ಮಹಿಳೆಯರಿಂದ ಭಾರತೀಯ ಸಂಸ್ಕೃತಿ ಜೀವಂತ

ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದಲ್ಲಿ ರಂಭಾಪುರಿ ಶ್ರೀ ಅಭಿಮತ

Team Udayavani, Mar 29, 2021, 8:57 PM IST

Untitled-10

ಬಾಳೆಹೊನ್ನೂರು: ಭಾರತೀಯ ಉತ್ಕೃಷ್ಟ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಅಪಾರ. ಧರ್ಮ- ಸಂಸ್ಕೃತಿ- ಪರಂಪರೆ- ಆಚರಣೆಗಳು ಮಹಿಳೆಯರಿಂದಲೇ ಉಳಿದು ಬೆಳೆದುಕೊಂಡು ಬಂದಿವೆ. ಸಂಸ್ಕೃತಿ ಜೀವಂತಿಕೆಗೆ ಅವರ ಕೊಡುಗೆ ಮಹತ್ತರವಾದುದು ಎಂದು ಶ್ರೀ ರಂಭಾಪುರಿ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ “ಧರ್ಮ ಮತ್ತು ಮಹಿಳೆ’ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ತಾಯಿ ಎಂಬ ಎರಡಕ್ಷರದಲ್ಲಿ ಏನೆಲ್ಲವೂ ಅಡಗಿದೆ. ಮಾತೃದೇವೋ ಭವ ಎಂದು ಗೌರವಿಸಿದೆ. ಭಾರತೀಯ ಸಂಸ್ಕೃತಿಯಲ್ಲಿ ಉತ್ಕೃಷ್ಟ ಸ್ಥಾನ ಮಹಿಳೆಯರಿಗೆ ಕೊಟ್ಟಿದ್ದಾರೆ. ವೀರಶೈವ ಧರ್ಮದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಕಲ್ಪಿಸಿಕೊಟ್ಟಿದ್ದಾರೆ.

ಹೆತ್ತ ತಾಯಿ ಹೊತ್ತ ಭೂಮಿ ಇವೆರಡನ್ನು ಎಂದಿಗೂ ಮರೆಯಲಾಗದು. ಆದರ್ಶ ಮಹಿಳೆಯರಲ್ಲಿ ಆರು ಸದ್ಗುಣಗಳನ್ನು ಕಾಣಬಹುದು. ಕೆಲಸ ಕಾರ್ಯಗಳಲ್ಲಿ ದಾಸಿಯಾಗಿ, ಸಲಹೆ ಸೂಚನೆಗಳನ್ನು ಕೊಡುವಲ್ಲಿ ಮಂತ್ರಿಯಾಗಿ, ರೂಪದಲ್ಲಿ ಲಕ್ಷಿ¾ಯಾಗಿ, ತಾಳ್ಮೆಯಲ್ಲಿ ಭೂಮಿಯಾಗಿ, ಊಟದಲ್ಲಿ ತಾಯಿಯಾಗಿ ಮತ್ತು ಸಾಂಸಾರಿಕ ಜೀವನದಲ್ಲಿ ಸಂಗಾತಿಯಾಗಿ ಮಹಿಳೆ ಪಾತ್ರ ನಿರ್ವಹಿಸುತ್ತಾಳೆ. ಮಹಿಳೆಯರಲ್ಲಿ ಇರುವ ಒಳ್ಳೆಯ ಗುಣಗಳು ಪುರುಷರಲ್ಲಿ ಬಂದರೆ ದೇವರಾಗಿ ಕಾಣುತ್ತಾರಂತೆ. ಅಕಸ್ಮಾತ್‌ ಗಂಡಿನಲ್ಲಿರುವ ಗುಣಗಳು ಹೆಣ್ಣಿನಲ್ಲಿ ಏನಾದರೂ ಬಂದರೆ ಏನಾಗುತ್ತಾರೋ ಹೇಳಲಿಕ್ಕಾಗದೆಂದು ಎಚ್ಚರಿಸಿದ್ದಾರೆ ಎಂದರು. “ಕಾಯಕ ಯೋಗಿ ವೀರ ಗಂಗಾಧರ ಜಗದ್ಗುರುಗಳು’ ಎಂಬ ಕೃತಿಯನ್ನು ಅಖೀಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಬಿ.ವೈ. ಅರುಣಾದೇವಿ ಬಿಡುಗಡೆ ಮಾಡಿ ಲಿಂ. ಶ್ರೀ ರಂಭಾಪುರಿ ವೀರ ಗಂಗಾಧರ ಜಗದ್ಗುರುಗಳು ನಮ್ಮೆಲ್ಲರ ದೈವವಾಗಿ ಪೂಜೆಗೊಳ್ಳುತ್ತಿದ್ದಾರೆ. ಅವರ ತಪಶಃಕ್ತಿ, ದೂರದೃಷ್ಟಿ. ಬೋ ಧಿಸಿದ ವಿಚಾರಧಾರೆಗಳು ನಮ್ಮೆಲ್ಲರ ಬಾಳಿಗೆ ನಂದಾದೀಪ. ಅವರ ಜೀವನ ಸಾಧನೆಯನ್ನು ಕುರಿತು ಎಲ್‌.ಬಿ.ಕೆ. ಆಲ್ದಾಳ ಅವರು ಕಿರು ನಾಟಕ ರಚಿಸಿ ಕೃತಿ ರೂಪದಲ್ಲಿ ಭಕ್ತರ ಕೈಗೆ ಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಡಾ| ಪಂಡಿತಾರಾಧ್ಯ ವಿರಚಿತ “ಶಿವಾರಾಧನಾ ಪ್ರದೀಪಿಕಾ’ ಕೃತಿಯನ್ನು ಭಾಷಾ ವಿಜ್ಞಾನಿ ಡಾ| ಸಂಗಮೇಶ ಸವದತ್ತಿಮಠ ಬಿಡುಗಡೆ ಮಾಡಿದರು. ಬ್ರಹ್ಮಾಂಡ ಗುರೂಜಿ ಎಂದೇ ಪ್ರಸಿದ್ಧರಾಗಿರುವ ಡಾ| ನರೇಂದ್ರ ಶರ್ಮಾಜಿ ಸಮಾರಂಭದಲ್ಲಿ ಪಾಲ್ಗೊಂಡು ಹಿತವಚನ ನೀಡಿದರು. ಗ್ರಾಪಂ ಅಧ್ಯಕ್ಷೆ ಅಂಬುಜಾ, ಗ್ರಾಪಂ. ಸದಸ್ಯ ಮಹೇಶ ಆಚಾರ, ಬೆಂಗಳೂರಿನ ನಾಗರತ್ನ ಮಂಜುಳಾ, ನೇತ್ರಾದೇವಿ ಮುಖ್ಯ ಅತಿಥಿಗಳಾಗಿದ್ದರು. ದೇ

