ತುಳುವಿಗೆ ಮಾನ್ಯತೆ ನೀಡಿ
Team Udayavani, Oct 30, 2017, 6:35 AM IST
ಬೆಳ್ತಂಗಡಿ: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದ್ದಾರೆ.
“ಸನ್ಮಾನ್ಯ ಪ್ರಧಾನಮಂತ್ರಿಲೆ ಎಂಕ್ಲೆನ ತುಳುನಾಡುದ ಬುಕ್ಕ ಮಾತಾ ತುಳು ಬಂಧುಲೆನ ಪರವಾದ್ ಸೊಲ್ಮೆಲು. ಈರೆಗ್ ಸ್ವಾಗತ’ (ಸನ್ಮಾನ್ಯ ಪ್ರಧಾನಮಂತ್ರಿಯವರೇ, ನಿಮಗೆ ತುಳುನಾಡಿನ ಮತ್ತು ತುಳು ಬಂಧುಗಳ ಪರವಾಗಿ ಸ್ವಾಗತ) ಎಂದು ಹೆಗ್ಗಡೆ ಭಾಷಣದಲ್ಲಿ ಹೇಳಿದರು. ತುಳು ಭಾಷೆ ಯನ್ನು ಸೇರ್ಪಡೆ ಮಾಡುವ ಕುರಿತು ನಾನು ಈ ಹಿಂದೆಯೂ ತಮ್ಮನ್ನು ಭೇಟಿಯಾಗಿದ್ದು ಈಗಲೂ ಅದೇ ಆಗ್ರಹ ಮಾಡುತ್ತಿದ್ದೇನೆ. ಇದು ಸಮಸ್ತ ತುಳುವರ ಬೇಡಿಕೆ ಎಂದರು.
ಒಂದೆಡೆ ಹೆಗ್ಗಡೆಯವರು ತುಳುವಿನ ಕುರಿತು ಬೇಡಿಕೆ ಮಂಡಿಸುತ್ತಿದ್ದರೆ ಇನ್ನೊಂದೆಡೆ ಸಂಸದ ನಳಿನ್ ಅವರು ಉಳುಮೆ ಸಂದರ್ಭ ಎತ್ತುಗಳ ಹೆಗಲ ಮೇಲೆ ಇಡುವ ನೊಗದ ಮಾದರಿಯನ್ನು ಪ್ರಧಾನಿ ಗೆ ನೀಡಿದರು ಹಾಗೂ ಕಂಬಳದ ಚಿತ್ರವನ್ನು ಕೊಡುಗೆಯಾಗಿ ಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ
ಮುಧೋಳ: 36 ಹಳ್ಳಿಗಳಿಗೆ ಒಂದೇ ಒಂದು ಪೊಲೀಸ್ ಠಾಣೆ
One Day Cup: ಕೇವಲ 1 ರನ್ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡ ವೆಸ್ಟರ್ನ್ ಆಸ್ಟ್ರೇಲಿಯಾ
First Look:ವಂದೇ ಭಾರತ್ ಸ್ಲೀಪರ್ ರೈಲು ಬಿಡುಗಡೆಗೆ ಸಜ್ಜು;ಅತ್ಯಾಧುನಿಕ ವೈಶಿಷ್ಟ್ಯಗಳಿವೆ!
By Election; ಸಂಡೂರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಜನಾರ್ದನ ರೆಡ್ಡಿ- ಶ್ರೀರಾಮುಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.