![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 30, 2020, 9:19 PM IST
ಚಿಕ್ಕಬಳ್ಳಾಪುರ: ಹೊರಗೆ ಬರ್ಬೇಡಿ ಕೋವಿಡ್ ವೈರಸ್ ಕಾಟವಿದೆ ಎಂದು ಸರಕಾರ ಹೇಳಿದ ಕಾರಣ ಮನೆಯೊಳಗೇ ಕುಳಿತಿರುವ ಚಿಕ್ಕಬಳ್ಳಾಪುರದ ನಾಗರಿಕರಿಗೆ ಈಗ ಹೊಸದೊಂದು ತಲೆನೋವು ಪ್ರಾರಂಭವಾಗಿದೆ.
ಲಾಕ್ ಡೌನ್ ನಿಂದ ಆರಾಮಾಗಿರುವ ನಾಗರಿಕರಿಗೆ ಈಗ ಹಾವುಗಳ ಕಾಟ ಶುರುವಾಗಿವೆ. ಅದೂ ಒಂದಲ್ಲ ಎರಡಲ್ಲ, ಬರೋಬರಿ 8 ಹಾವುಗಳು ಒಂದೆ ಸಮನೆ ಕಾಣಿಕೊಂಡು ಜನ ಕಂಗಾಲಾಗುವಂತೆ ಮಾಡಿವೆ.
ಚಿಕ್ಕಬಳ್ಳಾಪುರ ನಗರದ 20 ನೇ ವಾರ್ಡಿನ ಮುಸ್ಟೂರು ರಸ್ತೆಯ ಪ್ರಶಾಂತನಗರದಲ್ಲಿ ನಿನ್ನೆ ನಾಲ್ಕು ನಾಗರ ಹಾವುಗಳು ಬಂದು ಜನರನ್ನು ಆತಂಕಕ್ಕೀಡು ಮಾಡಿದ್ದವು.
ಇನ್ನೇನು ನೆಮ್ಮದಿಯಿಂದ ಇದೀವಿ ಅನ್ನೊಷ್ಟರಲ್ಲಿ ಬುಧವಾರ ಐದು ಹಾವುಗಳು ಕಾಣಿಸಿಕೊಳ್ಳುವ ಮೂಲಕ ಈ ಹಾವುಗಳು ಇದೀಗ ವಸತಿ ಪ್ರದೇಶದ ಜನರ ನಿದ್ದೆಕೆಡಿಸಿವೆ.
ಇಂದು ಮೂರು ಬಾರಿ ಗಾತ್ರದ ಕೇರಿ ಹಾವುಗಳು ಒಂದು ಮಂಡಲ ಹಾವು ಕಾಣಿಸಿಕೊಂಡವು. ಕಳೆದ ಮೂರು ದಿನಗಳ ಹಿಂದೆ ಬಿದ್ದ ಮಳೆಯಿಂದ ಸಾಕಷ್ಡು ಬಿಸಿಗೆ ಹಾವುಗಳು ಜನರು ರಸ್ತೆಯಲ್ಲಿ ಓಡಾಡುವಂತೆ ಓಡಾಡುವ ಮೂಲಕ ಈ ಭಾಗದ ಜನರನ್ನು ತಲ್ಲಣಗೊಳಿಸಿದವು.
ಕಂದವಾರದ ಉರಗ ಪ್ರೇಮಿ ಸೈಯದ್ ಖಾಸಿಂ (ಸ್ನೇಕ್ ಬಾಬು) ಅವರನ್ನು ಕರೆಯಿಸಿ ಕಾಣಿಸಿಕೊಂಡ ಎಲ್ಲಾ ಹಾವುಗಳನ್ನುಒಂದೊಂದಾಗಿ ಹಿಡಿದು ನಗರ ಹೊರಹೊಲಯದ ಕಣಿವೆ ಪ್ರದೇಶದ ಕಾಡಿನಲ್ಲಿಸುರಕ್ಷಿತವಾಗಿ ಬಿಡಲಾಯಿತು.
ಉರಗ ತಜ್ಞ ಸ್ನೇಕ್ ಬಾಬು ಅವರೊಂದಿಗೆ ಉರುಗ ಪ್ರೇಮಿಗಳಾದ ಕಂದವಾರದ ಭಾಷ, ಬಾಬಾಜಾನ್ ಸಹ ಈ ಹಾವುಗಳನ್ನು ಹಿಡಿಯುವಲ್ಲಿ ನೆರವಾದರು.
ಉರಗಗಳನ್ನು ಸುರಕ್ಷಿತವಾಗಿ ಹಿಡಿದು ಈ ಭಾಗದ ಜನರ ನೆಮ್ಮದಿಗೆ ಕಾರಣವಾದ ಉರಗ ಪ್ರೇಮಿ ಸ್ನೇಕ್ ಬಾಬು ಅವರ ಈ ಕಾರ್ಯ ಇದೀಗ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ
MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್
Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು!
Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ
BJP Rift: ಸಂಸದ ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.