ರಸ್ತೆ ಬದಿಗಳಲ್ಲಿ’ಈರೋಲ್‌’ ಮಾರಾಟ 


Team Udayavani, Sep 29, 2018, 10:47 AM IST

29-sepctember-3.gif

ಸುಳ್ಯ: ಬೇಸಗೆ ಬಿಸಿಗೆ ತಂಪೆರೆಯಲು ಕರಾವಳಿ ಪಟ್ಟಣಗಳಲ್ಲಿ ‘ಕಣ್ಣು’ ಎಂದೇ ಜನಜನಿತವಾಗಿರುವ ‘ಈರೋಲ್‌’ (ತಾಳೆ ಹಣ್ಣು) ಬೀದಿ ಬದಿಗಳಲ್ಲಿ ಮಾರಾಟಕ್ಕೆ ಲಗ್ಗೆ ಇಟ್ಟಿದೆ..! ಎಳ ನೀರಿನ ಒಳಭಾಗದ ಎಳೆ ತಿರುಳನ್ನು ಸುತ್ತಿಟ್ಟಂತೆ ಕಾಣುವ ಈರೋಲ್‌ ಹಣ್ಣಿನ ತಿರುಳಿಗೆ ಬಲು ಬೇಡಿಕೆ. ರುಚಿ ಮತ್ತು ಆರೋಗ್ಯವರ್ಧಕ ಹಣ್ಣು ಇದಾಗಿದೆ. ಹಾಗಾಗಿ ಖರೀದಿಗೆ ಮುಗಿ ಬೀಳುವವರ ಸಂಖ್ಯೆ ಹೆಚ್ಚಿದೆ.

ತುಳುವಿನಲ್ಲಿ ಈರೋಲ್‌, ಕನ್ನಡದಲ್ಲಿ ತಾಳೆ, ಮರಾಠಿಯಲ್ಲಿ ತಾಡಗೋಲಾ, ತಮಿಳಿನಲ್ಲಿ ನುಂಗು, ತೆಲುಗಿನಲ್ಲಿ ತಾಟಿ ಮುಂಜಳಿ ಎಂದು ಬೇರೆ-ಬೇರೆ ಭೂ ಭಾಗದಲ್ಲಿ ಹಲವು ಹೆಸರಿನಿಂದ ಗುರುತಿಸಲ್ಪಟ್ಟಿದೆ. ಇಲ್ಲೆಲ್ಲಾ ಈರೋಲ್‌ ಬಲು ಪ್ರಸಿದ್ಧಿ ಪಡೆದಿದೆ.

ಈ ಹಣ್ಣು ದೇಹದ ತಾಪಮಾನ ನಿಯಂತ್ರಕ ಎಂಬ ಕಾರಣದಿಂದ ಬೇಸಗೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಹೊಟ್ಟೆಯುರಿ, ನಿರ್ಜಲೀಕರಣ ಸಮಸ್ಯೆಗಳಿಂದ ರಕ್ಷಣೆ ಇತ್ಯಾದಿಗಳಿಗೆ ಮುಖ್ಯವೆನಿಸಿದೆ. ಹೇರಳ ಪೋಷಕಾಂಶವು ಈ ಹಣ್ಣಿನಲ್ಲಿದೆ. ಹಾಗಾಗಿ ಹಣ್ಣಿನ ತಿರುಳಿನ ಪಾನೀಯ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಜತೆಗೆ ಸೇವೆನೆಗೆ ಅನುಗುಣವಾಗಿ ಬೇರೆ-ಬೇರೆ ರೀತಿಯಲ್ಲಿಯೂ ಹಣ್ಣನ್ನು ಬಳಸಲಾಗುತ್ತದೆ.

ಪಾಲಕ್ಕಾಡಿನಿಂದ ಸುಳ್ಯಕ್ಕೆ
ಕೇರಳದ ಪಾಲಕ್ಕಾಡ್‌ನಿಂದ ತಾಳೆ ಹಣ್ಣು ಸುಳ್ಯಕ್ಕೆ ಪ್ರವೇಶಿಸಿದೆ. ನಗರದ ಮುಖ್ಯ ರಸ್ತೆ, ಸುಳ್ಯ-ಸೋಣಂಗೇರಿ ರಸ್ತೆ ಬದಿಗಳಲ್ಲಿ ವ್ಯಾಪಾರ ಬಿರುಸಿನಿಂದ ಸಾಗಿದೆ. ಕರ್ನಾಟಕ ಸೇರಿದಂತೆ ನಾನಾ ಭಾಗಗಳಲ್ಲಿ ತಾಳೆ ಕೃಷಿ ಇದೆ. ಸುಳ್ಯದಲ್ಲಿಯ ಈ ಕೃಷಿ ಆರಂಭಗೊಂಡಿದೆ. ತಾಳೆ ಬಹೂಪಯೋಗಿ ಬೆಳೆ ಆಗಿರುವ ಕಾರಣ, ವರ್ಷವಿಡಿ ಪ್ರಯೋಜನಕಾರಿ. ಜನರಿಂದ ಉತ್ತಮ ಬೇಡಿಕೆ ಇದೆ. ಪಾಲಕ್ಕಾಡಿನಿಂದ ತಂದು ಮಾರಾಟ ಮಾಡುತ್ತಿದ್ದೇವೆ. ದಿನ ಕಳೆದಂತೆ ಬೇಡಿಕೆ ಹೆಚ್ಚಾಗುತ್ತದೆ ಎನ್ನುತ್ತಾರೆ ರಥಬೀದಿ ಬದಿಯಲ್ಲಿನ ವ್ಯಾಪಾರಿ ಕೇರಳದ ಮುರುಗೇಶ.

ಒಂದು ತಾಳೆಹಣ್ಣಿಗೆ 30 ರೂ. ದರ ಇದೆ. ಹಣ್ಣಿನಲ್ಲಿ ಮೂರು ಅಥವಾ ಒಂದು ಒಳ ತಿರುಳಿದೆ. ಇಡೀ ಹಣ್ಣು ಖರೀದಿಗಿಂತಲೂ, ತಿನ್ನಲು ಬಳಸುವ ಒಳ ತಿರುಳು ಅನ್ನು ಪ್ರತ್ಯೇಕ್ಷಿಸಿ ಮನೆಗೆ ಕೊಂಡು ಹೋಗುತ್ತಾರೆ. ಮನೆಯಲ್ಲಿಯೂ ಪಾನೀಯ ತಯಾರಿಸಿ ಸೇವಿಸುತ್ತಾರೆ.

 ಕಿರಣ್‌ ಪ್ರಸಾದ್‌ ಕುಂಡಡ್ಕ 

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.