![2024-25ರ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಘೋಷಣೆ-S.R.ಗುಂಜಾಳರಿಗೆ ಬಸವ ರಾಷ್ಟ್ರೀಯ ಪುರಸ್ಕಾರ](https://www.udayavani.com/wp-content/uploads/2025/02/Basava-415x262.jpg)
![2024-25ರ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಘೋಷಣೆ-S.R.ಗುಂಜಾಳರಿಗೆ ಬಸವ ರಾಷ್ಟ್ರೀಯ ಪುರಸ್ಕಾರ](https://www.udayavani.com/wp-content/uploads/2025/02/Basava-415x262.jpg)
Team Udayavani, Aug 5, 2024, 6:37 PM IST
ವಿಜಯಪುರ: ”ವಕ್ಫ್ ಬೋರ್ಡ್ ಒಂದು ಕರಾಳ ಶಾಸನ,ಅದನ್ನ ತಗೆಯಲು ಪ್ರಧಾನಿ ಮೋದಿ ಅವರು ಮುಂಂದಾಗಿದ್ದು ಒಳ್ಳೆಯದು. ಅದನ್ನ ನಾನು ಸ್ವಾಗತಿಸುತ್ತೇನೆ” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಸೋಮವಾರ (ಆಗಸ್ಟ್ 5) ಸುದ್ದಿಗಾರರೊಂದಿಗೆ ಮಾತನಾಡಿ ‘ ಕಾಶ್ಮೀರದಲ್ಲಿ 370 ಕಾಯ್ದೆ ತೆಗೆದಂತೆ ವಕ್ಪ್ ಕಾಯ್ದೆ ತೆಗೆಯಬೇಕು. ದೇಶದಲ್ಲಿ 12 ಲಕ್ಷ ಎಕರೆ ಜಮೀನು ವಕ್ಫ್ ಬೋರ್ಡ್ ಹೆಸರಲ್ಲಿ ಇದೆ. ಈ ಕರಾಳ ಶಾಸನ ತೆಗೆಯುವು ದರಿಂದ ದಲಿತರಿಗೆ, ಹಿಂದುಳಿದವರಿಗೆ ಒಳ್ಳೆಯದಾಗಲಿದೆ. ಇದಕ್ಕೆ ಓವೈಸಿ, ಅವನಷ್ಟೇ ಯಾಕೆ ಆ ರಾಹುಲ್ ಗಾಂಧಿ, ಆಖಿಲೇಶ್ ಯಾದವ್ ಕೂಡ ವಿರೋಧ ಮಾಡುತ್ತಾರೆ’ ಎಂದರು.
‘ರಾಹುಲ್ ಗಾಂಧಿ ಯಾರು, ಅವನು ಹಿಂದೂ ಅಂತೂ ಅಲ್ಲ. ಅವನ ಜಾತಿನೇ ಯಾವುದು ಅಂತಾ ಗೊತ್ತಾಗಿಲ್ಲ.ಇಂತವರೆಲ್ಲ ವಿರೋಧ ಮಾಡುತ್ತಾರೆ,ಅದರಿಂದ ಏನು ಆಗಲ್ಲ. ವಕ್ಫ್ ಹೆಸರಲ್ಲಿರುವ ಜಮೀನು ವಾಪಸ್ ಬಂದರೆ ಎಲ್ಲರಿಗೂ ಅನುಕೂಲ ಆಗಲಿದೆ. ಪ್ರಧಾನ ಮಂತ್ರಿಗಳು ವಕ್ಪ್ ಕಾಯ್ದೆ ಬದಲಾವಣೆ ಮಾಡುತ್ತಿರೋದು ಸಂತಸದ ವಿಚಾರ’ ಎಂದರು.
2024-25ರ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಘೋಷಣೆ-S.R.ಗುಂಜಾಳರಿಗೆ ಬಸವ ರಾಷ್ಟ್ರೀಯ ಪುರಸ್ಕಾರ
Pampa Award: ಜಾನಪದ ವಿದ್ವಾಂಸ ಡಾ.ಬಿ.ಎ.ವಿವೇಕ್ ರೈಗೆ 2024-25ನೇ ಸಾಲಿನ ಪಂಪ ಪ್ರಶಸ್ತಿ
Drug Case: ಮತ್ತೆ ಜೀವ ಪಡೆದ ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್: ಸಂಜನಾ ಗಲ್ರಾನಿಗೆ ಸಂಕಷ್ಟ
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Video: ಕಾರು ಚಲಾಯಿಸುತ್ತಾ ಲ್ಯಾಪ್ ಟಾಪ್ ನಲ್ಲಿ ಕೆಲಸ… ಮಹಿಳೆಗೆ ಬಿತ್ತು ದಂಡ
Kaup: ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ದಿನಗಣನೆ
Mangaluru: ಗಡುವು ಮೀರಿದರೂ ಜಾರಿಯಾಗದ ನಿಯಮ!
2024-25ರ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಘೋಷಣೆ-S.R.ಗುಂಜಾಳರಿಗೆ ಬಸವ ರಾಷ್ಟ್ರೀಯ ಪುರಸ್ಕಾರ
Mangaluru: ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮವಾಗಲಿ: ದಿನೇಶ್ ಗುಂಡೂರಾವ್
Karkala: ಕುಡಿಯುವ ನೀರಿನ ಯೋಜನೆ; ಕಾಮಗಾರಿಗೆ ವೇಗ, ಧೂಳಿಗೆ ಸಿಗಲಿ ಮುಕ್ತಿ
You seem to have an Ad Blocker on.
To continue reading, please turn it off or whitelist Udayavani.