ಕುವೈಟ್, ಯುಎಇನಿಂದ ಮಂಗಳೂರಿಗೆ ಬಂತು 272.820 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತ ಹಡಗು


Team Udayavani, May 25, 2021, 3:08 PM IST

ಕುವೈಟ್, ಯುಎಇನಿಂದ ಮಂಗಳೂರಿಗೆ ಬಂತು 272.820 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತ ಹಡಗು

ಪಣಂಬೂರು: ಕುವೈಟ್ ಮತ್ತು ಯುಎಇ ರಾಷ್ಟ್ರಗಳಿಂದ 272.820 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತ ಹಡಗು ನವಮಂಗಳೂರು ಬಂದರಿಗೆ ಮಂಗಳವಾರ ಬಂದಿದೆ.

ನೌಕಾಪಡೆಯ ಹಡಗು ಐಎನ್ಎಸ್ ‘ಶಾರ್ದೂಲ್’ ನವಮಂಗಳೂರು ಬಂದರಿಗೆ 11 ಕಂಟೈನರ್ ಗಳಲ್ಲಿ (ಇದರಲ್ಲಿ 3 ಟ್ರೈಲರ್ ಮೌಂಟೆಡ್ ಕಂಟೈನೆರ್) ದ್ರವೀಕೃತ ಆಮ್ಲಜನಕ ಮತ್ತು 60 ಪ್ಯಾಲೇಟ್ ಗಳಲ್ಲಿ ಆಮ್ಲಜನಕ ಸಿಲಿಂಡರ್ ಗಳನ್ನು (ಒಟ್ಟು 272.820 ಮೆಟ್ರಿಕ್ ಟನ್) ಹೊತ್ತು ಬಂದಿದೆ.

ಇದನ್ನೂ ಓದಿ:ಪಡುಅಲೆವೂರಿಗೆ ಲಸಿಕೆ ಕೇಂದ್ರ ಶಿಫ್ಟ್ : ವೈದ್ಯಾಧಿಕಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ಹಡಗಿನಿಂದ ಈ ಸರಕನ್ನು ಇಳಿಸಲು ಮಂಗಳೂರಿನ ಗಣೇಶ್ ಶಿಪ್ಪಿಂಗ್ ಏಜೆನ್ಸಿ ಮುತುವರ್ಜಿ ವಹಿಸಿದ್ದು ಉಚಿತವಾಗಿ ಕಾರ್ಯ ನಿರ್ವಸುತ್ತಿದೆ.

ಈ ಸರಕು ನಿರ್ವಹಣೆಯ ಯಶಸ್ಸಿನಲ್ಲಿ ಬಂದರು ಅಧಿಕಾರಿಗಳು, ಸೀಮಾ ಶುಲ್ಕ ಅಧಿಕಾರಿಗಳು,ಇಂಡಿಯನ್ ಆಯಿಲ್ ಸಂಸ್ಥೆ ಮತ್ತು ರೆಡ್ ಕ್ರಾಸ್ ಸಂಸ್ಥೆಯೂ ಭಾಗಿಯಾಗಿದೆ.

ಟಾಪ್ ನ್ಯೂಸ್

jairam ramesh

GST 2.0 ಘೋಷಿಸಿಲ್ಲ,ತೆರಿಗೆ ಭಯೋತ್ಪಾದನೆ ಮಾಡಲಾಗುತ್ತಿದೆ: ಜೈರಾಮ್ ರಮೇಶ್

ಬಿಗ್ ಹಿಟ್‌ ಕೊಟ್ಟ ಸಂಕ್ರಾಂತಿ; ಸಂಭಾವನೆ ಹೆಚ್ಚಿಸಿಕೊಂಡ ಟಾಲಿವುಡ್ ಸೂಪರ್‌ ಸ್ಟಾರ್ಸ್

ಬಿಗ್ ಹಿಟ್‌ ಕೊಟ್ಟ ಸಂಕ್ರಾಂತಿ; ಸಂಭಾವನೆ ಹೆಚ್ಚಿಸಿಕೊಂಡ ಟಾಲಿವುಡ್ ಸೂಪರ್‌ ಸ್ಟಾರ್ಸ್

Budget 2025: Rs 1,024.30 crore for ministers’ salaries, hospitality of guests, entertainment

Budget 2025: ಸಚಿವರ ಸಂಬಳ, ಅತಿಥಿಗಳ ಆತಿಥ್ಯ, ಮನರಂಜನೆಗಾಗಿ 1,024.30 ಕೋಟಿ ರೂ!

1-nirmala

Union Budget ; ಈ ಬಾರಿ ಸಚಿವೆ ನಿರ್ಮಲಾ ಉಟ್ಟಿದ್ದ ಶ್ವೇತ ವರ್ಣದ ಸೀರೆಯ ವಿಶೇಷಗಳೇನು?

