ಹನಿ – ಹನಿ ಮಳೆ ಲೆಕ್ಕ: PGSN ಪ್ರಸಾದ್‌ ಬಳಿ ಪಕ್ಕಾ!


Team Udayavani, Jul 10, 2018, 2:05 AM IST

hani-lekka-9-7.jpg

ಸುಳ್ಯ: ಇದು ಒಂದೆರಡು ವರ್ಷಗಳ ಪ್ರಯತ್ನ ಅಲ್ಲ. 43 ವರ್ಷ ಹನಿ – ಹನಿ ಮಳೆಯ ಲೆಕ್ಕ ತೆಗೆದು, ದಾಖಲೆ ರೂಪದಲ್ಲಿ ಸಂಗ್ರಹಿಸಿದ ಅಪರೂಪದ ಸಂಗತಿಯಿದು..! ಇಂತಹ ಹವ್ಯಾಸ ಹೊಂದಿರುವುದು ಬಾಳಿಲದ ಪ್ರಗತಿಪರ ಕೃಷಿಕ PGSN ಪ್ರಸಾದ್‌. ಅವರ ಬಳಿ ನಾಲ್ಕು ದಶಕ ಹನಿ -ಹನಿ ಮಳೆಯ ಲೆಕ್ಕ ಪಕ್ಕಾ ಇದೆ.

43 ವರ್ಷಗಳ ಕಾರ್ಯ
ತಂದೆ ಪಾಟಾಜೆ ಗೋವಿಂದಯ್ಯ ಅವರು 1930ರ ದಶಕದಲ್ಲೇ ತನ್ನೂರಿನಲ್ಲಿ ಸುರಿ ಯುವ ಮಳೆ ಪ್ರಮಾಣ ಅಂದಾಜಿಸಿ ಬರೆದಿಡುವ ಹವ್ಯಾಸ ಹೊಂದಿದ್ದರು. ಈ ಆಸಕ್ತಿ ಪುತ್ರ PGSN ಪ್ರಸಾದ್‌ ಅವರಲ್ಲಿ ಮೂಡಿತ್ತು. ರೇಡಿಯೋದಲ್ಲಿನ ಹವಾಮಾನ ಸುದ್ದಿ ಆಸಕ್ತಿಗೆ ಇನ್ನಷ್ಟು ಇಂಬು ನೀಡಿತ್ತು.

ಮಳೆ ಮಾಪನ
1976ರಲ್ಲಿ ತನ್ನ ಮನೆ ಅಂಗಳದಲ್ಲಿ ಮಳೆ ಮಾಪನ ಇರಿಸಿ, ಅದನ್ನು ಆಳೆದು ದಾಖಲಿಸಲು ಆರಂಭಿಸಿದರು. ಪಾಟಾಜೆ ಗೋವಿಂದಯ್ಯ ಸತ್ಯನಾರಾಯಣ ಪ್ರಸಾದ್‌ (PGSN ಪ್ರಸಾದ್‌) 43 ವರ್ಷಗಳಲ್ಲಿ ಮಳೆ, ಹವಾಮಾನ ಕುರಿತು ಸೋಜಿಗದ ಸಂಗತಿಗಳನ್ನು ಗಮನಿಸಿ, ದಾಖಲಿಸಿದ್ದಾರೆ.


ಸಂಗ್ರಹ ಹೀಗೆ…

ಮೇಲಿನಿಂದ ಕೆಳಗಿನವರೆಗೂ ಸಮಾನ ಅಳತೆಯ, ಒಳ ತಳಭಾಗ ಸಮತಟ್ಟಾಗಿರುವ ಗಾಜಿನ ಜಾಡಿ ಬಳಸಿ, ಜಾಡಿಯನ್ನು ಕನಿಷ್ಠ 2 ಅಡಿ ಎತ್ತರದ ಪೀಠದ ಮೇಲೆ ಗಾಳಿಗೆ ಬೀಳದಂತೆ ಭದ್ರಪಡಿಸಲಾಗಿದೆ. ಮಳೆ ಮಾಪಕಕ್ಕೆ ಮಳೆ ನೀರು ಅಡೆತಡೆ ಇಲ್ಲದೆ ಬೀಳುವಂತಿರಬೇಕು. ಮನೆ ಮುಂಭಾಗದಲ್ಲಿ ಈ ಮಾಪಕ ಇಡಲಾಗಿದೆ. PGSN ಕಾರ್ಯನಿಮಿತ್ತ ಮನೆಯಲ್ಲಿರದಿದ್ದರೆ, ಅವರ ಪತ್ನಿ ಅಥವಾ ಮಗ ಮಳೆ ಮಾಪನವನ್ನು ದಾಖಲಿಸುತ್ತಾರೆ.

