Surathkal: ಎರಡು ಕಾರು , ಮೊಬೈಲ್‌ ಕದ್ದ ಆರೋಪಿಯ ಬಂಧನ


Team Udayavani, Jul 25, 2023, 4:54 PM IST

suSurathkal: ಎರಡು ಕಾರು , ಮೊಬೈಲ್‌ ಕದ್ದ ಆರೋಪಿಯ ಬಂಧನ

ಸುರತ್ಕಲ್‌: ಸುರತ್ಕಲ್‌ ಸಮೀಪದ ಹೊಸಬೆಟ್ಟು ಬಳಿ ಸೆಕೆಂಡ್‌ ಹ್ಯಾಂಡ್‌ ವಾಹನ ಮಾರಾಟ ಮಳಿಗೆಯಿಂದ ಎರಡು ಕಾರು , ಮೊಬೈಲ್‌, ಪ್ರಿಂಟರ್‌ ಸಹಿತ ವಸ್ತುಗಳನ್ನು ಕದ್ದ ಆರೋಪಿ ಕಿನ್ನಿಪದವು ನಿವಾಸಿ ಮಹಮ್ಮದ್‌ ಶಫೀಕ್‌ (21) ಎಂಬಾತನನ್ನು ಬಂಧಿಸಲಾಗಿದೆ.

ವಶ ಪಡಿಸಿಕೊಂಡಿರುವ ವಾಹನಗಳ ಒಟ್ಟು ಮೌಲ್ಯ ಅಂದಾಜು 15.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಹಾಗೂ ಕೃತ್ಯಕ್ಕೆ ಬಳಸಿದ ಸಲಕರಣೆ, ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.

ಜು.12ರಂದು ರಾತ್ರಿ ಸಮಯ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಸಬೆಟ್ಟಿನ ಕಾರ್‌ ಮಾರ್ಟ್‌ ಎಂಬ ಹೆಸರಿನ ಹಳೆಯ ವಾಹನಗಳ ಖರೀದಿ ಮತ್ತು ಮಾರಾಟದ ಶೋರೂಂಗೆ ದ್ವಿ ಚಕ್ರದಲ್ಲಿ ಬಂದ ಕಳ್ಳರು ಶೋರೂಂನ ಕಛೇರಿಯ ಗ್ಲಾಸ್‌ ನ ಡೋರ್‌ ನ್ನು ಸುತ್ತಿಗೆಯಿಂದ ಜಖಂಗೊಳಿಸಿ ಮಾಡಿ ಒಳಪ್ರವೇಶಿಸಿ , ಮೊಬೈಲ್‌ ಫೋನ್‌, ಲ್ಯಾಪ್‌ ಟಾಪ್‌, ಪ್ರಿಂಟರ್‌ ಹಾಗೂ ಶೋರೂಂನ ಪಾರ್ಕ ನಲ್ಲಿ ನಿಲ್ಲಿಸಿದ ಕ್ರೆಟಾ, ಸ್ವಿಫ್ಟ್‌ ಕಾರು ಕಳವು ಮಾಡಿದ್ದರು.

ಕಾರ್‌ ಮಾರ್ಟ್‌ ಮಾಲಕರಾದ ಅಬೀದ್‌ ಅಹಮ್ಮದ್‌ ಸೂರಲ್ಪಾಡಿ ಇವರು ನೀಡಿದ ದೂರಿನಂತೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕಳ್ಳರ ಬೆನ್ನತ್ತಿದ ಪೊಲೀಸರು ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಕಳವಾದ ಸ್ವಿಪ್ಟ್ ಕಾರು ವಶ ಪಡೆದು ತನಿಖೆ ನಡೆಸಿದಾಗ ಪ್ರಧಾನ ಆರೋಪಿ ಮಹಮ್ಮದ್‌ ಶಫೀಕ್‌ ಮರಕಡ ಬಳಿ ಬರುವ ಸೂಚನೆ ಲಭಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತನ ಮೇಲೆ ಮೂಡಬಿದ್ರೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಗೈದ ಪ್ರಕರಣವಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು,ಮೂರು ದಿನಗಳ ಕಸ್ಟಡಿ ನೀಡಲಾಗಿದೆ.

