![Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?](https://www.udayavani.com/wp-content/uploads/2024/12/Priyank-Kharge-415x237.jpg)
ಸಂಡೂರು ನೆಮ್ಮದಿ ಕದಡಿದ ಕೋವಿಡ್
Team Udayavani, Jul 14, 2020, 3:02 PM IST
![ಸಂಡೂರು ನೆಮ್ಮದಿ ಕದಡಿದ ಕೋವಿಡ್](https://www.udayavani.com/wp-content/uploads/2020/07/ballary-tdy-1-10-620x403.jpg)
ಸಂಡೂರು: ತಾಲೂಕಿನಾದ್ಯಂತ ಕೋವಿಡ್ ರಣಕೇಕೆ ಹಾಕುತ್ತಿದೆ. ಇಲ್ಲಿವರೆಗೆ ಒಟ್ಟು 522 ಪಾಸಿಟಿವ್, 3057 ಪ್ರಥಮ ಸಂಪರ್ಕಿತರು, 537 ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದ್ದು ಸಾರ್ವಜನಿಕರಲ್ಲಿ ಭಯ ಉಂಟಾಗಿದ್ದು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.
ತಾಲೂಕಿನ ಬಹಳಷ್ಟು ಸೋಂಕಿತರು ಜಿಂದಾಲ್ ಕಂಪನಿ ಸಂಪರ್ಕಿತರಾಗಿದ್ದು ಈಗಾಗಲೇ ಕೆಲಸಕ್ಕೆ ಹೋಗುವವರು ಕೆಲಸಬಿಡುತ್ತಿದ್ದಾರೆ. ಮತ್ತೆ ಕೆಲವರು ಜೀವನ ಸಾಗಿಸಲಿಕ್ಕಾಗಿಯೇ ಕಳ್ಳದಾರಿಯಲ್ಲಿ ಸಾಗುತ್ತಿದ್ದಾರೆ. ಈ ಬಗ್ಗೆ ಅನೇಕ ಸಾರ್ವಜನಿಕರು ಸಹ ದೂರನ್ನು ನೀಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಾಲೂಕಿನಲ್ಲಿ ಜುಲೈ 13ರವರೆಗೆ ತೋರಣಗಲ್ಲು 77, ವಡ್ಡು 21, ಬಸಾಪುರ 7, ವಿದ್ಯಾನಗರ77, ಹೆಚ್ಎಸ್ಟಿ ಪ್ರದೇಶ 27, ತಾಳೂರು 8, ನಾಗಲಾಪುರ 7, ಲಿಂಗದಳ್ಳಿ 1, ಕುರೇಕುಪ್ಪ 7, ತೋರಣಗಲ್ಲು ರೈಲ್ವೆ ನಿಲ್ದಾಣ 24, ವಿ.ವಿ. ನಗರ 42, ಶಂಕರಗುಡ್ಡ ಕಾಲೋನಿ 127, ಹಳೇದರೋಜಿ 3, ತಾರಾನಗರ 17, ಸಂಡೂರು 36, ಅಂಕಮನಾಳ 1, ಚೋರನೂರು 2, ಸೋವೇನಹಳ್ಳಿ 1, ಕಾಟಿನಕಂಬ 2, ಡಿ.ಬಿ. ಹಳ್ಳಿ 1, ಯಶವಂತನಗರ 1, ಭುಜಂಗನಗರ 3, ಶಾಂತಿಕ್ಯಾಂಪ್ 1, ಸನ್ರೈಸ್ ಕಾಲೋನಿ 4, ಯು. ರಾಜಾಪುರ 5, ದೌಲತ್ಪುರ 5, ನಿಡಗುರ್ತಿ 1, ವಿ. ತಾಂಡ0, ಕೃಷ್ಣಾನಗರ 4, ಸುಲ್ತಾನ್ಪುರ 2, ಧರ್ಮಾಪುರ 1, ಹೊಸದರೋಜಿ 2, ಜೋಗ 1, ದೋಣಿಮಲೈ 1, ಸುಶೀಲಾನಗರ 1, ರಾಕ್ ರೆಜೇನ್ಸಿ 2 ಇದೇ ರೀತಿಯಲ್ಲಿ ಕ್ವಾರಂಟೈನ ಅಗಿ ಒಟ್ಟು 272 ಜನರನ್ನು ಪ್ರತಿ ಕುಟುಂಬದ ಸದಸ್ಯರು, ಸಂಪರ್ಕಿತರನ್ನು ಸಹ ವಿವಿಧ ಕಡೆಗಳಲ್ಲಿ ಮಾಡಲಾಗಿದೆ. ಅಲ್ಲದೆ ಅವರ ಪರೀಕ್ಷೆಗೆ ಸ್ವ್ಯಾಬ್ ಸಂಗ್ರಹ ಮಾಡಲಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
ಕೋವಿಡ್ ಉಲ್ಬಣಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಭಯಗ್ರಸ್ಥರಾಗಿದ್ದಾರೆ. ಸ್ವಯಂಕೃತ ಅಂಗಡಿಗಳನ್ನು ಬಂದ್ ಮಾಡಿದ್ದಾರೆ.
ಟಾಪ್ ನ್ಯೂಸ್
![Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?](https://www.udayavani.com/wp-content/uploads/2024/12/Priyank-Kharge-415x237.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ](https://www.udayavani.com/wp-content/uploads/2024/12/nagalsk-150x84.jpg)
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
![1-qewqe](https://www.udayavani.com/wp-content/uploads/2024/12/1-qewqe-150x90.jpg)
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
![1-lokkk](https://www.udayavani.com/wp-content/uploads/2024/12/1-lokkk-150x98.jpg)
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
![Ballari–Minister](https://www.udayavani.com/wp-content/uploads/2024/12/Ballari-Minister-150x90.jpg)
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
![1-dinnu](https://www.udayavani.com/wp-content/uploads/2024/12/1-dinnu-150x84.jpg)
Ballari; ಮೃ*ತ ಬಾಣಂತಿಯರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.