ಕೊಳಚೆ ನೀರು ತೆರವುಗೊಳಿಸಲು ಒತ್ತಾಯ


Team Udayavani, Nov 7, 2021, 3:11 PM IST

chitradurga news

ಹೊಳಲ್ಕೆರೆ: ಪಟ್ಟಣದಲ್ಲಿ ಅಡಿಕೆ ತೋಟನಾಶ ಮಾಡುತ್ತಿರುವ ಕೊಳಚೆ ನೀರುತೆರವುಗೊಳಿಸಲು ಆಗ್ರಹಿಸಿ ರೈತರಸಂಘದ ಪದಾ ಧಿಕಾರಿಗಳು ಆಗ್ರಹಿಸಿಪ್ರತಿಭಟನೆ ನಡೆಸಿದರು.ಪಟ್ಟಣದ ಗಣಪತಿ ದೇವಸ್ಥಾನದಹಿಂಭಾಗದಲ್ಲಿರುವ ಹಿರೆಕೆರೆಗೆಹೊಂದಿಕೊಂಡಿರುವ ತೋಟಗಳಿಗೆಪಟ್ಟಣದಿಂದ ಕೊಳಚೆ ನೀರು ಹರಿದುಅಡಿಕೆ ತೋಟಗಳು ನೀರಿನಲ್ಲಿ ನಿಂತುಕೊಳೆತು ಹೋಗುತ್ತಿವೆ. ತಕ್ಷಣವೇ ಇಲ್ಲಿನಿಂತಿರುವ ನೀರು ತೆರವುಗೊಳಿಸಲುಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ಸಣ್ಣ ನೀರಾವರಿ ಇಲಾಖೆ,ತಹಶೀಲ್ದಾರ್‌, ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹೊಳಲ್ಕೆರೆ ಪಟ್ಟಣದ ಕೋಟೆಭಾಗ ಸೇರಿದಂತೆ ಹಲವಾರುಬಡಾವಣೆಗಳ ಚರಂಡಿಗಳ ನೀರುಹರಿದು ತೋಟಗಳನ್ನು ಸೇರುತ್ತಿವೆ.ಈ ಮೊದಲು ಕೆರೆ ಸೇರಿದ್ದ ಕೊಳಚೆನೀರು ಅಡಿಕೆ ತೋಟಗಳಲ್ಲಿ ನಿಲ್ಲುತ್ತಿವೆ.ಇತ್ತೀಚೆಗೆ ಚೀರನಹಳ್ಳಿ ಕಂಬದೇವರಹಟ್ಟಿರಸ್ತೆ ನಿರ್ಮಾಣ ಮಾಡುವಾಗ ಚರಂಡಿನೀರು ಹರಿಯಲು ಸೂಕ್ತ ಚರಂಡಿನಿರ್ಮಾಣ ಮಾಡಿಲ್ಲ. ಹಾಗಾಗಿ ಕೊಳಚೆನೀರು ತೋಟಗಳಲ್ಲಿ ನಿಂತುಕೊಳ್ಳುತ್ತಿದೆ.

ಇದರಿಂದಾಗಿ ತೋಟಕ್ಕೆ ಹೋಗವದಾರಿಯಲ್ಲಿ ನಾಲ್ಕೆçದು ಅಡಿಯಷ್ಠುನೀರು ನಿಲ್ಲುವುದರಿಂದ ರೈತರುತೋಟಕ್ಕೆ ನಡೆದಾಡಲು ಹಾಗೂ ಕೃಷಿಕಾಯಕ ಕೈಗೊಳ್ಳಲು ಸಾಧ್ಯವಾಗಿಲ್ಲಎಂದು ದೂರಿದರು.

ಬಸವನಕೋಟೆ ನಾಗರಾಜಪ್ಪ,ರೇಣು, ಸಿದ್ದರಾಮಪ್ಪ, ಮನ್ನಾನ್‌ಖಾನ್‌, ದುಕ್ಕಡ್ಲೆ ಮಲ್ಲಪ್ಪ, ಮುಸ್ತಾಕ್‌,ಭರತ್‌ ಜೈನ್‌, ಸಂಗನಗುಂಡಿ ಮಂಜಪ್ಪ,ಹಾಲೇಶ್‌, ತೇಜು, ಸೇರಿದಂತೆಹಲವಾರು ರೈತರ ತೋಟಗಳಲ್ಲಿ ನೀರುನಿಂತು ಕೊಳೆ ರೋಗಕ್ಕೆ ತೋಟದಲ್ಲಿದ್ದಅಡಿಕೆ ತೆಂಗಿನ ಕಾಯಿಗಳು ನಲೆಕ್ಕೆಬಿದ್ದಿರುವ ಪರಿಣಾಮ ರೈತರ ಲಕ್ಷ Âಂತರಮೌಲ್ಯದ ಬೆಳೆ ನಾಶವಾಗಿದೆ. ಹಾಗಾಗಿತಕ್ಷಣವೇ ತಾಲೂಕು ಆಡಳಿತ ಚರಂಡಿನೀರು ಹರಿಯಲು ಬೇಕಾದ ಸೇತುವೆನಿರ್ಮಾಣ ಮಾಡಬೇಕೆಂದು ರೈತರಸಂಘದ ನಗರ ಘಟಕದ ಅಧ್ಯಕ್ಷರಾದಲೋಕೇಶ್‌, ಕಾರ್ಯದರ್ಶಿ ಅಜ್ಜಯ್‌,ಸೇರಿದಂತೆ ಹಲವಾರು ರೈತರಮುಖಂಡರು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