ಹಿರಿಯ ಆಧಿಕಾರಿಗಳ ಮಾರ್ಗದರ್ಶನದಲ್ಲಿ ಸುರತ್ಕಲ್‌ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ ಮಹೇಶ್‌ ಪ್ರಸಾದ್‌, ರವರ ನೇತೃತ್ವದಲ್ಲಿ ಪಿಎಸ್‌ಐ ಗಳಾದ ರಘು ನಾಯಕ್‌, ಅರುಣ್‌ ಕುಮಾರ್‌, ಎಎಸ್‌ಐ, ತಾರನಾಥ ಹೆಡ್‌ ಕಾನ್ಸಟೇಬಲ್‌ ಗಳಾದ ಅಣ್ಣಪ್ಪ, ಉಮೇಶ್‌, ಕಾನ್ಸಟೇಬಲ್‌ ಗಳಾದ ಕಾರ್ತೀಕ್‌, ಸುನೀಲ್‌, ಮಂಜುನಾಥ, ನಾಗರಾಜ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

Vidaamuyarchi: ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ‘ವಿಡಾಮುಯಾರ್ಚಿ’ ಫುಲ್‌ ಮೂವಿ ಲೀಕ್.!

Vidaamuyarchi: ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ‘ವಿಡಾಮುಯಾರ್ಚಿ’ ಫುಲ್‌ ಮೂವಿ ಲೀಕ್.!

Dolly Dhananjay spoke about his Marriage

Dhananjay: ಡಾಲಿ ಮ್ಯಾರೇಜ್‌ ಸ್ಟೋರಿ: ನೆನಪಿನ ಬುತ್ತಿಯಲ್ಲೊಂದು ಸಂಭ್ರಮ ಇರಲಿ..

Bellary ಬಿಜೆಪಿ ಕಚೇರಿಯಲ್ಲಿ ಬರ್ತ್‌ಡೇಪಾರ್ಟಿ! ಜಿಲ್ಲಾಧ್ಯಕ್ಷರ ವಿರುದ್ದ ಸ್ವಪಕ್ಷೀಯರ ಆರೋಪ

Bellary ಬಿಜೆಪಿ ಕಚೇರಿಯಲ್ಲಿ ಬರ್ತ್‌ಡೇಪಾರ್ಟಿ! ಜಿಲ್ಲಾಧ್ಯಕ್ಷರ ವಿರುದ್ದ ಸ್ವಪಕ್ಷೀಯರ ಆರೋಪ

ಹೇಗಿದೆ ಅಜಿತ್‌ ಕುಮಾರ್‌ ಬಹು ನಿರೀಕ್ಷಿತ ‘Vidaamuyarchi’? ; ಇಲ್ಲಿದೆ ಟ್ವಿಟರ್‌ ರಿವ್ಯೂ

ಹೇಗಿದೆ ಅಜಿತ್‌ ಕುಮಾರ್‌ ಬಹು ನಿರೀಕ್ಷಿತ ‘Vidaamuyarchi’? ; ಇಲ್ಲಿದೆ ಟ್ವಿಟರ್‌ ರಿವ್ಯೂ

3-hunsur

Hunsur: ನೀರು ಕೇಳುವ ನೆಪದಲ್ಲಿ ಮಾಂಗಲ್ಯದ ಸರ ಕಸಿದು ಪರಾರಿ

WPL 2025: Gujarat Giants appoint new captain for third season

WPL 2025: ಮೂರನೇ ಸೀಸನ್‌ ಗೆ ನೂತನ ನಾಯಕಿಯನ್ನು ನೇಮಿಸಿದ ಗುಜರಾತ್‌ ಜೈಂಟ್ಸ್

ಶೇಖ್ ಹಸೀನಾ ಭಾಷಣದ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ… ಶೇಖ್ ಮುಜಿಬುರ್ ಮನೆ ಧ್ವಂಸ