ವಾಪುರ-ಬಬಲಾದ್‌ (ಎಸ್‌) ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿದರು. ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಲಕ್ಷೆ¾àಶ್ವರದ ಡಾ| ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ “ಮಹಿಳೆಯರಿಂದ ಧರ್ಮ ಸಂಸ್ಕೃತಿ ಬೆಳವಣಿಗೆ’ ವಿಷಯವಾಗಿ ಉಪನ್ಯಾಸ ನೀಡಿದರು. ಹೊನ್ನಕಿರಣಗಿ ಚಂದ್ರಗುಂಡ ಶ್ರೀ, ಪಡಸಾವಳಿ-ಉದಗೀರದ ಡಾ| ಶಂಭುಲಿಂಗ ಶ್ರೀ, ಜವಳಿ ಗಂಗಾಧರ ಶ್ರೀ, ಹರಿಹರದ ಕೊಟ್ರಮ್ಮ ತೋಟಪ್ಪ ಕೊಂಡಜ್ಜಿ ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಗುರುಲಿಂಗಯ್ಯ ಹಿತ್ತಲಶಿರೂರ, ಶಿವಮೊಗ್ಗದ ಶಾಂತಾ ಆನಂದ ಭಕ್ತಿಗೀತೆ ಹಾಡಿದರು. ಹುಬ್ಬಳ್ಳಿಯ ಪ್ರಕಾಶ ಬೆಂಡಿಗೇರಿ ಸ್ವಾಗತಿಸಿದರು. ಮೈಸೂರಿನ ಟಿ.ಎಚ್‌. ರೇಣುಕಾ ಪ್ರಸಾದ್‌ ನಿರೂಪಿಸಿದರು. ಬೆಳಗ್ಗೆ ವಸಂತೋತ್ಸವ ಜರುಗಿತು.

ಟಾಪ್ ನ್ಯೂಸ್

Champions Trophy: India vs Bangladesh match toss

Champions Trophy: ಭಾರತದ ಆಟ ಆರಂಭ; ದುಬೈನಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶ

Davanagere: I can’t say anything about the Hebbalkar-Ravi case: Speaker UT Khader

