ಕೃಷಿ ಕಾಯ್ದೆತಿದ್ದುಪಡಿ ವಿರುದ್ದ ಹೋರಾಟ ಅಗತ್ಯ


Team Udayavani, Oct 26, 2021, 2:10 PM IST

chikkaballapura news

ಶೃಂಗೇರಿ: ಕೇಂದ್ರ ಸರಕಾರ ಮಂಡಿಸಿದಕೃಷಿ ಕಾಯ್ದೆಯನ್ನು ಐಕ್ಯ ಹೋರಾಟದಮೂಲಕ ಸೋಲಿಸಬೇಕಿದೆ ಎಂದುನಿವೃತ್ತ ನ್ಯಾಯಮೂರ್ತಿ ಜಸ್ಟೀಸ್‌ನಾಗಮೋಹನದಾಸ್‌ ಹೇಳಿದರು.

ಪಟ್ಟಣದ ಗೌರಿಶಂಕರ್‌ಸಭಾಂಗಣದಲ್ಲಿ ಸೋಮವಾರಸಂಯುಕ್ತ ರೈತ ಕಾರ್ಮಿಕ ಒಕ್ಕೂಟದಿಂದಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿಅವರು ಮಾತನಾಡಿದರು.ದೇಶದ ಯಾವುದೇ ಮೂಲೆಯಲ್ಲಿರೈತರಿಗೆ ತೊಂದರೆಯಾದರೆದೇಶದ ಎಲ್ಲಾ ಭಾಗದ ರೈತರುಧ್ವನಿಗೂಡಿಸಬೇಕು.

ಕೃಷಿ ಕಾಯ್ದೆಯನ್ನುಎಲ್ಲರೂ ಒಟ್ಟಾಗಿ ಕಾಯ್ದೆಯನ್ನುವಿರೋಧಿ ಸಬೇಕು. ನೈತಿಕ, ಸಾಂಸ್ಕೃತಿಕಹಾಗೂ ಆರ್ಥಿಕ ದಿವಾಳಿತನದಿಂದಾಗಿಇಂದು ದೇಶದಲ್ಲಿ ರೈತರು ಆತ್ಮಹತ್ಯೆಗೆಶರಣಾಗಿದ್ದಾರೆ. 2019-20 ರಲ್ಲಿ1074 ಹಾಗೂ ಪ್ರಸಕ್ತ ಸಾಲಿನಲ್ಲಿಕೋವಿಡ್‌ ಸಂದರ್ಭದಲ್ಲಿಯೂ770 ರೈತರು ದೇಶದಲ್ಲಿ ಆತ್ಮಹತ್ಯೆಮಾಡಿಕೊಂಡಿದ್ದಾರೆ.

ಕೃಷಿ ಬಿಕ್ಕಟ್ಟುಉಂಟಾಗಿದ್ದು, ಕೃಷಿ ಉತ್ಪಾದನೆಗೆಮಾರುಕಟ್ಟೆ, ಯೋಜನೆ ಹಾಗೂಸರಿಯಾದ ಬೆಲೆ ಇಲ್ಲ. ಇಂತಹಸಂದರ್ಭದಲ್ಲಿ ರೈತರು ಸಂಕಷ್ಟ,ನೋವು ಅನುಭವಿಸುತ್ತಿರುವಾಗಕೇಂದ್ರ ಸರಕಾರದವರು ಕೃಷಿ ಕಾಯ್ದೆಜಾರಿಗೆ ತಂದು ಗಾಯದ ಮೇಲೆಬರೆ ಎಳೆದಿದ್ದಾರೆ.

ಕೃಷಿ ಕಾಯ್ದೆ,ಭೂಸ್ವಾ ಧೀನ, ಕೃಷಿ ಗುತ್ತಿಗೆ, ಎಪಿಎಂಸಿಕಾಯ್ದೆ ತಿದ್ದುಪಡಿ ಮೂಲಕ ರೈತರನ್ನುಒಕ್ಕಲೆಬ್ಬಿಸಲಾಗುತ್ತಿದೆ ಎಂದರು.ದೇಶಕ್ಕಾಗಿ ನಾವು ಬಳಗದಸಂಸ್ಥಾಪಕ ಅಧ್ಯಕ್ಷ ನಿಖೇತ್‌ ರಾಜ್‌ಮೌರ್ಯ ಮಾತನಾಡಿ, ಪ್ರತಿ ದಿನವೂ ಬೆಲೆ ಏರಿಕೆಯಿಂದ ಜನ ಸಾಮಾನ್ಯರುಜೀವನ ನಡೆಸುವುದೇ ಕಷ್ಟವಾಗಿದೆ.

