![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 22, 2017, 11:05 AM IST
ಸುಳ್ಯ: ನೆಲ್ಲೂರು ಕೆಮ್ರಾಜೆಯಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ, ವಾಹನವನ್ನು ತಡೆದು ಪೋಲಿಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ಸಂಭಧಿವಿಸಿತು.
ಎರಡು ಜಾನುವಾರುಗಳಿಗೆ ಪರವಾನಿಗೆ ಇದ್ದು, ಇನ್ನೆರಡು ಜಾನುವಾರು ಗಳನ್ನು ವಾಹನವೊಂದರಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ ವೇಳೆ ಸೋಣಂಗೇರಿ ಮತ್ತು ಜಾಲೂÕರಿನ ಹಿಂದೂ ಸಂಘಟನೆಯ ಯುವಕರು ತಡೆದು ನಿಲ್ಲಿಸಿ ಸುಳ್ಯ ಪೊಲೀಸರಿಗೆ ಒಪ್ಪಿಸಿದರು. ಆರೋಪಿಗಳಾದ ಬಿಜು, ಸೋಮಶೇಖರ, ಜೈಮೋನ್ ಹಾಗೂ ಸಲ್ಮಾನ್ ಅವರನ್ನು ಬಂಧಿಸಿ, ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ತಿಳಿದುಬಂದಿದೆ.
You seem to have an Ad Blocker on.
To continue reading, please turn it off or whitelist Udayavani.