ByPolls; ಕಾಂಗ್ರೆಸ್ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
Team Udayavani, Oct 21, 2024, 2:23 PM IST
ಚಿತ್ರದುರ್ಗ: ರಾಜ್ಯದ ಮೂರು ಉಪ ಚುನಾಚಣೆಗಳಿಗೆ ಇಂದು (ಅ.21) ರಾತ್ರಿ ಅಥವಾ ನಾಳೆ ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ಮೂರು ಕ್ಷೇತ್ರವೂ ಗೆಲ್ಲುವ ಭರವಸೆಯಿಂದ ಇದ್ದೇವೆ. ಸಿಪಿ ಯೋಗೀಶ್ವರ ನಮ್ಮ ಸಂಪರ್ಕದಲ್ಲಿಲ್ಲ ಎಂದು ಚಳ್ಳಕೆರೆ ಪಟ್ಟಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಅಹಿಂದ ವರ್ಗದ ಹಣ ಲೂಟಿ ಎಂಬ ಯತ್ನಾಳ್ ಹೇಳಿಕೆಗೆ ಟಾಂಗ್ ನೀಡಿದ ಅವರು, ಒಂದು ಸಾವಿರ ಕೋಟಿ ಕೊಟ್ಟರೇ ಸಿಎಂ ಆಗುತ್ತಾರೆ ಎಂದು ಹೇಳಿದ್ಯಾರು. ಹಾಗಾದರೆ ಒಂದು ಸಾವಿರ ಕೋಟಿ ಯಾವ ದುಡ್ಡು? ಕಪ್ಪು ಹಣ ಇರಬೇಕಲ್ವಾ? ಯತ್ನಾಳ್ ಹತ್ತು, ಐದು ಕೋಟಿ ಮಾತಾಡಲ್ಲ, ಬರೀ ಸಾವಿರ ಕೋಟಿ ಮಾತಾಡ್ತಾರೆ. ನಮ್ಮ ಸರ್ಕಾರ ಕೆಡವಲು ಯತ್ನಾಳ್ ಎಲ್ಲಿಂದ ಹಣ ತರುತ್ತಾರೆ. ಬ್ಲಾಕ್ ಮನಿ ಮಾಡಿದವರು ಕೂಡಾ ಬಿಜೆಪಿಯವರೇ ಅಲ್ಲವೇ ಎಂದರು.
ರಾಜ್ಯದಲ್ಲಿ ಭೀಕರ ಮಳೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಬಂಗಾರ ಕೊಲ್ಲಿಯಲ್ಲಿ ವಾಯು ಭಾರತ ಕುಸಿತ ಉಂಟಾಗಿದೆ. ಹೀಗಾಗಿ ರಾಜ್ಯದಲ್ಲಿ ಉತ್ತಮ ಮಳೆ ಸುರಿಯುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C. P. Yogeshwar: ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ
Dandeli: ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್ ಬಿಡುವಂತೆ ಮನವಿ
Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ
Prajwal Revanna Case: ರಾಹುಲ್ ಗಾಂಧಿ ವಿರುದ್ದದ ಪಿಐಎಲ್ ವಜಾ ಮಾಡಿದ ಹೈಕೋರ್ಟ್
High Court : ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.