Davanagere: ಹೆಬ್ಬಾಳ್ಕರ್‌- ರವಿ ಪ್ರಕರಣದ ಬಗ್ಗೆ ನಾನೇನು ಹೇಳಲಾರೆ: ಸ್ಪೀಕರ್‌ ಖಾದರ್

ಸಿನಿಮಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ಕಾರು ಅಪಘಾತ

ಸಿನಿಮಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ಕಾರು ಅಪಘಾತ

Delhi CM Rekha Gupta: ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕಾರ

Delhi CM Rekha Gupta: ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕಾರ

Video: ಭಯವಾಗುತ್ತೆ, ಲಿಫ್ಟ್ ಒಳಗೆ ನಾಯಿ ತರಬೇಡಿ… ಬಾಲಕ ಬೇಡಿಕೊಂಡರೂ ಕೇಳದ ಮಹಿಳೆ

Video: ಭಯವಾಗುತ್ತೆ, ಲಿಫ್ಟ್ ಒಳಗೆ ನಾಯಿ ತರಬೇಡಿ… ಬಾಲಕ ಬೇಡಿಕೊಂಡರೂ ಕೇಳದ ಮಹಿಳೆ

‘ಕಣ್ಣಪ್ಪʼಕ್ಕಾಗಿ ಒಂದು ಪೈಸೆಯನ್ನು ತೆಗೆದುಕೊಂಡಿಲ್ಲ ಪ್ರಭಾಸ್‌, ಮೋಹನ್‌ ಲಾಲ್‌: ಕಾರಣವೇನು?

‘ಕಣ್ಣಪ್ಪʼಕ್ಕಾಗಿ ಒಂದು ಪೈಸೆಯನ್ನು ತೆಗೆದುಕೊಂಡಿಲ್ಲ ಪ್ರಭಾಸ್‌, ಮೋಹನ್‌ ಲಾಲ್‌: ಕಾರಣವೇನು?

Gadag: ಸಾಲ ನೀಡುವಾಗ ಗಿರವಿ, ಶ್ಯೂರಿಟಿ ಇಟ್ಟುಕೊಳ್ಳುವುದು ಅಪರಾಧ: ಡಿಸಿ

Gadag: ಸಾಲ ನೀಡುವಾಗ ಗಿರವಿ, ಶ್ಯೂರಿಟಿ ಇಟ್ಟುಕೊಳ್ಳುವುದು ಅಪರಾಧ: ಡಿಸಿ ಸಿ.ಎನ್. ಶ್ರೀಧರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AI-based ‘Heart Failure Treatment Center’ launched at Kauvery Hospital

ಕಾವೇರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಎಐ ಆಧಾರಿತ ‘ಹೃದಯ ವೈಫಲ್ಯ ಚಿಕಿತ್ಸಾ ಕೇಂದ್ರ’ ಆರಂಭ

4

Mangaluru: ಕೈದಿಗಳು ಬೆಳೆಸಿದ ಗಿಡಗಳಿಗೆ ನೀರು ಹಾಕುವವರಿಲ್ಲ !

Davanagere: ಹೆಜ್ಜೇನು ದಾಳಿಯಿಂದ ಮೃತಪಟ್ಟ ರೈತ

Davanagere: ಹೆಜ್ಜೇನು ದಾಳಿಯಿಂದ ಮೃತಪಟ್ಟ ರೈತ

3

Surathkal: ಲಂಗುಲಗಾಮಿಲ್ಲದ ಸುರತ್ಕಲ್‌ ಸಂತೆ!

2

Guttigaru: ವೋಲ್ಟೇಜ್‌ ಸಮಸ್ಯೆಗೆ ಕೃಷಿಕರು ಕಂಗಾಲು

MUST WATCH

udayavani youtube

ಮಠ ಗುರುಪ್ರಸಾದ್ ಕೊನೇ ಕಾಲ್ ಆಡಿಯೋ | ಪತ್ನಿಗೆ ಹೇಳಿದ್ದೇನು ?

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

ಹೊಸ ಸೇರ್ಪಡೆ

AI-based ‘Heart Failure Treatment Center’ launched at Kauvery Hospital

ಕಾವೇರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಎಐ ಆಧಾರಿತ ‘ಹೃದಯ ವೈಫಲ್ಯ ಚಿಕಿತ್ಸಾ ಕೇಂದ್ರ’ ಆರಂಭ

4

Mangaluru: ಕೈದಿಗಳು ಬೆಳೆಸಿದ ಗಿಡಗಳಿಗೆ ನೀರು ಹಾಕುವವರಿಲ್ಲ !

Davanagere: ಹೆಜ್ಜೇನು ದಾಳಿಯಿಂದ ಮೃತಪಟ್ಟ ರೈತ

Davanagere: ಹೆಜ್ಜೇನು ದಾಳಿಯಿಂದ ಮೃತಪಟ್ಟ ರೈತ

Sandalwood: ಮಾರ್ಚ್‌ನಲ್ಲಿ ತೆರೆಗೆ ಬರುತ್ತಿದೆ ʼಅದೊಂದಿತ್ತು ಕಾಲʼ

Sandalwood: ಮಾರ್ಚ್‌ನಲ್ಲಿ ತೆರೆಗೆ ಬರುತ್ತಿದೆ ʼಅದೊಂದಿತ್ತು ಕಾಲʼ

3

Surathkal: ಲಂಗುಲಗಾಮಿಲ್ಲದ ಸುರತ್ಕಲ್‌ ಸಂತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.