ಮುಂಗಾರು ಪೂರ್ವ
– ಗರಿಷ್ಠ ಮಳೆ – 873 ಮಿ.ಮೀ. (1977 ಜ. 1ರಿಂದ ಜೂ. 6)
– ಕನಿಷ್ಠ ಮಳೆ – 163 ಮಿ.ಮೀ. (1986 ಜನವರಿ 1ರಿಂದ ಜೂನ್‌ 4)
– ಮುಂಗಾರು ಪೂರ್ವ ಸರಾಸರಿ ಮಳೆ – 337.8 ಮಿ.ಮೀ. (1976-2015)
– ಅತ್ಯಧಿಕ ಮುಂಗಾರು ಮಳೆ – 4796 ಮಿ.ಮೀ. (ಜೂ. 2ರಿಂದ ಸೆ. 8 – 1980)
– ಕನಿಷ್ಠ ಮುಂಗಾರು ಮಳೆ – 1741 ಮಿ.ಮೀ. (1987 ಜೂ. 3ರಿಂದ ಸೆ. 1)
– ಸರಾಸರಿ ಮುಂಗಾರು ಮಳೆ – 3331.3 ಮಿ.ಮೀ. (1976-2015)
– ಅತ್ಯಧಿಕ ಹಿಂಗಾರು ಮಳೆ – 1475 ಮಿ.ಮೀ. (ಸೆ. 5ರಿಂದ ಡಿ. 31 – 1976)
– ಕನಿಷ್ಠ ಹಿಂಗಾರು ಮಳೆ – 373 ಮಿ.ಮೀ. (1982 ಸೆ. 2ರಿಂದ ಡಿ. 31)
– ಸರಾಸರಿ ಹಿಂಗಾರು ಮಳೆ – 819.9 ಮಿ.ಮೀ. (1976-2015)
– ದಿನವೊಂದರ ಗರಿಷ್ಠ ಮಳೆ – 292 ಮಿ.ಮೀ. (1-8-1982)
– 48 ಗಂಟೆಗಳ ಗರಿಷ್ಠ ಮಳೆ – 507 ಮಿ.ಮೀ. (1, 2 ಆಗಸ್ಟ್‌, 1982)
– 72 ಗಂಟೆಗಳ ಗರಿಷ್ಠ ಮಳೆ – 632 ಮಿ.ಮೀ. (1982 ಜು. 31ರಿಂದ ಆ. 2)
– 1992ರ ಜು. 27ರಿಂದ ಆ. 2ರ ವರೆಗೆ ಸತತ ಒಂದು ವಾರ ಕಾಲ 934 ಮಿ.ಮೀ. ಮಳೆ ಸುರಿದಿರುವುದು ದಾಖಲೆ.
– 1978ರಲ್ಲಿ ಮೇ 9ರಿಂದ ಸೆ. 5ರ ತನಕ ಸತತ 120 ದಿನಗಳಲ್ಲಿ 4908 ಮಿ.ಮೀ. (ಆ ವರ್ಷ ವಾರ್ಷಿಕ 619 ಮಿ.ಮೀ.) ಮಳೆ ಸುರಿದಿತ್ತು.
– 1998ರಲ್ಲಿ ಜೂ. 8ರಿಂದ ಜು. 14ರ ತನಕ ಸತತ 37 ದಿನಗಳಲ್ಲಿ 2150 ಮಿ.ಮೀ. ಮಳೆ ದಾಖಲಾಗಿತ್ತು (ದಿನವೊಂದರ ಗರಿಷ್ಠ ಸರಾಸರಿ – 5 8ಮಿ.ಮೀ.).


ತಾಳ್ಮೆ ಅಗತ್ಯ

ನನ್ನ ಪಾಲಿಗೆ ಇದು ಹವ್ಯಾಸ ಮಾತ್ರ ಅಲ್ಲ. ದಿನಚರಿ ಆಗಿದೆ. ದಾಖಲೆ ಸಂಗ್ರಹಕ್ಕೆ ತಾಳ್ಮೆ ಅತ್ಯಗತ್ಯ. ಮಳೆಮಾಪನ ಅಳವಡಿಕೆ 1,000 ರೂ. ಒಳಗೆ ಖರ್ಚು ತಗಲುತ್ತದೆ. ಸಣ್ಣ ಖರ್ಚು. ನನಗೆ ಸಿಕ್ಕಿದ ಮಾಹಿತಿ ಪ್ರಕಾರ ತಾಲೂಕಿನಲ್ಲಿ ನಾಲ್ಕು ಮಂದಿ ಮಳೆ ಮಾಪನ ಅಳವಡಿಸಿದ್ದಾರೆ. ಬೇರೆ ಇದ್ದರೂ ಇರಬಹುದು. 
– PGSN ಪ್ರಸಾದ್‌, ಹವ್ಯಾಸಿ ಮಳೆ ಮಾಪಕ

