![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 14, 2019, 3:37 PM IST
ಕಡೂರು: 7ನೇ ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿ ಮಂಜುಳ ಶಾಮಿಯಾನ ಚಂದ್ರು ನಾಮಪತ್ರ ಸಲ್ಲಿಸಿದರು.
ಕಡೂರು: ಇಲ್ಲಿನ ಪುರಸಭೆಯ 23 ವಾರ್ಡ್ಗಳಿಗೆ ಮೇ.29ರಂದು ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ 27 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
1ನೇ ವಾರ್ಡ್ಗೆ ಕಾಂಗ್ರೆಸ್ನಿಂದ ತೋಟದ ಮನೆ ಮೋಹನ್(ಮುದ್ದು), 4ನೇ ವಾರ್ಡ್ಗೆ ಕಾಂಗ್ರೆಸ್ನಿಂದ ಭಾಗ್ಯರಂಗನಾಥ್, 6ನೇ ವಾರ್ಡ್ಗೆ ಬಿಜೆಪಿಯಿಂದ ಶಾಂತಮ್ಮ ಶ್ರೀನಿವಾಸ್, 7ನೇ ವಾರ್ಡ್ಗೆ ಬಿಜೆಪಿಯಿಂದ ಮಂಜುಳಾ ಶಾಮಿಯಾನ ಚಂದ್ರು, ಕಾಂಗ್ರೆಸ್ನಿಂದ ಮೀನಾ ಚಂದ್ರಶೇಖರ್, ಜೆಡಿಎಸ್ನಿಂದ ಶಾಂತ ಮಂಜುನಾಥ, 8ನೇ ವಾರ್ಡ್ಗೆ ಜೆಡಿಎಸ್ನಿಂದ ಭಂಡಾರಿ ಶ್ರೀನಿವಾಸ್, 10ನೇ ವಾರ್ಡ್ಗೆ ಜೆಡಿಎಸ್ನಿಂದ ಶಾಭನಾ ಅಮೀರ್ ಸಾಬ್, ಬಿಜೆಪಿಯಿಮದ ನಿರ್ಮಲ ಮಂಜು, 13ನೇ ವಾರ್ಡ್ಗೆ ಪಕ್ಷೇತರರಾಗಿ ಕವಿತಾ, 14ನೇ ವಾರ್ಡ್ಗೆ ಕಾಂಗ್ರೆಸ್ನಿಂದ ಎಸ್.ಶ್ರೀಕಾಂತ, ಪಕ್ಷೇತರರಾಗಿ ಟಿ.ಶ್ರೀನಿವಾಸ್, 16ನೇ ವಾರ್ಡ್ಗೆ ಜೆಡಿಎಸ್ನಿಂದ ಎಂ.ಜಯಮ್ಮ, ಕಾಂಗ್ರೆಸ್ನಿಂದ ಕೆ.ಎಸ್. ನಂದೀಶ್, 19ನೇ ವಾರ್ಡ್ಗೆ ಬಿಜೆಪಿಯಿಂದ ಕೆ.ಕೆ.ಪುಷ್ಪಾಲತಾ, ಕಾಂಗ್ರೆಸ್ನಿಂದ ಎಚ್.ಬಿ.ಶಿಲ್ಪ, 20ನೇ ವಾರ್ಡ್ಗೆ ಜೆಡಿಎಸ್ನಿಂದ ನಾಗೇಂದ್ರ, ಬಿಜೆಪಿಯಿಂದ ಮಹಮದ್ ಪರ್ವೀನ್ ಬಾಷಾ, ಕೆ.ಸಿ.ಮಂಜುನಾಥ್, ಗೋವಿಂದಪ್ಪ, 21ನೇ ವಾರ್ಡ್ಗೆ ಬಿಜೆಪಿಯಿಂದ ನಾಗರತ್ನ, ಪಕ್ಷೇತರರಾಗಿ ಬಿ.ಜ್ಯೋತಿ, 22ನೇ ವಾರ್ಡ್ಗೆ ಕಾಂಗ್ರೆಸ್ನಿಂದ ಬಸೀರ್ ಸಾಬ್, ಪಕ್ಷೇತರರಾಗಿ ಹಸೀಪ್, 23ನೇ ವಾರ್ಡ್ಗೆ ಪಕ್ಷೇತರರಾಗಿ ಅಣ್ಣನಾಯ್ಕ, ಸಿ.ಟಿ.ಮೋಹನ್ಕುಮಾರ್, ಜೆಡಿಎಸ್ನಿಂದ ಕೆ.ವಿ. ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಡಾ| ದೇವರಾಜನಾಯ್ಕ, ರಾಜಪ್ಪ ತಿಳಿಸಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.