ಸನ್ಯಾಸ ಜೀವನಕ್ಕೆ ಕಾಲಿಟ್ಟ ಭಾವನಾ ಚೋಪ್ರಾ


Team Udayavani, May 1, 2018, 4:39 PM IST

dvg-4.jpg

ಕಂಪ್ಲಿ: ಪಟ್ಟಣದ ವ್ಯಾಪಾರಸ್ಥ ಜೈನ ಮನೆತನದಲ್ಲಿ ಜನಿಸಿ ಪದವಿ ಶಿಕ್ಷಣ ಪಡೆದು ನಿನ್ನೆಯವರೆಗೂ ಭಾವನಾ ಚೋಪ್ರಾ ಎಂದು ಗುರುತಿಸಲ್ಪಡುತ್ತಿದ್ದ ಜೈನ ಯುವತಿ ಸೋಮವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದಳು.

ಜೈನ ಗುರುಗಳಾದ ಉಪ ಪ್ರವರ್ತ ಉರ್ಜುಪುಂಜ ವೈರಾಗ್ಯರತ್ನ ಸಾಗರ್‌ಜೀ ಹಾಗೂ ತಪೋನಿಷ್ಠ ಪಾರ್ಶ್ವರತ್ನ ಸಾಗರ್‌ಜೀ ಅವರು ಸನ್ಯಾಸ ದೀಕ್ಷೆ ನೀಡಿದರು.

ಇದಕ್ಕೂ ಮುನ್ನಾ ಬೆಳಗ್ಗೆಯಿಂದ ಸನ್ಯಾಸ ಸ್ವೀಕಾರ ಕಾರ್ಯಕ್ರಮಗಳು ಜರುಗಿದವು. ನಂತರ ಧಾರ್ಮಿಕ ಪ್ರವಚನ ಹಾಗೂ ಭಕ್ತಿಗೀತೆಗಳ ಗಾಯನ ಜರುಗಿತು. ನಂತರ ಜೈನ ಗುರುಗಳು ಯುವತಿಗೆ ಸನ್ಯಾಸ ದೀಕ್ಷೆ ನೀಡಿ ಪ್ರಿಯ್‌ ಕೃಪಾಂಜನಶ್ರೀಜಿ ಎಂದು ಪುನರ್‌ ನಾಮಕರಣ ಮಾಡಿದರು.

ಸನ್ಯಾಸ ಸ್ವೀಕರಿಸಿದ ಪ್ರಿಯ್‌ ಕೃಪಾಂಜನಶ್ರೀಜಿ ಅವರು ಮುಂದಿನ ದಿನಗಳಲ್ಲಿ ದೀಕ್ಷೆ ನಂತರ ಪಾರ್ಶ್ವಮಣಿ ತೀರ್ಥಪ್ರೇರಿಕ್‌ ಗಜ್‌ ಗಣಿನಿ ಶ್ರೀ ಸುಲೋಚನಾ ಶ್ರೀಜಿ ಹಾಗೂ ಏವಂಸುಲಕ್ಷಣಾಶ್ರೀಜಿಗಳ ಪರಮ ಶಿಷ್ಯೆಯಾಗಿ ಸನ್ಯಾಸ ಜೀವನ ಸವೆಸುವ, ಸಂಸ್ಕೃತ, ಪ್ರಾಕೃತ ಕಲಿಯುತ್ತಿದ್ದು, ಜೈನಧರ್ಮದ ಮೂಲ ಗ್ರಂಥಗಳನ್ನು ಅಧ್ಯಯನ ಮಾಡುವ, ಬೋಧಿಸುವ ಆಶಯ ಹೊಂದಿದ್ದಾರೆ.

ಮಂಗಳವಾರ ತನ್ನ ಪೂರ್ವಾಶ್ರಮದ ಮನೆಯಲ್ಲಿ ಭಿಕ್ಷೆ ಬೇಡುವ ಮೂಲಕ ತನ್ನ ಸನ್ಯಾಸ ಜೀವನ ಸಾಗಿಸುತ್ತಾಳೆ. ಇವರ ಪ್ರಥಮ ಚಾರ್ತುಮಾಸ್ಯ ಜುಲೈ ತಿಂಗಳಲ್ಲಿ ಆರಂಭವಾಗಲಿದೆ.

ಸನ್ಯಾಸ ಸ್ವೀಕಾರ ಸಮಾರಂಭದಲ್ಲಿ ಸನ್ಯಾಸಿಯ ಪೂರ್ವಾಶ್ರಮದ ತಂದೆ ಮಹೇಂದ್ರಕುಮಾರ್‌, ತಾಯಿ ವಸಂತಾದೇವಿ, ಸಹೋದರರು, ಪಟ್ಟಣ ಸೇರಿದಂತೆ ಜಿಲ್ಲೆ ಹಾಗೂ ವಿವಿಧ ಜಿಲ್ಲೆಗಳ ಮತ್ತು ಹೊರ ರಾಜ್ಯಗಳ ಜೈನ ಸಮಾಜದ ಬಂಧುಗಳು, ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary: ದರ್ಶನ್‌ ಭೇಟಿಗೆ ಬಂದ ವಿಜಯಲಕ್ಷ್ಮಿ-ದಿನಕರ್:‌ ಪ್ರಸಾದ,ಡ್ರೈಫ್ರೂಟ್ಸ್‌ ತಂದ ಪತ್ನಿ

Bellary: ದರ್ಶನ್‌ ಭೇಟಿಗೆ ಬಂದ ವಿಜಯಲಕ್ಷ್ಮಿ-ದಿನಕರ್:‌ ಪ್ರಸಾದ,ಡ್ರೈಫ್ರೂಟ್ಸ್‌ ತಂದ ಪತ್ನಿ

1-b-rs

Valmiki scam; ತುಕಾರಾಮ್ ಗೆಲುವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಶ್ರೀರಾಮುಲು ದಾವೆ

Renukaswamy Case ಚಾರ್ಜ್‌ಶೀಟ್‌ನಲ್ಲಿ ಸಾಕ್ಷಿಗಳ ಹೇಳಿಕೆ ಕೇಳಿ ದಂಗಾದ ದರ್ಶನ್‌

Renukaswamy Case ಚಾರ್ಜ್‌ಶೀಟ್‌ನಲ್ಲಿ ಸಾಕ್ಷಿಗಳ ಹೇಳಿಕೆ ಕೇಳಿ ದಂಗಾದ ದರ್ಶನ್‌

Bellary: ಬಳ್ಳಾರಿ ಜೈಲಿಗೆ ಬಂದ ಶಿಗ್ಲಿ‌ ಬಸ್ಯಾ; ದರ್ಶನ್‌ ಪರ ವಾದ ಮಾಡಲು ಸಿದ್ದ ಎಂದ ಬಸ್ಯಾ

Bellary: ಬಳ್ಳಾರಿ ಜೈಲಿಗೆ ಬಂದ ಶಿಗ್ಲಿ‌ ಬಸ್ಯಾ; ದರ್ಶನ್‌ ಪರ ವಾದ ಮಾಡಲು ಸಿದ್ದ ಎಂದ ಬಸ್ಯಾ

Renukaswamy Case: Darshan Custody Ends; Attend court through video conference

Renukaswamy Case: ದರ್ಶನ್ ಕಸ್ಟಡಿ ಅಂತ್ಯ; ವಿಡಿಯೋ ಕಾನ್ಪರೆನ್ಸ್ ಮೂಲಕ ಕೋರ್ಟ್‌ ಗೆ ಹಾಜರು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.