ವಿದ್ಯಾರ್ಥಿಗಳು ಸನ್ನಡತೆ ರೂಢಿಸಿಕೊಳ್ಳಲಿ
Team Udayavani, Feb 5, 2022, 5:25 PM IST
ಚಿತ್ರದುರ್ಗ: ಭಾರತ ಸಂಸ್ಕೃತಿವಿಷಯದಲ್ಲಿ ಇಡೀ ಪ್ರಪಂಚಕ್ಕೆಮಾದರಿ. ವಿದ್ಯಾರ್ಥಿಗಳುಸನ್ನಡತೆ ರೂಢಿಸಿಕೊಂಡರೆ ದೇಶದಹಿರಿಮೆ-ಗರಿಮೆ ಎತ್ತಿ ಹಿಡಿದಂತಾಗುತ್ತದೆಎಂದು ವೈದ್ಯ ಡಾ| ನಾರಾಯಣ ರೆಡ್ಡಿ ಹೇಳಿದರು.
ತಾಲೂಕಿನ ಐನಹಳ್ಳಿ ಕುರುಬಹಟ್ಟಿಸರ್ಕಾರಿ ಶಾಲೆಗೆ ಭೇಟಿ ನೀಡಿಮಕ್ಕಳಿಗೆ ನೀರಿನ ಬಾಟಲಿಗಳನ್ನುವಿತರಿಸಿ ಮಾತನಾಡಿದ ಅವರು,ನಾವು ಇತಿಹಾಸವನ್ನು ಅರಿಯಬೇಕು.ಶಾಲಾ-ಕಾಲೇಜುಗಳಲ್ಲಿ ಭಾರತೀಯಸಂಸ್ಕೃತಿ ಪರಿಚಯಿಸುವಕಾರ್ಯಕ್ರಮಗಳು ನಡೆಯಬೇಕು ಎಂದರು.
ಪ್ರಾರ್ಥನೆ ಮಾಡುವತುಟಿಗಳಿಗಿಂತ ಸೇವೆ ಮಾಡುವ ಕೈಗಳುಶ್ರೇಷ್ಠ ಎನ್ನುವಂತೆ ಮಹಾತ್ಮ ಗಾಂಧಿಧೀಜಿಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು.ಅವರ ಸಪ್ತಶೀಲ ಮಾರ್ಗವನ್ನು ಎಲ್ಲರೂಅನುಸರಿಸಿದರೆ ಬದುಕು ಹಸನಾಗುತ್ತದೆ.ನಮ್ಮ ಆರೋಗ್ಯಚೆನ್ನಾಗಿದ್ದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ಮಕ್ಕಳು ಬಿಸಿಲಿನಲ್ಲಿ ಹೆಚ್ಚುಆಟವಾಡಿದರೆ ವಿಟಮಿನ್ ಡಿ ಸಿಗುತ್ತದೆ.
ಪ್ರತಿ ದಿನ 3ರಿಂದ 5 ಲೀಟರ್ ನೀರುಕುಡಿಯಿರಿ. ಮಲಗುವ ಮೂರು ತಾಸುಮುಂಚಿತವಾಗಿ ಊಟ ಮಾಡಿದರೆಮಾರನೇ ದಿನ ಉಲ್ಲಾಸದಿಂದ ಇರಲುಸಾಧ್ಯ ಎಂದು ಸಲಹೆ ನೀಡಿದರು. ಮುಖ್ಯಶಿಕ್ಷಕ ಎಚ್.ಎನ್. ಮಂಜಪ್ಪ,ಶಿಕ್ಷಕರಾದ ಸಿ. ರೇವಣ್ಣ, ಡಿ.ಎನ್.ಗೋವಿಂದಪ್ಪ, ವೈ. ಪಾರ್ವತಮ್ಮ,ಮಂಜುಳಾ ಕಿಲ್ಲೇದಾರ, ಎಂ.ಎಚ್.ಮಂಜುಳಾ, ಎಂ.ಜೆ. ಕೋಕಿಲಾಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ
ಮಳೆ ಬಂದರೆ ಸೋರುತ್ತೆ ಕುಂಬಾರಹಟ್ಟಿ ಶಾಲೆ; ಹೊಸ ಆರ್ ಸಿಸಿ ಕೊಠಡಿಯೂ ಶಿಥಿಲ
Renukaswamy Case: ಮಗ ಬೇಡಿಕೊಂಡ ಫೋಟೋ ನೋಡಲಾರೆ: ತಾಯಿ ರತ್ನಪ್ರಭಾ ಕಣ್ಣೀರು
Sirigere: ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ಲಾರಿಗೆ ಡಿಕ್ಕಿ.. ಓರ್ವ ಮೃತ್ಯು, ಇಬ್ಬರಿಗೆ ಗಾಯ
Darshan ಫೋಟೋ ವೈರಲ್;ಕಣ್ಣೀರಿಟ್ಟ ರೇಣುಕಾಸ್ವಾಮಿ ತಂದೆ: ಸಿಬಿಐ ತನಿಖೆಗೆ ಒತ್ತಾಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.