ಯುವ ಜನರು ಕೌಶಲ್ಯ ಕಲಿತು ನೌಕರಿ ಪಡೆಯಿರಿ


Team Udayavani, Jul 16, 2021, 7:31 PM IST

chamarajanagara news

ಚಾಮರಾಜನಗರ: ಯುವಜನತೆಯಲ್ಲಿ ಉದ್ಯೋಗ ‌ ಕೌಶಲ್ಯ ಹೆಚ್ಚಿಸಲು ಹಮ್ಮಿಕೊಳ್ಳಲಾಗಿರುವ ‌ ತರಬೇತಿ ಕಾರ್ಯಕ್ರಮವನ್ನು ಯುವಕರು ಸದುಪಯೋಗ ‌ಪಡಿಸಿಕೊಳ್ಳಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ ತಿಳಿಸಿದರು.

ನಗರದ ‌ ಭರಣಿ ಫೌಂಡೇಷನ್‌ನಲ್ಲಿ  ಗುರುವಾರ ‌ಆಯೋಜಿಸಿದ್ದ ವಿಶ್ವ ಯುವ ‌ ಕೌಶಲ್ಯ ದಿನಕಾರ್ಯಕ್ರಮವನ್ನು ಉದ್ಘಾಟಿಸಿ ಅವ‌ರು ಮಾತನಾಡಿದರು.¨ ದೇಶದಲ್ಲಿ 25 ವ‌ರ್ಷಕ್ಕಿಂತ ‌ ಕಡಿಮೆ ಇರುವÍ ಶೇ.35ರಷ್ಟು ಯುವ ಜನರಿದ್ದಾರೆ. ಇವರು ವೈದ್ಯಕೀಯ, ಎಂಜಿನಿರಿಂಗ್‌, ಐಎಎಸ್‌, ಐಪಿಎಸ್‌ವೃತ್ತಿಗಳಿಗೆ ಹೆಚ್ಚಿನ ‌ ಆದ್ಯತೆ ನೀಡುತ್ತಾರೆ. ಅವ‌ರಿಗೆ ಉದ್ಯೋಗದಲ್ಲಿ ಹೆಚ್ಚಿನ ಕೌಶಲ್ಯ ಅಗತ್ಯವಾಗಿದೆ ಎಂದರು.

ಕೌಶಲ್ಯ ಅಭಿವೃದ್ಧಿ ಇಲಾಖೆಯ ಮೂಲಕಾರ್ಯ ‌ ಜನತೆಗೆ ಉದ್ಯೋಗ ಕ್ಷೇತ್ರದಲ್ಲಿ ಅನುಕೂಲವಾಗುವಂತೆ ಕೌಶಲ್ಯ ತರಬೇತಿ ಕಲ್ಪಿಸಲಾಗುತ್ತಿದೆ. ವಿವಿ ‌ ಇಲಾಖೆಗಳು ಕೌಶಲ್ಯಅಭಿವೃದ್ಧಿಗೆ ಪಣತೊಟ್ಟಿವೆ. ಒಂದೇ ಸೂರಿನಡಿತರಬೇತಿ ನೀಡುವ ‌ಉದ್ದೇಶದಿಂದ  ‌ಕೌಶಲ್ಯಾಭಿವೃದ್ಧಿ ಇಲಾಖೆಯನ್ನು ಸ್ಥಾಪಿಸಲಾಗಿದೆ ಎಂದರು.

