![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jan 13, 2024, 10:27 PM IST
ಕೊಳ್ಳೇಗಾಲ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಆಟೋದಲ್ಲಿ ಸಾಗಿಸುತ್ತಿದ್ದ ವೇಳೆ ನಗರ ಪೊಲೀಸರು ದಾಳಿ ನಡೆಸಿ ಓರ್ವ ನನ್ನು ಮಾಲು ಸಮೇತ ಶನಿವಾರ ಬಂಧಿಸಿದ್ದಾರೆ.
ನಗರದ ನಾಯಕರ ಬಡಾವಣೆಯ ನಿವಾಸಿ ಈಶ್ವರ್ (44) ಎಂಬಾತ ಪಡಿತರ ಅಕ್ಕಿಯನ್ನು ಆಟೋದಲ್ಲಿ ಮಳವಳ್ಳಿ ಕಡೆಗೆ ಸಾಗಿಸುತ್ತಿದ್ದ ವೇಳೆ ಪೋಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಯಾಗಿದ್ದಾನೆ. ಆಹಾರ ನಿರೀಕ್ಷಕ ಪ್ರಸಾದ್ ನೀಡಿದ ದೂರನ್ನ ದಾಖಲಿಸಿರುವ ನಗರ ಪೋಲೀಸ್ ರಾಣಿಯ ಎಎಸ್ಐ ಮಹೇಶ್ ಕುಮಾರ್ ದಾಖಲಿಸಿಕೊಂಡು ಆರೋಪಿ ಬಳಿ ಇದ್ದ ಆಟೋ ಮತ್ತು 320 ಕೆ ಜಿ.ಅಕ್ಕಿ ವಶಪಡಿಸಿಕೊಂಡು ಮುಂದಿನ ತನಿಕೆ ಕೈಗೊಂಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.