಬ ಮಕಾಂದಾರ (ಕಾಂಗ್ರೆಸ್‌), 5: ಮಂದಾಕಿನಿ ಪ್ರಭಾಕರ ಪಟ್ಟೇಕರ (ಪಕ್ಷೇತರ), 6: ರಾಜು ಸದಾಶಿವ ಪೋಳ (ಬಿಜೆಪಿ), 7: ಅರಬಾಜ ಅಬ್ಟಾಸ ಮುಲ್ಲಾ (ಕಾಂಗ್ರೇಸ್‌), 8: ಸಂಭಾಜಿ ಮಲ್ಲು ಸಿಂದೆ (ಕಾಂಗ್ರೆಸ್‌), 9. ಫರಿದಾ ಅಬ್ಟಾಸ ಮುಲ್ಲಾ (ಕಾಂಗ್ರೆಸ್‌), 10: ತುಳಸಿಗೇರಿ ರುಕ್ಮವ್ವಾ ಲಕ್ಷ್ಮಣ (ಪಕ್ಷೇತರ), 11: ಗಾಣಿಗೇರ ಯಲ್ಲವ್ವಾ ಮಹಾದೇವ (ಬಿಜೆಪಿ),

12: ರವಿಚಂದ್ರ ತಮ್ಮಾಣಿ ಬೇಡರ (ಕಾಂಗ್ರೆಸ್‌), 13: ರುಕ್ಮಿಣಿ ಮಾರುತಿ ಹಾರೂಗೇರಿ (ಬಿಜೆಪಿ), 14: ಕುಮಾರ ಶಂಕರ ಖೋತ (ಬಿಜೆಪಿ), 15: ಕವಿತಾ ಸಹಾದೇವ ಯಡ್ರಾಂವೆ (ಕಾಂಗ್ರೆಸ್‌), 16: ಬಾಹುಬಲಿ ಪಾರಿಸ ಹಂಡಗೆ (ಕಾಂಗ್ರೆಸ್‌), 17: ಬಸನಾಯಿಕ ವಿಲಾಸ ಭೀಮರಾವ (ಪಕ್ಷೇತರ), 18. ಸುಭಾಷ ಪರಸು ಮಲಾಜುರೆ (ಕಾಂಗ್ರೆಸ್‌), 19: ಅಪ್ಪಾಸಾಬ ವಸಂತ ವಡ್ಡರ (ಕಾಂಗ್ರೆಸ್‌)

ಕಂಕಣವಾಡಿ ಪ.ಪಂ. ವಿಜೇತರು: ವಾರ್ಡ್‌ 1: ದೇಸಾಯಿ ಕೃಷ್ಣರಾವ ಭೀಮರಾವ (ಬಿಜೆಪಿ), 2. ಕಸ್ತೂರಿ ಸಿದ್ದಪ್ಪ ಹುಕ್ಕೇರಿ (ಬಿಜೆಪಿ), 3.ನಟರಾಜ ಯಲ್ಲಪ್ಪ ಮಾವರಕರ (ಬಿಜೆಪಿ), 4. ಅಣ್ಣಪ್ಪಾ ಹೊಳೆಪ್ಪ ನಾಯಿಕ (ಬಿಜೆಪಿ), 5. ರಂಗವ್ವ ಕೆಂಪಯ್ನಾ ಸಂಗೆ„ಯ್ಯಗೋಳ (ಕಾಂಗ್ರೆಸ್‌), 6. ರಾಮನಾಯ್ಕ ಹಣಮಂತ ನಾಯ್ಕ (ಬಿಜೆಪಿ), 7. ಅರ್ಜುನ ತಮ್ಮಣ್ಣ ನಾಯಿಕವಾಡಿ (ಕಾಂಗ್ರೆಸ್‌), 8. ಪಾರ್ವತಿ ಕಾಸಪ್ಪ ಹುಕ್ಕೇರಿ (ಬಿಜೆಪಿ), 9. ಅಪ್ಪಾಸಾಬ ಸಿದ್ದಪ್ಪ ಬ್ಯಾಕೂಡ
(ಬಿಜೆಪಿ), 10. ರಾಜಶ್ರೀ ತಮ್ಮಣ್ಣಾ ನಾಯಿಕವಾಡಿ (ಕಾಂಗ್ರೆಸ್‌), 11. ಬೆಳಕೂಡ ಲಕ್ಷ್ಮಿ ಶಿವಪ್ಪ (ಬಿಜೆಪಿ), 12. ನಾಯಿಕವಾಡಿ ರುಕ್ಮವ್ವಾ ಭೀಮಪ್ಪ (ಬಿಜೆಪಿ), 13. ಮಂಜುಳಾ ಬಸವರಾಜ ಮರ್ದಿ (ಕಾಂಗ್ರೆಸ್‌), 14. ಪ್ರಕಾಶ ಸಿದ್ದಪ್ಪ ಹುಕ್ಕೇರಿ (ಬಿಜೆಪಿ), 15. ಅರವಿಂದ ಶಾಬನ ಗದಾಡಿ (ಕಾಂಗ್ರೆಸ್‌), 16. ಖಣದಾಳೆ ರಾಜಶೇಖರ ಶಂಕರ (ಬಿಜೆಪಿ), 17. ಗದಾಡಿ ಮಹಾದೇವ ಲಕ್ಷ್ಮಣ (ಬಿಜೆಪಿ).

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavai: ಆಟೋಗೆ ಕಾರು ಟಚ್ ಆಗಿದ್ದಕ್ಕೆ ಮಾಜಿ ಶಾಸಕರ ಹ*ತ್ಯೆ!

Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!

Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು

Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು

Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ

Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ

Belagavi: Rpe, mrder have increased due to the court system: Muthalik

Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್

Belagavi: Return to public life in two weeks: Minister Lakshmi Hebbalkar

Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.