‘ಶಿವಗಂಗೋತ್ರಿ’ ಸ್ನಾತಕೋತ್ತರ ಕೇಂದ್ರ ಸಮಗ್ರ ವೀರಾಗ್ರಣಿ

ಮಹಿಳಾ ವಿಭಾಗದಲ್ಲಿ ಐಮಂಗಲದ ಬೂಟಾಸಿಂಗ್‌ ಬಿ.ಪಿ.ಎಡ್‌ ಕಾಲೇಜು ಚಾಂಪಿಯನ್‌

Team Udayavani, Sep 16, 2019, 7:09 PM IST

Sepctember-32

ಚಿತ್ರದುರ್ಗ: ದಾವಣಗೆರೆ ವಿವಿ ಅಂತರ ಕಾಲೇಜುಗಳ 10ನೇ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದ 'ಶಿವಗಂಗೋತ್ರಿ' ಸ್ನಾತಕೋತ್ತರ ಕೇಂದ್ರದ ತಂಡ.

ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ 10ನೇ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ದಾವಣಗೆರೆಯ ‘ಶಿವಗಂಗೋತ್ರಿ’ ಸ್ನಾತಕೋತ್ತರ ಕೇಂದ್ರ ಸಮಗ್ರ ವೀರಾಗ್ರಣಿಯಾಗಿ ಹೊರಹೊಮ್ಮಿದೆ.

ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಸೆ. 12 ರಿಂದ 14 ರವರೆಗೆ ನಡೆದ ಪುರುಷ ಮತ್ತು ಮಹಿಳಾ ಕ್ರೀಡಾಕೂಟದಲ್ಲಿ ‘ಶಿವಗಂಗೋತ್ರಿ’ ತಂಡ ಉತ್ತಮ ಪ್ರದರ್ಶನ ತೋರಿದೆ. ಜತೆಗೆ ಅತಿ ಹೆಚ್ಚು ಪಾಯಿಂಟ್ಸ್‌ಗಳಿಂದ ಪುರುಷ ವಿಭಾಗದ ಚಾಂಪಿಯನ್‌ ಆಗಿದೆ. ಐಮಂಗಲದ ಬೂಟಾಸಿಂಗ್‌ ಬಿ.ಪಿ.ಎಡ್‌ ಕಾಲೇಜು ಮಹಿಳಾ ವಿಭಾಗದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಫಲಿತಾಂಶ (ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ): ಪುರುಷರ ವಿಭಾಗ.

10,000 ಮೀಟರ್‌ ಓಟ: ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ನಾಗರಾಜ, ಹರಪನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಾವಿದ್‌, ಮೊಳಕಾಲ್ಮೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿರೂಪಾಕ್ಷಿ.

800 ಮೀಟರ್‌ ಓಟ: ದಾವಣಗೆರೆಯ ಎಂ. ಪುಂಡಲೀಕ, ಹರಪನಹಳ್ಳಿಯ ಎಂ. ಮಂಜುನಾಥ್‌, ಮಾಯಕೊಂಡದ ಎಂ.ಎನ್‌.ಮನೋಜ್‌.

100 ಮೀಟರ್‌ ಓಟ: ಶಿವಗಂಗೋತ್ರಿಯ ವಿವೇಕ್‌, ಐಮಂಗಲ ಗೌತಮ್‌, ಹಿರಿಯೂರು ಮಹಮ್ಮದ್‌.

20 ಕಿಮೀ ನಡಿಗೆ ಸ್ಪರ್ಧೆ: ಮೊಳಕಾಲ್ಮೂರಿನ ಕರಿಬಸಪ್ಪ, ಚಳ್ಳಕೆರೆ ಲಿಂಗರಾಜ್‌, ಸಾಸವೆಹಳ್ಳಿಯ ಬಿ. ಸುನೀಲ್.

110 ಮೀಟರ್‌ ಹರ್ಡಲ್ಸ್: ಹಿರಿಯೂರಿನ ಆರ್‌. ರವಿ, ಚಳ್ಳಕೆರೆಯ ಸಿ. ರವಿಕಿರಣ, ಹಿರಿಯೂರಿನ ಕೆ .ಕಿರಣಕುಮಾರ್‌.