ನಮ್ಮ ಹೋರಾಟ ಬಡವರ ಪರಧ್ವನಿಯಾಗಿದೆ. ರೈತರ ಹೋರಾಟಹತ್ತಿಕ್ಕುವ ಕೆಲಸ ಕೇಂದ್ರ ಸರಕಾರಮಾಡುತ್ತಿದ್ದು, ದೆಹಲಿ ಗಡಿಯಲ್ಲಿಹೋರಾಟನಿರತ 600ಕ್ಕೂ ಹೆಚ್ಚು ರೈತರುಹೋರಾಟದಲ್ಲಿ ಮೃತಪಟ್ಟಿದ್ದಾರೆ.

ಮಾಧ್ಯಮ ಸ್ವಾತಂತ್ರವನ್ನುಕಸಿದುಕೊಳ್ಳಲಾಗಿದ್ದು, ಇದರಿಂದವಾಸ್ತವತೆ ದೇಶಕ್ಕೆ ತಿಳಿಯುತ್ತಿಲ್ಲ.ನಮ್ಮದೇಶ ಭಾರತವಾಗಿದ್ದು,ಸರಕಾರದೇಶದೊಳಗೆ ಗಡಿ ನಿರ್ಮಿಸಿದೆ.ಅಂಬೇಡ್ಕರ್‌ ಎಲ್ಲರಿಗೂ ಸಮನಾದಹಕ್ಕು ನೀಡಿದ್ದಾರೆ. ಬೀದಿ- ಬೀದಿಗಳಲ್ಲಿಸ್ವಯಂ ಘೋಷಿತ ದೇಶಪ್ರೇಮಿಗಳು”ಭಾರತ್‌ ಮಾತಾ ಕೀ ಜೈ’ ಎನ್ನುತ್ತಿದ್ದಾರೆ.

ಕೇವಲ ಘೋಷಣೆ ಕೂಗುವುದರಿಂದಮಾತ್ರ ದೇಶಪ್ರೇಮ ಹುಟ್ಟುವುದಿಲ್ಲಎಂದರು. ರೈತ ಮತ್ತು ಕಾರ್ಮಿಕಹೋರಾಟ ಸಮಿತಿಯ ಅಧ್ಯಕ್ಷ ಕಲ್ಕುಳಿಚಂದ್ರಶೇಖರ್‌ ಅಧ್ಯಕ್ಷತೆ ವಹಿಸಿದ್ದರು.ಶಾಸಕ ಟಿ.ಡಿ. ರಾಜೇಗೌಡ,ಕಾರ್ಯಧ್ಯಕ್ಷ ಕೆ.ಎಂ. ಗೋಪಾಲ್‌,ಸಂಚಾಲಕರಾದ ವಿಠuಲ ಹೆಗ್ಡೆ,ನಟರಾಜ್‌, ಕಳಸಪ್ಪ, ವೆಂಕಟೇಶ್‌,ವಿಜಯಕುಮಾರ್‌, ಸಂತೋಷ್‌ ಕಾಳ್ಯಇದ್ದರು.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kottigehara-Bill

Kottigehara: 35 ವರ್ಷಗಳ ಹಿಂದೆ ಸೇವಿಸಿದ್ದ ಊಟದ ಬಿಲ್‌ ಪಾವತಿ!

13-kudremukh-1

Kudremukh-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿ; ಗುಂಡಿಗಳ ರಸ್ತೆ

1-ckm

Chikkamagaluru: ಕಿರುಕುಳ, ಮಹಿಳೆ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಸರ್ವೇ ಸಿಬಂದಿ ಆತ್ಮಹತ್ಯೆ

Sringeri ವಿಧುಶೇಖರ ಶ್ರೀಗಳ 40 ದಿನಗಳ ಯಾತ್ರೆ ಸಂಪನ್ನ

Sringeri ವಿಧುಶೇಖರ ಶ್ರೀಗಳ 40 ದಿನಗಳ ಯಾತ್ರೆ ಸಂಪನ್ನ

12

Mudigere: ನೇಣು ಬಿಗಿದುಕೊಂಡು‌ ಆತ್ಮಹ*ತ್ಯೆಗೆ ಶರಣಾದ ಸರ್ವೇ ಅಧಿಕಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.