Dhaka: ಶೇಖ್ ಹಸೀನಾ ಭಾಷಣದ ವೇಳೆ ಭುಗಿಲೆದ್ದ ಹಿಂಸಾಚಾರ… ಶೇಖ್ ಮುಜಿಬುರ್ ಮನೆ ಧ್ವಂಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುರಕ್ಷೆ ಖಚಿತಪಡಿಸಲು ಹಣಕಾಸು ಸಂಸ್ಥೆ, ಆಭರಣ ಸಂಸ್ಥೆಗಳಿಗೆ ಪೊಲೀಸ್‌ ಸೂಚನೆ

ಸುರಕ್ಷೆ ಖಚಿತಪಡಿಸಲು ಹಣಕಾಸು ಸಂಸ್ಥೆ, ಆಭರಣ ಸಂಸ್ಥೆಗಳಿಗೆ ಪೊಲೀಸ್‌ ಸೂಚನೆ

Moodbidri: ವಾರಾಣಸಿಯಲ್ಲಿ ಅಂತಾರಾಷ್ಟ್ರೀಯ ಅಧ್ಯಾತ್ಮ ಸಮ್ಮೇಳನ “ಆತ್ಮನ್‌’

Moodbidri: ವಾರಾಣಸಿಯಲ್ಲಿ ಅಂತಾರಾಷ್ಟ್ರೀಯ ಅಧ್ಯಾತ್ಮ ಸಮ್ಮೇಳನ “ಆತ್ಮನ್‌’

5

Mangluru: ಮಾದಕ ವಸ್ತು ಸೇವನೆ; ಬಂಧನ

ಸೀ ಸ್ಕೌಟಿಂಗ್‌ ಕೇಂದ್ರ ಮಂಗಳೂರಿಗೆ ಸ್ಥಳಾಂತರಗೊಳ್ಳಲಿ: ಸಿಂಧ್ಯಾ

ಸೀ ಸ್ಕೌಟಿಂಗ್‌ ಕೇಂದ್ರ ಮಂಗಳೂರಿಗೆ ಸ್ಥಳಾಂತರಗೊಳ್ಳಲಿ: ಸಿಂಧ್ಯಾ

crime

Mangaluru: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

MUST WATCH

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

ಹೊಸ ಸೇರ್ಪಡೆ

9-uv-fusion

UV Fusion: ಪ್ರೀತಿ ಬಾಂಧವ್ಯದ ಸಂಕೇತ ಆಲೇಮನೆ

Presentation of the budget of the Davanagere Municipal Corporation

Davanagere: ಮಹಾನಗರ ಪಾಲಿಕೆಯ ಬಜೆಟ್‌ ಮಂಡನೆ

Vidaamuyarchi: ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ‘ವಿಡಾಮುಯಾರ್ಚಿ’ ಫುಲ್‌ ಮೂವಿ ಲೀಕ್.!

Vidaamuyarchi: ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ‘ವಿಡಾಮುಯಾರ್ಚಿ’ ಫುಲ್‌ ಮೂವಿ ಲೀಕ್.!

Shirva: CA Rakesh Kamath, a resident of Manchakal, passes away

Shirva: ಮಂಚಕಲ್‌ ನಿವಾಸಿ ಸಿಎ ರಾಕೇಶ್‌ ಕಾಮತ್‌ ನಿಧನ

8-uv-fusion

UV Fusion: ಎಲ್ಲರ ಬಾಳಲ್ಲಿ ಹರುಷವನ್ನು ತರಲಿ ಸಂಕ್ರಮಣ ಸಂಕ್ರಾಂತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.