![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 23, 2021, 3:47 PM IST
ಗುಡಿಬಂಡೆ: ಪಟ್ಟಣದಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಮಳೆ ರಸ್ತೆಗಳು ಜಲಾವೃತ್ತಗೊಂಡು, ರಾಜಕಾಲುವೆಗಳು ತುಂಬಿ ಹರಿದು, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ.
ಪಟ್ಟಣದಲ್ಲಿ ಶುಕ್ರವಾರ ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ಬಿದ್ದ ಭಾರಿ ಮಳೆಗೆ ರಸ್ತೆಗಳು ಜಾಲವೃತ್ತಗೊಂಡು, ರಾಜಕಾಲುವೆಗಳು ಎಲ್ಲಾ ತುಂಬಿ ಹರಿದು ತಗ್ಗು ಪ್ರದೇಶಗಳಾದ ವಿನಾಯಕ ನಗರ, ಸೊಪ್ಪಿನಪೇಟೆ, ಖಾಜಿಪೇಟೆ, ಇನ್ನಿತರೆ ಜಾಗಗಳ ಮನೆಗಳಿಗೆ ನೀರು ನುಗ್ಗಿರುವುದರಿಂದ ಸರಿಸೃಪಗಳು, ಕೀಟಗಳು ನೀರನಲ್ಲಿ ಮನೆಗಳಿಗೆ ಎಲ್ಲಿ ಬರುತ್ತವೆಯೋ ಎಂಬ ಭಯದಲ್ಲಿ ಸಾರ್ವಜನಿಕರಿಗಳು ರಾತ್ರಿ ಇಡೀ ವಿದ್ಯುತ್ ತೊಂದರೆಯಾಗಿದ್ದರಿಂದ ರಾತ್ರಿ ಇಡೀ ಭಯಬೀತರಾಗಿ ಕಳೆದಿದ್ದಾರೆ.
ಮನೆಗಳಿಗೆ ಹಾನಿ: ಶುಕ್ರವಾರ ಸಂಜೆ ಬಿದ್ದ ಗುಡುಗು ಸಹಿತ ಭಾರಿ ಮಳೆಯಿಂದ ಪಟ್ಟಣದ ಒಂದೆರಡು ಮನೆಗಳಿಗೆ ಹಾನಿಯಾಗಿ ಬಿದ್ದು ಹೋಗಿರುತ್ತದೆ, ಆದರೆ ಮನೆಯಲ್ಲಿದ್ದವರಿಗೆ ಯಾವುದೇ ರೀತಿಯ ಪ್ರಾಣ ಹಾನಿ ಆಗಿರುವುದಿಲ್ಲ.
ಸಂಚಾರಕ್ಕೆ ತೊಂದರೆ: ಸಂಜೆ ಬಿದ್ದ ಭಾರಿ ಮಳೆಯಿಂದ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದರಿಂದ, ವಾಹನ ಸಂಚಾರಕ್ಕೆ ತೊಂದರೆಯಾಗಿ, ಪಾದಚಾರಿಗಳು, ವಾಹನ ಸವಾರರು ಪರದಾಡುವಂತಾಯಿತು.
Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ
MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್
Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು!
Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ
BJP Rift: ಸಂಸದ ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ
You seem to have an Ad Blocker on.
To continue reading, please turn it off or whitelist Udayavani.