![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 15, 2022, 11:13 AM IST
ಜಪ್ಪು: ಜಪ್ಪು ಮಾರ್ಕೆಟ್ ಭಗಿನಿ ಸಮಾಜದ ಹತ್ತಿರದ ಬಾಳಪ್ಪ ಹೊಟೇಲ್ ಬಳಿಯಿರುವ ವಿದ್ಯುತ್ ಕಂಬದ ಮೇಲೆ ಬಳ್ಳಿಗಳು ಹರಡಿ, ಅಪಾಯದ ಸ್ಥಿತಿಯಿತ್ತು.
ವಿದ್ಯುತ್ ಕಂಬಕ್ಕೆ ಹರಡಿರುವ ಬಳ್ಳಿಯನ್ನು ತೆರವುಗೊಳಿಸಲು ಮೆಸ್ಕಾಂ ಕ್ರಮಕೈಗೊಳ್ಳುವಂತೆ ಎ. 14ರಂದು ‘ಸುದಿನ’ದ ಅಟೆನ್ಶನ್ ಪ್ಲೀಸ್ನಲ್ಲಿ ವರದಿ ಪ್ರಕಟಿಸಿತ್ತು.
ಇದನ್ನು ಗಮನಿಸಿದ ಮೆಸ್ಕಾಂ ಇಲಾಖೆಯು ಸಿಬಂದಿ ಮುಖೇನ ಗುರುವಾರ ಬೆಳಗ್ಗೆಯೇ ಕಾರ್ಯಾಚರಣೆ ನಡೆಸಿ ವಿದ್ಯುತ್ ಕಂಬದ ಮೇಲೆ ಹರಡಿರುವ ಬಳ್ಳಿಗಳನ್ನು ತೆರವು ಮಾಡಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.