![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 2, 2019, 9:12 AM IST
ಮೂಡುಬಿದಿರೆ: ಅಲಂಗಾರಿನ ಮುರಮೇಲಿನಲ್ಲಿ ಸರ ಕಳವು ಮತ್ತು ವಾಲ್ಪಾಡಿಯಲ್ಲಿ ಕಳವು ನಡೆಸಿದ್ದ ಆರೋಪದಲ್ಲಿ ಮೂಡುಮಾರ್ನಾಡು ಗ್ರಾಮದ ತಂಡ್ರಕೆರೆಯ ದಿನೇಶ್ ಪೂಜಾರಿ ಮತ್ತು ಕೃತ್ಯಕ್ಕೆ ಸಹಕರಿಸಿದ್ದ ಆರೋಪದಲ್ಲಿ ದರೆಗುಡ್ಡೆ ಜನತಾ ಕಾಲನಿಯ ಯೋಗೀಶ್ ಆಚಾರ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಎರಡು ಬೈಕ್, 3 ಮೊಬೈಲ್ ಫೋನ್ಗಳು, 2 ಚಿನ್ನದ ಸರಗಳು, ಒಂದು ಜತೆ ಕಿವಿಯ ಆಭರಣ ಸಹಿತ ಒಟ್ಟು 1.73 ಲ. ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಆಯುಕ್ತರ ನಿರ್ದೇಶನ ದಂತೆ ಮೂಡುಬಿದಿರೆ ಪ್ರಭಾರ ನಿರೀಕ್ಷಕ ಅನಂತಪದ್ಮನಾಭ, ಎಸ್ ಐಗಳಾದ ದೇಜಪ್ಪ, ಕೃಷ್ಣ ಸಹಿತ ಸಿಬಂದಿ ಕಾರ್ಯಾಚರಣೆ ನಡೆಸಿದ್ದರು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.