![Bollywood: ರಿಷಬ್ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್ ಅಪ್ಡೇಟ್](https://www.udayavani.com/wp-content/uploads/2025/02/9-22-415x249.jpg)
![Bollywood: ರಿಷಬ್ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್ ಅಪ್ಡೇಟ್](https://www.udayavani.com/wp-content/uploads/2025/02/9-22-415x249.jpg)
Team Udayavani, Dec 5, 2023, 3:48 PM IST
ಮಂಗಳೂರು: ಬಾಯ್ ಝೋನ್ ಡ್ಯಾನ್ಸ್ ಅಕಾಡೆಮಿ ಪ್ರಸ್ತುತ ಪಡಿಸುವ ರೋಹನ್ ಕಾರ್ಪೊರೇಶನ್ ‘ಮಂಗಳೂರು ಬೀಚ್ ಉತ್ಸವ’ವು ಡಿಸೆಂಬರ್ 6 ರಿಂದ 10 ವರೆಗೆ ತಣ್ಣಿರುಬಾವಿಯಲ್ಲಿ ನಡೆಯಲಿದೆ.
ಬೀಚ್ ಉತ್ಸವದಲ್ಲಿ ಫುಡ್ ಫೆಸ್ಟಿವಲ್, ಆಟೋ ಕಾರ್ನಿವಲ್, ಅಮ್ಯೂಜ್ಮೆಂಟ್ ಪಾರ್ಕ್ ಹಾಗೂ ಡಿಜಿಟಲ್ ಸೌಂಡ್ಸ್ ಲೈಟ್ ಆಯೋಜಿಸಿದ್ದು, ಮ್ಯೂಸಿಕಲ್ ನೈಟ್ಸ್, ಡ್ಯಾನ್ಸ್ ಸ್ಪರ್ಧೆ, ಫ್ಯಾಶನ್ ಶೋ ಸ್ಪರ್ಧೆ ನಡೆಯಲಿದ್ದು ಎಲ್ಲಾ ತರಹದ ವರ್ಗದ ಜನರಿಗೂ ಮುಕ್ತ ಅವಕಾಶವಿರುತ್ತದೆ.
ಕನ್ನಡ ಚಿತ್ರರಂಗ ಹಾಗೂ ತುಳು ಚಿತ್ರರಂಗದ ಹೆಸರಾಂತ ನಟ ನಟಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ ಸ್ಟಾಲ್, ಇಲೆಕ್ಟ್ರಿಕ್ ಬೈಕ್ ಸ್ಟಾಲ್ ಇರಲಿದೆ.
ಪ್ರೀತಿಯ ಕರೆ ಆತ್ಮದ ಮೊರೆ: ಪ್ರೀತಿ ಹಳತಾಗುವುದಿಲ್ಲ, ಹಳತಾದಷ್ಟು ಮಾಗುತ್ತದೆ…
Udupi: ಗೀತಾರ್ಥ ಚಿಂತನೆ-189; ಕ್ರಿಟಿಕಲ್ ಇನ್ಸೈಡರ್ ಆಗಬೇಕಾದ ಅಗತ್ಯ
Hosanagara: ಶ್ರೀಗಂಧ ಮರದ ತುಂಡುಗಳ ಸಾಗಾಟ; ಇಬ್ಬರ ಬಂಧನ
Bollywood: ರಿಷಬ್ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್ ಅಪ್ಡೇಟ್
Editorial: ನೀರಿನ ಸಂರಕ್ಷಣೆಗಾಗಿ ಈಗಿನಿಂದಲೇ ಎಚ್ಚರ ಅಗತ್ಯ
You seem to have an Ad Blocker on.
To continue reading, please turn it off or whitelist Udayavani.