400 ಮೀಟರ್‌ ಹರ್ಡಲ್ಸ್: ಸಂತೆಬೆನ್ನೂರಿನ ಸಿ. ರಂಗಸ್ವಾಮಿ, ದಾವಣಗೆರೆಯ ಬಿ. ಗಣೇಶ್‌, ಚಳ್ಳಕೆರೆಯ ಎನ್‌. ಬಾಲಾಜಿ.

ಜಾವಲಿನ್‌ ಥ್ರೋ: ಜಗಳೂರಿನ ವಸಂತಕುಮಾರ್‌, ಚಳ್ಳಕೆರೆಯ ಅಭಿಷೇಕ್‌, ಹರಪನಹಳ್ಳಿಯ ಎಚ್. ರವಿಚಂದ್ರ.

ಟ್ರಿಪಲ್ ಜಂಪ್‌: ಜಗಳೂರಿನ ಜೆ.ಆರ್‌. ಸಂದೀಪ್‌, ಚಿತ್ರದುರ್ಗದ ಎಂ.ಎ. ಸಂತೋಷ್‌, ಹೊಳಲ್ಕೆರೆಯ ಶ್ರೀನಿವಾಸ.

ಮಹಿಳಾ ವಿಭಾಗದ ಎತ್ತರ ಜಿಗಿತ: ದಾವಣಗೆರೆಯ ಸುಜಾತಾ, ಮೊಳಕಾಲ್ಮೂರಿನ ಮಂಜಮ್ಮ, ದಾವಣಗೆರೆಯ ಜ್ಯೋತಿಬಾಯಿ.

400 ಮೀಟರ್‌ ಹರ್ಡಲ್ಸ್: ಹೊನ್ನಾಳಿಯ ವಿ.ಎಸ್‌. ರಂಜಿತಾ, ಮೊಳಕಾಲ್ಮೂರಿನ ಲೀಲಾವತಿ.

ಗುಂಡು ಎಸೆತ: ಐಮಂಗಲದ ಎ.ಎಸ್‌. ಕಾವ್ಯಾ, ದಾವಣಗೆರೆಯ ಜಿ.ಎಸ್‌. ಚಿತ್ರಾ, ಎಸ್‌. ಅಶ್ವಿ‌ನಿ.

5 ಕಿಮೀ ನಡಿಗೆ: ಹರಿಹರದ ಕೆ.ಬಿ. ಅಶ್ವಿ‌ನಿ, ಚಿತ್ರದುರ್ಗದ ಎಸ್‌. ಶ್ರುತಿ, ಮೊಳಕಾಲ್ಮೂರಿನ ರೇವತಿ.

800 ಮೀಟರ್‌ ಓಟ: ಮೊಳಕಾಲ್ಮೂರಿನ ಸಿ.ಎಸ್‌. ಕಲ್ಯಾಣಿ, ಹಿರಿಯೂರಿನ ಎಸ್‌. ಸರಸ್ವತಿ, ಮೊಳಕಾಲ್ಮೂರಿನ ಮಂಜಮ್ಮ.

100 ಮೀಟರ್‌ ಹರ್ಡಲ್ಸ್: ಹೊಸದುರ್ಗದ ಅನಿತಾ, ಹೊನ್ನಾಳಿಯ ಎಚ್.ಜೆ. ಸೌಂದರ್ಯ, ಚಳ್ಳಕೆರೆಯ ಎಸ್‌. ಮಹಾಲಕ್ಷ್ಮೀ.

ಟ್ರಿಪಲ್ ಜಂಪ್‌: ಹಿರಿಯೂರಿನ ನಯನಾ, ಹರಿಹರದ ಹೀನಾ ಕೌಸರ್‌, ಹೊಳಲ್ಕೆರೆಯ ನಳಿನಾ.

100 ಮೀಟರ್‌ ಓಟ: ಹೊಸದುರ್ಗದ ಅನಿತಾ, ಚಳ್ಳಕೆರೆಯ ಸುಚಿತ್ರಾ.

4×400 ಮೀಟರ್‌ ರಿಲೇ: ಮೊಳಕಾಲ್ಮೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐಮಂಗಲದ ಬಿಎಸ್‌ಪಿಇ ಕಾಲೇಜು, ಶಿವಗಂಗೋತ್ರಿ ಸ್ನಾತಕೋತ್ತರ ಕೇಂದ್ರ.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.