Encounter: ಛತ್ತೀಸ್‌ಗಢದ ಬಿಜಾಪುರದಲ್ಲಿ ಎನ್‌ಕೌಂಟರ್‌… 8 ಮಾವೋವಾದಿಗಳು ಹತ

Encounter: ಛತ್ತೀಸ್‌ಗಢದ ಬಿಜಾಪುರದಲ್ಲಿ ಎನ್‌ಕೌಂಟರ್‌… 8 ಮಾವೋವಾದಿಗಳು ಹತ

1-XXFDD

Union Budget;ಸಿಎಂ ನಿತೀಶ್, ಪಾಸ್ವಾನ್ ಹರ್ಷ: ಬಿಹಾರ ಚುನಾವಣೆ ಮೇಲೆ ಕಣ್ಣು

Tulu Film:  ‘ಕತೆ ಕೈಲಾಸ’ ಎಂದ ಸೂರಜ್ ಶೆಟ್ಟಿ: ಹೊಸ ಸಿನಿಮಾಗೆ ಮುಹೂರ್ತ

Tulu Film:  ‘ಕತೆ ಕೈಲಾಸ’ ಎಂದ ಸೂರಜ್ ಶೆಟ್ಟಿ: ಹೊಸ ಸಿನಿಮಾಗೆ ಮುಹೂರ್ತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala: Another shootout in Kotekar; Robbery accused shot

Ullala: ಕೋಟೆಕಾರಿನಲ್ಲಿ ಮತ್ತೊಂದು ಶೂಟೌಟ್;‌ ದರೋಡೆ ಆರೋಪಿಗೆ ಗುಂಡೇಟು

cOurt

ಬಾಲಕಿಯ ಅಪಹರಿಸಿ ಸಾಮೂಹಿಕ ಅತ್ಯಾಚಾರ: ಮೂವರಿಗೆ 20 ವರ್ಷ ಜೈಲು,1.65 ಲ.ರೂ. ದಂಡ

Cap-Brijesh-Chowta

ಸೋನಿಯಾ ಗಾಂಧಿ ಹೇಳಿಕೆಯು ಸಂವಿಧಾನಕ್ಕೆ ಕಳಂಕ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

Mgn-Fest

Mangaluru: ತ್ಯಾಗ, ಸೇವೆಯ ತಪಸ್ಯ ಕಾರ್ಯ ಕರಾವಳಿಗೆ ಹೆಮ್ಮೆ: ಒಡಿಯೂರು ಶ್ರೀ

Theft-Run

Mangaluru: ಪಿ.ಎಂ.ರಾವ್‌ ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ಕಳವು

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

1-dd

Ankola;ಮೈಕ್ರೋ ಫೈನಾನ್ಸ್ ಸಿಬಂದಿಯಿಂದ ಕೈ,ಕತ್ತು ಕೊಯ್ದುಕೊಂಡು ಆತ್ಮಹ*ತ್ಯೆ ಯತ್ನ

jairam ramesh

GST 2.0 ಘೋಷಿಸಿಲ್ಲ,ತೆರಿಗೆ ಭಯೋತ್ಪಾದನೆ ಮಾಡಲಾಗುತ್ತಿದೆ: ಜೈರಾಮ್ ರಮೇಶ್

ಬಿಗ್ ಹಿಟ್‌ ಕೊಟ್ಟ ಸಂಕ್ರಾಂತಿ; ಸಂಭಾವನೆ ಹೆಚ್ಚಿಸಿಕೊಂಡ ಟಾಲಿವುಡ್ ಸೂಪರ್‌ ಸ್ಟಾರ್ಸ್

ಬಿಗ್ ಹಿಟ್‌ ಕೊಟ್ಟ ಸಂಕ್ರಾಂತಿ; ಸಂಭಾವನೆ ಹೆಚ್ಚಿಸಿಕೊಂಡ ಟಾಲಿವುಡ್ ಸೂಪರ್‌ ಸ್ಟಾರ್ಸ್

Budget 2025: Rs 1,024.30 crore for ministers’ salaries, hospitality of guests, entertainment

Budget 2025: ಸಚಿವರ ಸಂಬಳ, ಅತಿಥಿಗಳ ಆತಿಥ್ಯ, ಮನರಂಜನೆಗಾಗಿ 1,024.30 ಕೋಟಿ ರೂ!

1-nirmala

Union Budget ; ಈ ಬಾರಿ ಸಚಿವೆ ನಿರ್ಮಲಾ ಉಟ್ಟಿದ್ದ ಶ್ವೇತ ವರ್ಣದ ಸೀರೆಯ ವಿಶೇಷಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.