![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 10, 2024, 11:36 PM IST
ಮಂಗಳೂರು: ಬಹುಮಾನ ಬಂದಿದೆ ಎಂಬುದಾಗಿ ನಂಬಿಸಿ ವಂಚಿಸಿರುವ ಘಟನೆ ನಡೆದಿದೆ.
ಆ್ಯಪ್ವೊಂದರಲ್ಲಿ 14 ಲ. ರೂ. ಬಂದಿರುವುದಾಗಿ ದೂರುದಾರರಿಗೆ ಅಂಚೆ ಮುಖೇನ ಕೂಪನ್ ಬಂದಿತ್ತು, ಅದರಲ್ಲಿ 14.65 ಲ.ರೂ ಬಹುಮಾನ ಬಂದಿದೆ ಎಂದು ನಮೂದಿಸಲಾಗಿತ್ತು.
ಕೂಪನ್ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಅಪರಿಚಿತ ವ್ಯಕ್ತಿ ದೂರುದಾರರ ಬ್ಯಾಂಕ್ ಮಾಹಿತಿ, ಗುರುತಿನ ಚೀಟಿಗಳನ್ನು ಕೇಳಿದ್ದ. ಅದರಂತೆ ದೂರುದಾರರು ವಾಟ್ಸಪ್ ಮೂಲಕ ಮಾಹಿತಿಗಳನ್ನು ರವಾನಿಸಿದ್ದರು. ಆ ಬಳಿಕ ನಗದು ಬಹುಮಾನ ಪಡೆಯಬೇಕಾದರೆ ನಾನಾ ತೆರಿಗೆ ಪಾವತಿಸಬೇಕೆಂದು ಆರೋಪಿಗಳು ಷರತ್ತು ಹಾಕಿದ್ದರು. ಅದರಂತೆ ದೂರುದಾರರು 6.65 ಲ. ರೂ. ಹಣವನ್ನು ಕಳುಹಿಸಿದ್ದರು. ಬಳಿಕ ಆರೋಪಿಗಳು ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಾರೆ. ಈ ಬಗ್ಗೆ ಮಂಗಳೂರು ಸೈಬರ್ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.