ಬೆಳೆಗಳಿಗೆ ರಸಗೊಬ್ಬರ ಹಾಕಲು ರೈತರ ಹೊಸ ಐಡಿಯಾ!

ಅತಿ ಕಡಿಮೆ ಖರ್ಚಿನ ಸರಳ ವಿಧಾನ!

Team Udayavani, Jul 30, 2023, 5:53 PM IST

ಬೆಳೆಗಳಿಗೆ ರಸಗೊಬ್ಬರ ಹಾಕಲು ರೈತರ ಹೊಸ ಐಡಿಯಾ!

ಭರಮಸಾಗರ :40/50 ಕೆಜಿ ತೂಕದ ಯೂರಿಯಾ ಇತರೆ ರಸಾಯನಿಕ ಚೀಲಗಳಲ್ಲಿನ ಗೊಬ್ಬರವನ್ನು ಬೆಳೆಗಳಿಗೆ ತಲುಪಿಸಲು ಇಲ್ಲೊಬ್ಬ ರೈತ ಪ್ಲಾಸ್ಟಿಕ್ ಗೊಬ್ಬರದ ಚೀಲಗಳನ್ನೇ ಬಳಸಿ ಹೊಸ ಬಳಕೆ ವಿಧಾನ ಕಂಡುಕೊಂಡಿದ್ದಾರೆ.

ಸಮೀಪದ ಕೋಗುಂಡೆ ಗ್ರಾಮದ ಸಂತೋಷ್ ಮತ್ತು ತಿಪ್ಪೇಸ್ವಾಮಿ ಎಂಬ ಯುವ ರೈತರೇ ಪ್ಲಾಸ್ಟಿಕ್ ಚೀಲ ಬಳಸಿ ಗೊಬ್ಬರ ಹಾಕುವ ವಿಧಾನ ಬಳಸಿರುವವರು.

ಯೂರಿಯಾ ಸೇರಿದಂತೆ ಇತರೆ ರಸಾಯನಿಕ ಗೊಬ್ಬರಗಳನ್ನು ಭೂಮಿಯಿಂದ ಮೇಲ್ಮಟ್ಟದಲ್ಲಿ ಬೆಳೆದ ಫಸಲಿಗೆ ತಲುಪಿಸಲು ರೈತರು ಇದೀಗ ಸೊಂಟಕ್ಕೆ ಬಟ್ಟೆಯಿಂದ ಉಡಿ ಕಟ್ಟಿಕೊಳ್ಳುವ ಬದಲು ಪ್ಲಾಸ್ಟಿಕ್ ಗೊಬ್ಬರದ ಚೀಲಗಳನ್ನೇ ಜಾಕೆಟ್ ಗಳಂತೆ ವಿನ್ಯಾಸ ಮಾಡಿಕೊಂಡು ಗೊಬ್ಬರ ಹಾಕುವ ಸರಳ ವಿಧಾನವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

40/50 ಕೆಜಿ ತೂಗುವ ಹಳೆಯ ಯೂರಿಯಾ ಚೀಲವನ್ನು ಬಳಸಿ ಅದರಿಂದ ಎರಡು ಕೈಗಳು ಒಳ ತೂರುವಂತೆ ಗಾತ್ರಕ್ಕೆ ತಕ್ಕಷ್ಟು ಚೀಲದ ತಳಭಾಗದಿಂದ ಚೀಲದ ಎರಡು ಮಗ್ಗಲಲ್ಲಿ ಕತ್ತರಿಸಿಕೊಂಡಿದ್ದಾರೆ. ಚೀಲದ ಕೆಳ ಬದಿಯ ಒಂದು ಮಗ್ಗಲನ್ನು ಮಡಚಿ ಗೊಬ್ಬರ ತುಂಬುವ ಪಾಕೆಟ್ ನ್ನು ರಾಟೆಯಿಂದ ಹೊಲಿಗೆ ಹಾಕಲಾಗಿದೆ. ಇನ್ನೂ ಚೀಲವನ್ನು ತಲೆಯ ಮೇಲಿಂದ ಧರಿಸುವಂತೆ ವಿನ್ಯಾಸ ಮಾಡಿಕೊಳ್ಳಲಾಗಿದೆ. ಹೀಗೆ ಈ ಚೀಲವನ್ನು ಗೊಬ್ಬರ ಹಾಕುವ ಚೀಲವನ್ನಾಗಿ ಮಾಡಿಕೊಳ್ಳಲು ಕನಿಷ್ಟ 5 ರೂ ಖರ್ಚಾಗಬಹುದು. ಕೈಯಿಂದ ಹೊಲಿಗೆ ಹಾಕಿಕೊಂಡರೆ ಖರ್ಚಿಲ್ಲದೆ ಗೊಬ್ಬರ ಹಾಕುವ ಚೀಲ ಸಿದ್ದಪಡಿಸಿಕೊಳ್ಳಬಹುದು.

