ಶಂಭುಲಿಂಗೇಶ್ವರ ದೇಗುಲ ಜಲಾವೃತ
ಕಳೆದೆರಡು ದಿನಗಳಿಂದ ಸಂಪೂರ್ಣ ಮುಳುಗಿದ್ದು, ದೇವಸ್ಥಾನದ ಮಂಟಪ ಮುಳುಗುವ ಹಂತ ತಲುಪಿದೆ.
Team Udayavani, Jul 19, 2022, 6:27 PM IST
ಸಿರುಗುಪ್ಪ: ತುಂಗಭದ್ರಾ ನದಿ ಕಳೆದ 5 ದಿನಗಳಿಂದ ತುಂಬಿ ಹರಿಯುತ್ತಿದ್ದು, ನದಿಯ ಎಡಭಾಗದಲ್ಲಿರುವ ಮೂಲ ಶಂಭುಲಿಂಗೇಶ್ವರ ದೇವಸ್ಥಾನವು ನೀರಿನಲ್ಲಿ ಮುಳುಗಿದೆ. ಗೋಪುರದ ಹತ್ತಿರದ ವರೆಗೆ ನೀರು ಬಂದಿರುತ್ತವೆ. ಇದರಿಂದಾಗಿ ಶಂಭುಲಿಂಗೇಶ್ವರ ಸ್ವಾಮಿ ಪೂಜೆ ಪುನಸ್ಕಾರಗಳೂ ಸ್ಥಗಿತಗೊಂಡಿವೆ.
ದರ್ಶನಕ್ಕೆ ಬಂದ ಭಕ್ತರು ನದಿ ನೀರಿನಲ್ಲಿ ದೇವಸ್ಥಾನ ಮುಳುಗಿರುವುದನ್ನು ಕಂಡು ವಾಪಸ್ಸಾಗುತ್ತಿದ್ದಾರೆ. ಅಲ್ಲದೆ ನದಿ ಮಧ್ಯದಲ್ಲಿರುವ ಶ್ರೀ ಆಂಜನೇ ಯಸ್ವಾಮಿ ಮೂರ್ತಿ ನೀರಿನಲ್ಲಿ ಕಳೆದೆರಡು ದಿನಗಳಿಂದ ಸಂಪೂರ್ಣ ಮುಳುಗಿದ್ದು, ದೇವಸ್ಥಾನದ ಮಂಟಪ ಮುಳುಗುವ ಹಂತ ತಲುಪಿದೆ.
ದೇಶನೂರು ಸೇತುವೆ ಹತ್ತಿರ ನದಿಯ ಸೌಂದರ್ಯ ನೋಡಲು ಪ್ರತಿನಿತ್ಯ ಸಂಜೆ ಸಾವಿರಾರು ಜನರು ಜಮಾಯಿಸುತ್ತಿದ್ದಾರೆ.ಇದರಿಂದಾಗಿ ಸೇತುವೆ ಪ್ರದೇಶದಲ್ಲಿ ಜನಜಂಗುಳಿ ಕಂಡು ಬರುತ್ತಿದೆ.
ತಾಲೂಕಿನ ಕೆಂಚನಗುಡ್ಡ ತುಂಗಭದ್ರಾ ನದಿ ತೀರದಲ್ಲಿರುವ ವಸುಧೇಂದ್ರ ತೀರ್ಥರ ದೇವಸ್ಥಾನದ ಮೆಟ್ಟಿಲವರೆಗೂ ತುಂಗಭದ್ರಾ ನದಿ ನೀರು ಭೋರ್ಗರೆದು ಹರಿಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BY-Election: ಫಲಿತಾಂಶದ ಬಳಿಕ ಯೋಗಿಗೆ ಅರಿವು: ಬಿ.ವೈ. ವಿಜಯೇಂದ್ರ
By Election; ಸಂಡೂರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಜನಾರ್ದನ ರೆಡ್ಡಿ- ಶ್ರೀರಾಮುಲು
By Election; ಯೋಗೇಶ್ವರ್ ನಮ್ಮ ಜತೆಗಿದ್ದರು, ಈಗಿಲ್ಲ ಅಷ್ಟೇ….: ವಿಜಯೇಂದ್ರ
By Election; ಕೈ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಅನ್ನಪೂರ್ಣ
Bellary; ಯಾರೇ ಬಂದರೂ ಸಂಡೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ: ಸಚಿವ ಸಂತೋಷ ಲಾಡ್
MUST WATCH
ಹೊಸ ಸೇರ್ಪಡೆ
Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ
Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ
Ratan Tata; ಅಡುಗೆಯವರು, ನಾಯಿಗೂ ವಿಲ್ ಬರೆದಿರುವ ಟಾಟಾ!
Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ
T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್ ವಿಜಯ್ಕುಮಾರ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.