ಬೇಸಗೆಯಲ್ಲಿ ನೀರಿನ ಕೊರತೆ; ಮಳೆಗಾಲದಲ್ಲಿ ತಾಂತ್ರಿಕ ಸಮಸ್ಯೆ!


Team Udayavani, Jul 12, 2019, 5:08 AM IST

water

ಮಹಾನಗರ: ಬೇಸಗೆ ವೇಳೆ ತುಂಬೆ ಡ್ಯಾಂನಲ್ಲಿ ನೀರಿನ ಕೊರತೆಯಿಂದ ಮಂಗಳೂರು ಜನರು ಸಮಸ್ಯೆ ಎದುರಿಸಿದರೆ, ಮಳೆಗಾಲದಲ್ಲಿ ವೆಂಟೆಡ್‌ ಡ್ಯಾಂ ತುಂಬಿದರೂ ತಾಂತ್ರಿಕ ಸಮಸ್ಯೆಗಳಿಂದ ನೀರಿಲ್ಲದೆ ನಾಲ್ಕು ದಿನಗಳಿಂದ ಪರದಾಡುವಂತಾಗಿದೆ.

ನಗರಕ್ಕೆ ನೀರು ಸರಬರಾಜು ಮಾಡುವ ತುಂಬೆ ಡ್ಯಾಂನಿಂದ ಸಂಪರ್ಕವಿರುವ ಪೈಪ್‌ಲೈನ್‌ ಅಡ್ಯಾರ್‌ ಭಾಗದಲ್ಲಿ ರವಿವಾರ ರಾತ್ರಿ ಸೋರಿಕೆಯಾಗಿ ನೀರು ಸರಬರಾಜು ಸ್ಥಗಿತಗೊಂಡಿತ್ತು. ಬಳಿಕ ರಿಪೇರಿ ಆರಂಭಿಸಿದರೂ ಗುರುವಾರದವರೆಗೆ ರಿಪೇರಿ ಪೂರ್ಣವಾಗದೆ, ನಗರದ ಬಹುತೇಕ ಭಾಗಗಳಿಗೆ ನೀರಿನ ಸಮಸ್ಯೆ ಎದುರಾಯಿತು. ಈಗ ಪೈಪ್‌ಲೈನ್‌ ಸರಿಪಡಿಸಲಾಗಿದ್ದು, ಗುರುವಾರ ಸಂಜೆಯ ಬಳಿಕ ನೀರು ಸರಬರಾಜು ಮರು ಆರಂಭವಾಗಿದೆ.

ಆಧುನಿಕ ವ್ಯವಸ್ಥೆಗಳು ಇರುವ ಈ ಕಾಲದಲ್ಲಿಯೂ ಮುಖ್ಯ ಕೊಳವೆಯ ಸೋರಿಕೆಯನ್ನು ಪತ್ತೆಹಚ್ಚಿ ಕ್ಷಿಪ್ರಗತಿಯಲ್ಲಿ ಕಾಮಗಾರಿ ನಡೆಸುವ ಯಾವುದೇ ಸೌಕರ್ಯ ಪಾಲಿಕೆಯಲ್ಲಿ ಇಲ್ಲದಿರುವ ಕಾರಣದಿಂದ ನೀರು ಸೋರಿಕೆ ತಡೆಯಲು ನಾಲ್ಕು ದಿನ ಕಾಯಬೇಕಾಯಿತು. ಜತೆಗೆ, ಪೈಪ್‌ಲೈನ್‌ನ ಮೇಲೆ ಕೆಲವರು ಹಾಕಿರುವ ಮಣ್ಣಿನಿಂದ ಹಲವು ಬಾರಿ ತೊಂದರೆ ಅನುಭವಿಸಿದರೂ ಪಾಲಿಕೆ ತೆಗೆಯುಲು ಇನ್ನೂ ಮುಂದಾಗದಿರುವುದು ಹಾಗೂ ಪದೇ ಪದೆ ತಾಂತ್ರಿಕ ಸಮಸ್ಯೆ ಎದುರಾದರೂ ಅದನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಪಾಲಿಕೆ ವಿಫಲವಾಗಿರುವ ಕಾರಣ ಮಳೆಗಾಲದಲ್ಲಿಯೂ ಜನರು ನೀರಿನ ಸಮಸ್ಯೆ ಎದುರಿಸುವಂತಾಗಿದೆ.

ನೀರಿನ ಮುಖ್ಯ ಕೊಳವೆ ಈಗಲೂ ಅಸುರಕ್ಷಿತ !

ತುಂಬೆಯಿಂದ ತಲಾ 18 ಎಂಜಿಡಿ ಸಾಮರ್ಥ್ಯದ ಎರಡು ಬೃಹತ್‌ ಗಾತ್ರದ ಪೈಪ್‌ಲೈನ್‌ (ಮುಖ್ಯ ಕೊಳವೆ)ಗಳ ಮೂಲಕ ನಗರಕ್ಕೆ ನೀರು ಪೂರೈಕೆಯಾಗುತ್ತಿದೆ.

– ವೆಂಟೆಡ್‌ ಡ್ಯಾಂನಲ್ಲಿ ತಾಂತ್ರಿಕ ಸಮಸ್ಯೆ

– ನಗರದಲ್ಲಿ ನೀರು ಸಂಪರ್ಕ ವ್ಯತ್ಯಯ

– ಗುರುವಾರ ದುರಸ್ತಿ ಕಾರ್ಯ ಪೂರ್ಣ

ಹಲವು ದಿನಗಳಿಂದ ನೀರಿನ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಡೀಲ್, ಮಂಗಳಾದೇವಿ, ಮೇರಿಹಿಲ್, ಕಾವೂರು, ಪಚ್ಚನಾಡಿ, ಬೋಳಾರ, ಬಜಾಲ್, ಕಣ್ಣೂರು ಸಹಿತ ನಗರದ ಅರ್ಧದಷ್ಟು ಭಾಗಗಳಿಗೆ ನೀರು ಸರಬರಾಜು ವ್ಯತ್ಯಯವಾಗಿತ್ತು. ನಾಲ್ಕು ದಿನಗಳಿಂದ ನೀರಿಲ್ಲದ ಕಾರಣದಿಂದ ನಗರದ ಬಹುತೇಕ ವಸತಿ ಸಮುಚ್ಚಯ, ಪಿಜಿ ವಾಸಿಗಳು ಖಾಸಗಿ ಟ್ಯಾಂಕರ್‌ ನೀರನ್ನು ಆಶ್ರಯಿಸಿದ್ದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.