![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 15, 2023, 9:45 PM IST
ಮಂಗಳೂರು: ನಗರದ ಕದ್ರಿಕಂಬಳದ ಸೈಟ್ವೊಂದರಲ್ಲಿರುವ ಕಾರ್ಮಿಕರ ಶೆಡ್ನಿಂದ ಚಿನ್ನದ ಪೆಂಡೆಂಟ್ ಮತ್ತು ನಾಲ್ಕು ಮೊಬೈಲ್ಗಳು ಕಳವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಸೆ. 14ರಂದು ಮುಂಜಾನೆ 3 ಗಂಟೆಗೆ ಕಾರ್ಮಿಕರು ಮಲಗಿದ್ದಾಗ ಕಳ್ಳರು ಶೆಡ್ನ ಮರದ ಮೇಜಿನ ಮೇಲಿಟ್ಟಿದ್ದ ಚಿನ್ನದ ಪೆಂಡೆಂಟ್ ಮತ್ತು ನಾಲ್ಕು ಮೊಬೈಲ್ ಪೋನ್ಗಳನ್ನು ಕಳವು ಮಾಡಿದ್ದಾರೆ ಎಂದು ಕದ್ರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.