ಆಸಕ್ತಿಕರ ಮಾಹಿತಿ
– ವರ್ಷವೊಂದರಲ್ಲಿ ಮಳೆ ಬಂದ ಅತ್ಯಧಿಕ ದಿನಗಳು – 201 (1978)
- ವರ್ಷವೊಂದರಲ್ಲಿ ಮಳೆ ಬಂದ ಕನಿಷ್ಠ ದಿನಗಳು – 144 (1986)
- ವರ್ಷವೊಂದರಲ್ಲಿ ಮಳೆ ಬರುವ ಸರಾಸರಿ ದಿನಗಳು – 165 (1976-2015)
- ವಾರ್ಷಿಕ ಗರಿಷ್ಠ ಮಳೆ – 6443 ಮಿ.ಮೀ.(1980)
– ವಾರ್ಷಿಕ ಕನಿಷ್ಠ ಮಳೆ – 2732 ಮಿ.ಮೀ. (1987)
– ವಾರ್ಷಿಕ ಸರಾಸರಿ ಮಳೆ – 4490 ಮಿ.ಮೀ. (1976-2015)

— ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

1-aaatttt

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹೊತ್ತಿ ಉರಿದ ಬೆಂಕಿ

1-air-india

Emergency; ಟೇಕ್ ಆಫ್ ಆದ ಕೂಡಲೇ ತೊಂದರೆ: ತಪ್ಪಿದ ಭಾರಿ ವಿಮಾನ ಅವಘಡ

1-kajol

Viral video; ದುರ್ಗಾ ಪೂಜೆ ಸ್ಥಳದಲ್ಲೇ ಕಿಡಿ ಕಿಡಿಯಾದ ನಟಿ ಕಾಜೋಲ್!

1-agni

Agniveer; ಫೈರಿಂಗ್ ತರಬೇತಿ ವೇಳೆ ಪ್ರಾಣ ಕಳೆದುಕೊಂಡ ಇಬ್ಬರು ಅಗ್ನಿವೀರ್ ಗಳು

ISREL

UN posts ಮೇಲೆಯೇ ಇಸ್ರೇಲ್ ದಾಳಿ! ; 600 ಭಾರತೀಯ ಸೈನಿಕರು ಅಪಾಯದಲ್ಲಿ!!

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ

Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sullia

Sullia: ಬಣ್ಣದ ಮಾಲಿಂಗರ ಮಹಿರಾವಣನ ಯಕ್ಷ ಪ್ರತಿಮೆ ಅನಾವರಣ

Puttur: ಕ್ಯಾಂಪ್ಕೋದಲ್ಲೂ ಹೊಸ ಅಡಿಕೆ ಧಾರಣೆ ಏರಿಕೆ

Puttur: ಕ್ಯಾಂಪ್ಕೋದಲ್ಲೂ ಹೊಸ ಅಡಿಕೆ ಧಾರಣೆ ಏರಿಕೆ

Puttur: ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಖಾತೆಗೆ ಸಂಬಳ ಜಮೆ

Puttur: ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಖಾತೆಗೆ ಸಂಬಳ ಜಮೆ

kalla

Sullia: ಸಂಪಾಜೆಯಲ್ಲಿ ಎರಡು ಮನೆಗಳಲ್ಲಿ ಕಳವು ಪ್ರಕರಣ

Theft Case: ಆರೋಪ ಸಾಬೀತು; ಇಬ್ಬರಿಗೆ ಜೈಲು

Theft Case: ಆರೋಪ ಸಾಬೀತು; ಇಬ್ಬರಿಗೆ ಜೈಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

14

Punjalkatte; ಸರಕಾರಿ ಶಾಲೆ ಉಳಿಸಲು ನವರಾತ್ರಿ ವೇಷ!

1-aaatttt

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹೊತ್ತಿ ಉರಿದ ಬೆಂಕಿ

1-air-india

Emergency; ಟೇಕ್ ಆಫ್ ಆದ ಕೂಡಲೇ ತೊಂದರೆ: ತಪ್ಪಿದ ಭಾರಿ ವಿಮಾನ ಅವಘಡ

1-kajol

Viral video; ದುರ್ಗಾ ಪೂಜೆ ಸ್ಥಳದಲ್ಲೇ ಕಿಡಿ ಕಿಡಿಯಾದ ನಟಿ ಕಾಜೋಲ್!

1-agni

Agniveer; ಫೈರಿಂಗ್ ತರಬೇತಿ ವೇಳೆ ಪ್ರಾಣ ಕಳೆದುಕೊಂಡ ಇಬ್ಬರು ಅಗ್ನಿವೀರ್ ಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.