“ವಿದ್ಯಾಗಿರಿ’ಯಲ್ಲಿ “ಸಂಗೀತ ಗಾನ ವಿನೋದ’!


Team Udayavani, Dec 23, 2022, 6:17 AM IST

“ವಿದ್ಯಾಗಿರಿ’ಯಲ್ಲಿ “ಸಂಗೀತ ಗಾನ ವಿನೋದ’!

ಮೂಡುಬಿದಿರೆ : ಒಂದು ವೇದಿಕೆ ಯಲ್ಲಿ ಹಿಂದೂಸ್ತಾನಿ ಗಾಯನ, ಇನ್ನೊಂದರಲ್ಲಿ ನಾಟ್ಯ ವೈವಿಧ್ಯ; ಮತ್ತೂಂದರಲ್ಲಿ ಭಾವ ಗಾನ ಮಂಜರಿ, ಮಗದೊಂದು ಕಡೆ ರಸಸಂಜೆ! ವಿದ್ಯಾಗಿರಿ ಅಕ್ಷರಶಃ ಸಾಂಸ್ಕೃತಿಕ ಲೋಕವನ್ನೇ ಧರೆಗಿಳಿಸಿದಂತಿದೆ; ಎಲ್ಲವೂ ಭಿನ್ನ, ವಿಶೇಷ ಹಾಗೂ ಕುತೂಹಲಕಾರಿ. ಜಾಂಬೂರಿಯ 2ನೇ ದಿನ ಗುರುವಾರ ಬೆಳಗ್ಗೆ 9ರಿಂದ ರಾತ್ರಿಯವರೆಗೆ ಪಂಚ ವೇದಿಕೆಗಳಲ್ಲಿ ಸಾಂಸ್ಕೃತಿಕ ದಿಗªರ್ಶನದ ಹೊಸ ಅನುಭೂತಿ ಪಡಿಮೂಡಿತು.

ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ಶಂಕರ್‌ ಮಹಾದೇವನ್‌ ತಂಡದ ಸಂಗೀತ ರಸಸಂಜೆ ಹಾಗೂ ರಾತ್ರಿ ಆಳ್ವಾಸ್‌ ಸಾಂಸ್ಕೃತಿಕ ವೈಭವವು ಹೊಸ ಲೋಕವನ್ನು ತೆರೆಯಿತು.
ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ವಿನುಶ್‌ ಬಳಗದ ಲಘು ಸಂಗೀತ, ಕರ್ನಾಟಕ ಸಂಗೀತದ ಯುವಕಲಾವಿದರಿಂದ ಮಂಜು ನಾದ, ನೌಷಾದ್‌, ನಿಶಾದ್‌ ಸಹೋದರರಿಂದ ಹಿಂದೂಸ್ತಾನಿ ಗಾಯನ, ಸಂಜೆ ಶೇಷಗಿರಿದಾಸ್‌ ಬಳಗದಿಂದ ದಾಸರ ಪದಗಳು, ಸಫìರಾಜ್‌ಖಾನ್‌ ಅವರಿಂದ ಸಾರಂಗಿ, ವಿದುಷಿ ಪ್ರಮೀಳಾ ಲೋಕೇಶ್‌ರಿಂದ ನೃತ್ಯ ವೈವಿಧ್ಯ ಗಮನಸೆಳೆಯಿತು.

ನುಡಿಸಿರಿ ವೇದಿಕೆಯಲ್ಲಿ ವಿಘ್ನೇಶ್ವರ್‌ ಬಳಗದಿಂದ ಮ್ಯಾಂಡೋಲಿನ್‌, ಮಹಾಂತೇಶ್‌ ಹಡಪದ, ಸುನಿಲ್‌ ಅವರಿಂದ ಹಾಸ್ಯಲಹರಿ, ಕೃಷ್ಣಪವನ್‌ ಕುಮಾರ್‌ ಬಳಗದಿಂದ ಕೊಳಲು, ಡಾ| ಮೊಹಸಿನ್‌ ಖಾನ್‌ ಬಳಗದಿಂದ ಸಿತಾರ್‌ ಕೊಳಲು ಜುಗಲ್‌ಬಂದಿ, ವಿಜಯ್‌ ಕುಮಾರ್‌ ಪಾಟೀಲ್‌ ಬಳಗದಿಂದ ದಾಸವಾಣಿ, ಸಂಜೆ ತಾಳ-ಲಯ ವೈವಿಧ್ಯ, ರಾತ್ರಿ ಸಾಯಿ ಡ್ಯಾನ್ಸ್‌ ಇಂಟರ್‌ನ್ಯಾಶನಲ್‌ ಅವರಿಂದ ನಾಟ್ಯ ವೈವಿಧ್ಯ ಮನ ಸೆಳೆಯಿತು. ಪ್ಯಾಲೇಸ್‌ ಗ್ರೌಂಡ್‌ನ‌ಲ್ಲಿ ಸಂಜೆ ನಾಡಿನ ಪ್ರಸಿದ್ಧ ಹಿನ್ನೆಲೆ ಗಾಯಕರಿಂದ ಭಾವಗಾನ ಮಂಜರಿ ಮೋಡಿ ಮಾಡಿತು.

ಕೃಷಿಸಿರಿ ವೇದಿಕೆಯಲ್ಲಿ ಶರಣಪ್ಪ ವಡಿಗೇರಿ ಬಳಗ ಮತ್ತು ಗೀತಾ ಬಳಗದಿಂದ ಜಾನಪದ ಗೀತೆ, ರಾಕೇಶ್‌ ರೈ ಅಡ್ಕ ಸಂಯೋಜನೆಯಲ್ಲಿ ಪುಂಡು ವೇಷ ವೈಭವ, ಬಸವರಾಜ ಶಿಗ್ಗಾಂವಿ ಬಳಗದಿಂದ ದೊಡ್ಡಾಟದ ಹಾಡು, ಉಮೇಶ್‌ ಮಿಜಾರು, ದೀಪಕ್‌ ರೈ ಹಾಸ್ಯ, ಜಗದೀಶ್‌ ಪುತ್ತೂರು ಬಳಗದ ರಸಸಂಜೆ, ಬಯಲು ರಂಗ ಮಂದಿರದಲ್ಲಿ ಶಂಕರ್‌ ಶಾನುಭೋಗ್‌ ಬಳಗದ
ಕನ್ನಡ ಡಿಂಡಿಮ ಆಕರ್ಷಿಸಿತು.

ಎಲ್ಲವೂ ಆಕರ್ಷಕ ಲೋಕ!
12 ಎಕರೆ ವಿಸ್ತಾರದ ಪಾರಂಪರಿಕ ತರ ಕಾರಿ ತೋಟವಿದೆ. 100 ವಿಧ ತರಕಾರಿಗಳ ಅತ್ಯಾಕರ್ಷಕ ನೈಜ ತೋಟವಿದು. ವಿಶಾಲ ಪುಷ್ಪಾಲಂಕಾರವೂ ಗಮನ ಸೆಳೆಯುತ್ತಿದೆ. ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ ವಿದೆ. ಅಸಂಖ್ಯ ಪುಸ್ತಕ ಪ್ರದರ್ಶನವಿದೆ.

ಟಾಪ್ ನ್ಯೂಸ್

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.