Mangaluru ಸೈಟ್ನಿಂದ ಮನೆ ನಿರ್ಮಾಣ ಸಾಮಗ್ರಿ ಕಳವು
Team Udayavani, Nov 15, 2023, 11:29 PM IST
ಮಂಗಳೂರು: ಮನೆ ನಿರ್ಮಾಣಕ್ಕೆಂದು ತಂದಿಟ್ಟ ಸಾಮಗ್ರಿಗಳನ್ನು ಕಳವು ಮಾಡಿದ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ನಂದನಪುರದ ಮಂಜಲ್ಕಟ್ಟೆಯಲ್ಲಿ ನಡೆದಿದೆ.
ಜ್ಯೋತಿ ಜೈನ್ ಅವರು ತಮ್ಮ ಸೈಟ್ನಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು ಅಲ್ಲಿ ಒಂದು ರೂಮ್ ಕಟ್ಟಿ ಕೆಲಸದ ಸಾಮಗ್ರಿಗಳನ್ನು ಅದರಲ್ಲಿರಿಸಿ ಬೀಗ ಹಾಕಿದ್ದರು.
ನ.13ರಂದು ಕೂಡ ಬೀಗ ಹಾಕಿದ್ದರು. ಮರುದಿನ ಕೆಲಸದ ಗುತ್ತಿಗೆದಾರ ಅಜೀಮ್ ಅವರು ಜ್ಯೋತಿ ಜೈನ್ ಅವರಿಗೆ ಕರೆ ಮಾಡಿ ಸಾಮಗ್ರಿಗಳು ಕಳವಾಗಿರುವ ಬಗ್ಗೆ ತಿಳಿಸಿದ್ದಾರೆ.
ಜ್ಯೋತಿ ಅವರು ಸ್ಥಳಕ್ಕೆ ಹೋಗಿ ನೋಡಿದಾಗ 2 ವಾಟರ್ ಪಂಪ್, 2 ಕಟ್ಟಿಂಗ್ ಯಂತ್ರ ಮೊದಲಾದ ಸುಮಾರು 65,000 ರೂ. ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಿರುವುದು ಗೊತ್ತಾಗಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.