![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 4, 2017, 11:19 AM IST
ಮಂಗಳೂರು: ಬಾಲಿವುಡ್ ಸ್ಟಾರ್ಗಳು ಆಗಮಿಸುತ್ತಾರೆ ಎಂದರೆ ಸುದ್ದಿ ಆಗುವುದು ಸಹಜ. ಆದರೆ ಖ್ಯಾತ ನಟಿ ಐಶ್ವರ್ಯಾ ರೈ ಶನಿವಾರ ಮಂಗಳೂರಿಗೆ ಆಗಮಿಸಿದ್ದು ಹೊರ ಜಗತ್ತಿಗೆ ಗೊತ್ತೇ ಆಗಲಿಲ್ಲ!
ನಗರದ ಟಿಎಂಎ ಪೈ ಹಾಲ್ನಲ್ಲಿ ಮದುವೆ ಸಮಾರಂಭದ ಔತಣ ಕೂಟವೊಂದರಲ್ಲಿ ಪಾಲ್ಗೊಳ್ಳಲು ನಟಿ ಐಶ್ವರ್ಯ ಅವರು ಶನಿವಾರ ಮುಂಬಯಿಯಿಂದ ಆಗಮಿಸಿದ್ದರು. ಅವರೊಂದಿಗೆ ಮಗಳು ಆರಾಧ್ಯಾ ಮತ್ತು ತಾಯಿ ಬೃಂದಾ ಅವರೂ ಇದ್ದರು.
ಬೃಂದಾ ಅವರ ಸಹೋದರ ಸೋಂತಾಡಿ ಉದಯಕುಮಾರ್ ಶೆಟ್ಟಿ ಅವರ ಪುತ್ರ ಪ್ರಜ್ವಲ್ ಅವರ ವಿವಾಹ ಔತಣಕೂಟಕ್ಕೆ ನಟಿ ಐಶ್ವರ್ಯಾ ಅವರು ರಾತ್ರಿ 10.30ರ ಸುಮಾರಿಗೆ ಬಂದಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮುಂಬಯಿಗೆ ತೆರಳಿದ್ದಾರೆ. ಸಂಬಂಧಿಕರೊಂದಿಗೆ ಬೆರೆತು ತುಳುವಿನಲ್ಲೇ ಮಾತನಾಡಿದ ಅವರು, ಕರಾವಳಿಯ ಮಾಂಸಾಹಾರಿ ಖಾದ್ಯಗಳನ್ನು ಸೇವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.