ಪ್ಲಾಸ್ಟಿಕ್ ಚೀಲದಿಂದ ರೂಪಿಸಿದ ಈ ಜಾಕೆಟ್ ಚೀಲದಲ್ಲಿ ಸುಮಾರು ಹತ್ತು ಕೆಜಿ ಗೊಬ್ಬರ ಹಾಕಿಕೊಂಡು ಗಿಡಗಳಿಗೆ ಹಾಕಲು ತೆಗೆದೊಯ್ಯಬಹುದು. ಇದರಿಂದ ಧರಿಸಿದ ಬಟ್ಟೆಗಳು ಕೊಳೆ ಆಗುವುದಿಲ್ಲ. ಉಡಿ ಬಟ್ಟೆ ಆದರೆ ಅದನ್ನು ಸೊಂಟಕ್ಕೆ ಬಿಗಿದುಕೊಳ್ಳಬೇಕು. ಪದೇ ಪದೇ ಬಿಚ್ಚುವ ಇತರೆ ಸಮಸ್ಯೆಗಳಿರುತ್ತದೆ. ಈ ಪ್ಲಾಸ್ಟಿಕ್ ಧರಿಸುವ ಗೊಬ್ಬರದ ಚೀಲದಲ್ಲಿ ಯಾವುದೇ ತೊಂದರೆಗಳು ಇರುವುದಿಲ್ಲ ಎನ್ನುತ್ತಾರೆ ಕೋಗುಂಡೆ ಗ್ರಾಮದ ಯುವ ರೈತರಾದ ಸಂತೋಷ್ ಮತ್ತು ತಿಪ್ಪೇಸ್ವಾಮಿ.

ಒಟ್ಟಾರೆ ಮೇಲ್ಗೊಬ್ಬರವನ್ನು ಫಸಲಿಗೆ ಹಾಕುವಲ್ಲಿ ಹೊಸ ವಿಧಾನ ಬಳಕೆ ಮಾಡಿಕೊಳ್ಳುವ ಇಂಥಹ ರೈತರ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಬೇಕಿದೆ.

ಟಾಪ್ ನ್ಯೂಸ್

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

PM: ಕಾಂಗ್ರೆಸ್ ಡ್ರಗ್ಸ್‌ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hiriyur: ಹೆದ್ದಾರಿಗೆ ಮಣ್ಣು ಕುಸಿದು  ಹತ್ತು ಕಿ.ಮೀ ಟ್ರಾಫಿಕ್‌ ಜಾಮ್

Hiriyur: ಹೆದ್ದಾರಿಗೆ ಮಣ್ಣು ಕುಸಿದು  ಹತ್ತು ಕಿ.ಮೀ ಟ್ರಾಫಿಕ್‌ ಜಾಮ್

CM Siddaramaiah: ಹಿಂದೆ ಮುಂದೆ ಇದ್ದವರಿಂದಲೇ ಖೆಡ್ಡಾ; ಅಶೋಕ

CM Siddaramaiah: ಹಿಂದೆ ಮುಂದೆ ಇದ್ದವರಿಂದಲೇ ಖೆಡ್ಡಾ; ಅಶೋಕ

ಚಾಮುಂಡೇಶ್ವರಿಗೆ ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆ: ಅಶೋಕ

R. Ashok: ಚಾಮುಂಡೇಶ್ವರಿಗೆ ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆ

ಒಣ ಕೊಬ್ಬರಿಗೆ ಈಗ ಬಂಗಾರದ ಬೆಲೆ; ಬೆಲೆ ಹೆಚ್ಚಳಕ್ಕೇನು ಕಾರಣ?

ಒಣ ಕೊಬ್ಬರಿಗೆ ಈಗ ಬಂಗಾರದ ಬೆಲೆ; ಬೆಲೆ ಹೆಚ್ಚಳಕ್ಕೇನು ಕಾರಣ?

3-chitradurga

Chitradurga: ಚಾಲಕನ ನಿಯಂತ್ರಣ ತಪ್ಪಿ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದ ಕಾರು; ಓರ್ವ ಸಾವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Vinesh Phogat forgot my father’s help: Babita Phogat

Vinesh Phogat; ನನ್ನ ತಂದೆಯ ಸಹಾಯವನ್ನು ವಿನೇಶ್‌ ಮರೆತಿದ್ದಾರೆ: ಬಬಿತಾ ಫೋಗಾಟ್

010

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

Irani Cup: Tanush Kotyan puts up a brave fight; Mumbai won the Irani Cup after 27 years

Irani Cup: ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

1-aaaa

Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ

Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ

Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.