![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 8, 2020, 12:52 AM IST
ಮೂಡಬಿದಿರೆ: ಶ್ರೀ ನಾಗ ದೇವರ 9ನೇ ವರ್ಧಂತ್ಯುತ್ಸವ ಮತ್ತು ಧರ್ಮ ದೈವ ಅನ್ನಪ್ಪ ಪಂಜುರ್ಲಿ ನೇಮೋತ್ಸವದ ಪ್ರಯುಕ್ತ ಕಿಟ್ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
ಧಾರ್ಮಿಕ ಸಭೆಯ ಜೊತೆಯಲ್ಲಿ ದೇವಸ್ಥಾನದ ತಂತ್ರಿಗಳಿಗೆ ಅರ್ಚಕರಿಗೆ ಹಾಗೂ ಎಲ್ಲಾ ಪರಿಚಾರಕರಿಗೆ ಮತ್ತು ನಡ್ಯೋಡಿ ಶ್ರೀ ಕುಕ್ಕಿನಂತಾಯ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿಯ ಎಲ್ಲಾ ಪರಿಚಾರಕರಿಗೆ ಕಿಟ್ ವಿತರಣೆ ನಡೆಸಲಾಯಿತು.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಕೊಳಕ್ಕಾಡಿ ವಾದಿರಾಜ ಉಪಾಧ್ಯಾಯರು ವಹಿಸಿದ್ದರು. ವೇದಮೂರ್ತಿ ಅನಂತ ಆಸ್ರಣ್ಣರ ಉಪಸ್ಥಿತಿಯಲ್ಲಿ ಸುಮಾರು 150 ಜನರಿಗೆ ಅಗತ್ಯ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.