US Tour; Indian community making a positive impact: PM Modi in US

US Tour; ಭಾರತೀಯ ಸಮುದಾಯವು ಸಕಾರಾತ್ಮಕ ಪರಿಣಾಮ ಬೀರುತ್ತಿದೆ: ಅಮೇರಿಕಾದಲ್ಲಿ ಪ್ರಧಾನಿ ಮೋದಿ

mlr-mangalore

Nervous Disease: ಕರಾವಳಿಯಲ್ಲೂ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಕಾರ್ಯಾರಂಭ

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

School bag

School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್‌ ಆಧಾರಿತ ಹಾಜರಾತಿ?

KUNDAPURA-BOA

Kundapura: ಮುಳುಗುತ್ತಿದ್ದ ಬೋಟ್‌ ರಕ್ಷಣೆ: 6 ಮೀನುಗಾರರು ಪಾರು

BY-Vijayendra

Government Failure: ಹಿಂದೂಗಳ ಮೇಲೆ ಕಾಂಗ್ರೆಸ್‌ ಸರಕಾರ ದಬ್ಬಾಳಿಕೆ: ಬಿಜೆಪಿ

Daily Horoscope

Daily Horoscope; ಈ ರಾಶಿಯ ಅವಿವಾಹಿತರಿಗೆ ಬಾಳ ಸಂಗಾತಿ ಲಭಿಸುವ ಚಿಂತೆ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

ಮಳೆ ಬಂದರೆ ಸೋರುತ್ತೆ ಕುಂಬಾರಹಟ್ಟಿ ಶಾಲೆ; ಹೊಸ ಆರ್‌ ಸಿಸಿ ಕೊಠಡಿಯೂ ಶಿಥಿಲ

ಮಳೆ ಬಂದರೆ ಸೋರುತ್ತೆ ಕುಂಬಾರಹಟ್ಟಿ ಶಾಲೆ; ಹೊಸ ಆರ್‌ ಸಿಸಿ ಕೊಠಡಿಯೂ ಶಿಥಿಲ

Renukaswamy

Renukaswamy Case: ಮಗ ಬೇಡಿಕೊಂಡ ಫೋಟೋ ನೋಡಲಾರೆ: ತಾಯಿ ರತ್ನಪ್ರಭಾ ಕಣ್ಣೀರು

Sirigere: ಶವ ಸಾಗಿಸುತ್ತಿದ್ದ ಅಂಬುಲೆನ್ಸ್ ಲಾರಿಗೆ ಡಿಕ್ಕಿ.. ಓರ್ವ ಮೃತ್ಯು, ಇಬ್ಬರಿಗೆ ಗಾಯ

Sirigere: ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ಲಾರಿಗೆ ಡಿಕ್ಕಿ.. ಓರ್ವ ಮೃತ್ಯು, ಇಬ್ಬರಿಗೆ ಗಾಯ

1-ddaaa

Darshan ಫೋಟೋ ವೈರಲ್;ಕಣ್ಣೀರಿಟ್ಟ ರೇಣುಕಾಸ್ವಾಮಿ ತಂದೆ: ಸಿಬಿಐ ತನಿಖೆಗೆ ಒತ್ತಾಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

US Tour; Indian community making a positive impact: PM Modi in US

US Tour; ಭಾರತೀಯ ಸಮುದಾಯವು ಸಕಾರಾತ್ಮಕ ಪರಿಣಾಮ ಬೀರುತ್ತಿದೆ: ಅಮೇರಿಕಾದಲ್ಲಿ ಪ್ರಧಾನಿ ಮೋದಿ

mlr-mangalore

Nervous Disease: ಕರಾವಳಿಯಲ್ಲೂ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಕಾರ್ಯಾರಂಭ

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

School bag

School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್‌ ಆಧಾರಿತ ಹಾಜರಾತಿ?

KUNDAPURA-BOA

Kundapura: ಮುಳುಗುತ್ತಿದ್ದ ಬೋಟ್‌ ರಕ್ಷಣೆ: 6 ಮೀನುಗಾರರು ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.