ದೇಶ‌ದಲ್ಲಿ ಕೊರೊನಾದಿಂದಾಗಿ ಅನೇಕ ಕಾರ್ಖಾನೆ, ಖಾಸಗಿ ಕಂಪನಿಗಳು ಸ್ಥಗಿತಗೊಂಡಪರಿಣಾಮ ಲಕ್ಷಾಂತರ ‌ ಜನರು ತಮ್ಮ ಉದ್ಯೋಗಕ ‌ಳೆದುಕೊಂಡು ಗ್ರಾಮೀಣ ± ‌Åದೇಶಗಳಿಗೆ ñ ೆರಳಿನಿರುದ್ಯೋಗಿಗಳಾಗಿದ್ದಾರೆ. ಇಂñ ‌ಹವರಿಗೆ ಕೌಶಲ್ಯತರಬೇತಿ ನೀಡಲು ಸರ್ಕಾÃ ‌ Ê ‌ುುಂದಾಗಿದೆಎಂದರು.ಜಿಲ್ಲಾ ಕೌÍ ‌ಲ್ಯಾಭಿವೃದ್ಧಿ ಅಧಿಕಾರಿ ಮಹಮ್ಮದ್‌ಅಕ ºರ್‌ Ê ‌Þತನಾಡಿ, ದೇಶದಲ್ಲಿರುವ 8 ಲಕ್ಷನಿರುದ್ಯೋಗಿ ಯುವಕ ಯುವತಿಯರಿಗೆ ಕೌಶಲ್ಯಆಧಾರಿತ ತರಬೇತಿ ನೀಡುವ Ê ‌ುೂಲಕಅಂತಹವರಿಗೆ ಕೌಶಲ್ಯ ತರಬೇತಿ ನೀಡಿಪರಿಪೂರ್ಣರನ್ನಾಗಿಸಿ ಬಲಿಷ್ಠ ಭಾರñ ‌ ನಿರ್ಮಾಣಮಾv ‌ುವ ಗ ‌ುರಿ ಹೊಂದಲಾಗಿದೆ ಎಂದರು.

ಕೋವಿಡ್‌ನಿಂದ ಆರ್ಥಿಕ ವ್ಯವಸೆ § ಹಾಗ ‌ೂಆರೋಗ್ಯ û ೇತ್ರದಲ್ಲಿ ಅನೇಕ Ó ‌Ê ‌ುಸ್ಯೆಗ ‌ಳುಉದ ½ವವಾಗಿರುವುದ® ‌ು ° ನೀಗಿಸಲು ಸರ್ಕಾರಆರೋಗ್ಯû ೇತ್ರ¨ ‌ Ê ೆುàಲೆ ಆÓ ‌ಕಿ ¤ ತೋರಿದ್ದರಿಂದ 6ವಿವಿಧ ಹುದ್ದೆಗ ‌ಳಿಗೆ ತರಬೇತಿ ನೀಡಲಾಗ ‌ುತ್ತಿ¨ ೆ.ಇದನು ° ಸದುಪಯೋಗಪಡಿಸಿಕೊಂಡು ಆà ೋಗ್ಯವಲಯದಲ್ಲಿ ಸೇÊ ೆ ಸಲ್ಲಿಸಿ ಎಂದು ಹೇಳಿದà ‌ು.ಕಾರ್ಯಕ್ರಮದಲ್ಲಿ ನಗರಾಭಿವೃದಿ œ ಕ ೋಶ¨ ‌ಯೋಜನಾ ನಿರ್ದೇಶಕ ಕೆ.ಸುರೇಶ್‌ ಕೌಶಲ್ಯÓ ‌ಹಾಯಕ ನಿರ್ದೇಶಕ Ê ‌ುಲೆ Éàಶ್‌, ಮಿಷನ್‌Ê ‌Âವಸ್ಥಾಪಕ ‌ ಅಮ್ಜದ್‌ಪಾಷ, ಭರಣಿಫೌಂಡೇಶನ್‌® ‌ ಸ್ಥಾಪಕ Í ‌ಶಿಧರ್‌ ಸೇರಿದಂತೆ ಮತ್ತಿತರರುಉಪಸ್ಥಿತರಿದ್ದರು.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

6-gundlupete

Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು

Kollegala-Archaka

Kollegala: ತೀರ್ಥ ಸ್ನಾನಕ್ಕೆ ಹೋದ ಅರ್ಚಕ ಕಾವೇರಿಯಲ್ಲಿ ಮುಳುಗಿ ಸಾವು

7-hanur

Hanur: ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯ ಬಂಧನ

5

Hanur: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.