![Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್ಗಳ ನಿಲುಗಡೆ](https://www.udayavani.com/wp-content/uploads/2024/07/BUS-1-415x277.jpg)
ಸುಬ್ರಹ್ಮಣ್ಯ: ಸ್ಕೂಟರ್ನಲ್ಲಿ 63 ಸಾವಿರ ಕಿ.ಮೀ. ಸುತ್ತಾಟ ನಡೆಸಿದ ತಾಯಿ-ಮಗ
ಕೃಷ್ಣಕುಮಾರ್ ತಾಯಿ ಜತೆ ಧಾರ್ಮಿಕ ಕ್ಷೇತ್ರಗಳ ಸುತ್ತಾಟವನ್ನು ಆರಂಭಿಸಿದ್ದರು.
Team Udayavani, Jan 23, 2023, 6:03 PM IST
![ಸುಬ್ರಹ್ಮಣ್ಯ: ಸ್ಕೂಟರ್ನಲ್ಲಿ 63 ಸಾವಿರ ಕಿ.ಮೀ. ಸುತ್ತಾಟ ನಡೆಸಿದ ತಾಯಿ-ಮಗ](https://www.udayavani.com/wp-content/uploads/2023/01/Ghat-1-620x348.jpg)
ಸುಬ್ರಹ್ಮಣ್ಯ: ಕೆಲವು ತಿಂಗಳ ಹಿಂದೆ ಕುಕ್ಕೆಯಿಂದ ಹಳೆಯ ಸ್ಕೂಟರಲ್ಲಿ ದೇಶ ಸುತ್ತಲು ಹೊರಟ ತಾಯಿ-ಮಗ ತಿರುಗಾಟ ಮುಗಿಸಿ ಇದೀಗ ಮತ್ತೆ ಕುಕ್ಕೆಗೆ ಆಗಮಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ:ಕಾಲೇಜಿನ ಬಾತ್ರೂಮ್ ನಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿನಿ… ಡೆತ್ ನೋಟ್ ಪತ್ತೆ
ಮೈಸೂರಿನ 44 ವರ್ಷದ ಕೃಷ್ಣಕುಮಾರ್ ಅವರು ತಮ್ಮ ತಾಯಿ 72 ವರ್ಷದ ಚೂಡ ರತ್ನಮ್ಮ ಅವರೊಂದಿಗೆ ತನ್ನ ಬಜಾಜ್ ಚೇತಕ್ ಸ್ಕೂಟರ್ನಲ್ಲಿ ದೇಶ ಸುತ್ತಾಟ ನಡೆಸಿದವರು.
2018ರಲ್ಲಿ ಮೈಸೂರಿನಿಂದ ತಾಯಿ ಜತೆ ಸ್ಕೂಟರ್ನಲ್ಲಿ ಪ್ರವಾಸ ಆರಂಭಿಸಿದ ಅವರು ನೇಪಾಲ, ಭೂತಾನ್, ಮ್ಯಾನ್ಮಾರ್ ದೇಶಗಳಲ್ಲೂ ಸುತ್ತಾಟ ನಡೆಸಿದ್ದಾರೆ. ಕೋವಿಡ್ ಆರಂಭವಾದಾಗ ಸುತ್ತಾಟ ನಿಲ್ಲಿಸಿದ್ದರು. ಕೊರೊನಾ ಬಳಿಕ ಮತ್ತೊಮ್ಮೆ ಕೃಷ್ಣಕುಮಾರ್ ತಾಯಿ ಜತೆ ಧಾರ್ಮಿಕ ಕ್ಷೇತ್ರಗಳ ಸುತ್ತಾಟವನ್ನು ಆರಂಭಿಸಿದ್ದರು.
ಆಗಸ್ಟ್ನಲ್ಲಿ ಕುಕ್ಕೆ ಸುಬ್ರಹ್ಮಣ್ಯದಿಂದ ತಮ್ಮ ಪಯಣ ಆರಂಭಿಸಿದ ಅವರು ಧರ್ಮಸ್ಥಳ, ಪುತ್ತೂರು, ವಿಟ್ಲ ಬಳಿಕ ಕೇರಳ, ತಮಿಳುನಾಡು ಪೂರ್ತಿ ಸುತ್ತಾಟ ನಡೆಸಿದ್ದಾರೆ. ಇವರು ಜತೆಯಾಗಿ ಈವರೆಗೆ ಸುಮಾರು 63,449 ಕಿ.ಲೋ. ಮೀಟರ್ ಸುತ್ತಾಟ ಪೂರೈಸಿದ್ದಾರೆ.
ಟಾಪ್ ನ್ಯೂಸ್
![Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್ಗಳ ನಿಲುಗಡೆ](https://www.udayavani.com/wp-content/uploads/2024/07/BUS-1-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್ಗಳ ನಿಲುಗಡೆ](https://www.udayavani.com/wp-content/uploads/2024/07/BUS-1-150x100.jpg)
Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್ಗಳ ನಿಲುಗಡೆ
![Team-india](https://www.udayavani.com/wp-content/uploads/2024/07/Team-india-2-150x90.jpg)
T-20 World Champion: ತವರಿಗೆ ಬರುವ ಟೀಂ ಇಂಡಿಯಾದ ನಾಳೆಯ ಕಾರ್ಯಕ್ರಮವೇನು?
![Sagara: ಭೂತನೋಣಿ ಧರೆ ಕುಸಿತ: 3 ಗಂಟೆ ರಾಣೇಬೆನ್ನೂರು – ಬೈಂದೂರು ಹೆದ್ದಾರಿ ಸಂಚಾರ ಬಂದ್](https://www.udayavani.com/wp-content/uploads/2024/07/HOSANAGARA-150x101.jpg)
Hosanagara: ಭೂತನೋಣಿ ಬಳಿ ಧರೆ ಕುಸಿತ… 3 ಗಂಟೆ ರಾಣೇಬೆನ್ನೂರು-ಬೈಂದೂರು ಹೆದ್ದಾರಿ ಬಂದ್
![Udupi: ಮಿಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ|ವಲೇರಿಯನ್ ಮೆಂಡೊನ್ಸಾ ನಿಧನ](https://www.udayavani.com/wp-content/uploads/2024/07/pop-150x87.jpg)
Udupi: ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ|ವಲೇರಿಯನ್ ಮೆಂಡೊನ್ಸಾ ನಿಧನ
![Mangaluru: ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ… ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಮೃತ್ಯು](https://www.udayavani.com/wp-content/uploads/2024/07/mangaluru-150x74.jpg)
Mangaluru: ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ… ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.