Kambala Season; ಕಂಬಳ ಕರೆಯಲ್ಲಿ ‘ಟೈಮರ್‌’; ಎಚ್ಚರಿಸಲಿದೆ “ಸೈರನ್‌’!


Team Udayavani, Aug 29, 2024, 10:43 AM IST

kambala

ಮಂಗಳೂರು: ಕರಾವಳಿಯ ಪ್ರಮುಖ ಜಾನಪದ ಕ್ರೀಡೆಯಾದ ಕಂಬಳ ಸ್ಪರ್ಧೆಯ ಸುಧಾರಣೆ ದೃಷ್ಟಿಯಿಂದ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲು ಜಿಲ್ಲಾ ಕಂಬಳ ಸಮಿತಿ ಹಾಗೂ ಶಿಸ್ತು ಸಮಿತಿ ತೀರ್ಮಾನಿಸಿದೆ.

ಈ ಬಾರಿಯಿಂದ ಕಂಬಳ ಬೆಳಗ್ಗೆ 9ರಿಂದ ಪ್ರಾರಂಭವಾಗಿ ಮರುದಿನ 9ರೊಳಗೆ ಮುಕ್ತಾಯವಾಗಬೇಕು; ಸಂಪ್ರದಾಯ ಕಂಬಳ 10.30ಕ್ಕೆ ಪ್ರಾರಂಭಿಸಿ ಮರುದಿನ 10.30ಕ್ಕೆ ಮುಕ್ತಾಯವಾಗಬೇಕು. ಇದಕ್ಕಾಗಿ ಪ್ರತಿ ಕೋಣಗಳಿಗೆ ಸ್ಪರ್ಧಾ ಸಮಯವನ್ನು ನಿಗದಿ ಮಾಡಲಾಗಿದೆ. ಸಮಯ ಮೀರಿದ್ದನ್ನು ಪರಿಶೀಲಿಸಲು “ಗಂತ್‌’ನಲ್ಲಿ “ಟೈಮರ್‌’ ಅಳವಡಿಸಲಾಗುತ್ತದೆ. ಎರಡನೇ ಬಾರಿಯ “ಸೈರನ್‌’ ಆದ ಕೂಡಲೇ ಇದ್ದ ಸ್ಥಿತಿಯಲ್ಲೇ ಕೋಣಗಳನ್ನು ಬಿಡಲಾಗುತ್ತದೆ! ಅದರಂತೆ, ಹಗ್ಗ ಹಿರಿಯ 10 ನಿಮಿಷ, ನೇಗಿಲು ಹಿರಿಯ 9 ನಿಮಿಷ, ಹಗ್ಗ ಕಿರಿಯ 7 ನಿಮಿಷ, ನೇಗಿಲು ಕಿರಿಯ 5 ನಿಮಿಷ, 16ನೇ ಹಂತದ ಬಳಿಕದ ಸಮಯಗಳಿವು.

16ರ ಮೊದಲಿನ ಸ್ಪರ್ಧೆ ನೇಗಿಲು ಕಿರಿಯ 3 ನಿಮಿಷದ ಮೊದಲೇ ಬಿಡಬೇಕು. ಹಗ್ಗ ನೇಗಿಲು ಹಿರಿಯ ವಿಭಾಗಕ್ಕೆ 8 ನಿಮಿಷಗಳು. ಅಡ್ಡ ಹಲಗೆ ಕೋಣಗಳ ಸ್ಪರ್ಧೆಗೆ 10 ನಿಮಿಷ. “ಚಾನ್ಸ್‌ʼ ಓಡಿಸಲು 7 ನಿಮಿಷಗಳು ಎಂದು ನಿಗದಿ ಮಾಡಲಾಗಿದೆ. ಕನೆಹಲಗೆ ಕೋಣಗಳು ಕರೆಗೆ ಇಳಿದು 3 ಗಂಟೆ ಸಮಯದೊಳಗೆ ಎಲ್ಲ “ಪಾಸು’ಗಳ ಓಟ ಮುಗಿಸಬೇಕು. ಹಗ್ಗ ವಿಭಾಗದ ಕೋಣಗಳಿಗೆ ಕರೆಗೆ ಇಳಿಯಲು ಹಾಗೂ ಸ್ಪರ್ಧಾ ಸಮಯದ 1 ಗಂಟೆ ಮೊದಲು ಕರೆ ನೀಡಬೇಕು. ಕರೆಗೆ ಇಳಿಯಲು ಪ್ರಾರಂಭಿಸಿ 30 ನಿಮಿಷಗಳ ಕಾಲಾವಕಾಶದಲ್ಲಿ ಇಳಿಯಬೇಕು. ಅನಂತರ ನೇರವಾಗಿ ಗೇಟಿಗೆ ತೆರಳುವಂತೆ ಸೂಚಿಸಬೇಕು.

ಸಾಲು ನಿರ್ಣಯ ಆದ ಮೇಲೆ ಎ, ಬಿ ಕೋಣಗಳ ಸ್ಪರ್ಧೆಗೆ ಹಾಗೂ ಓಟಗಾರ ಒಬ್ಬನೇ ಇದ್ದಲ್ಲಿ ಎರಡು ಸ್ಪರ್ಧೆ (ಸಾಲು) ಮಾತ್ರ ನೀಡುವುದು. ಸೆಮಿಫೈನಲ್‌ ಬಳಿಕ 1 ಸಾಲು ಮಾತ್ರ ಮಧ್ಯ ಅವಕಾಶ ಸಿಗಲಿದೆ.

ಕೋಣ ಓಟ-ಬಿಡಲು “ಸಂಖ್ಯೆ’ ನಿಗದಿ!

ಕೋಣ ಓಡಿಸುವವರು 3 ವಿಭಾಗದಲ್ಲಿ ಮಾತ್ರ ಓಡಿಸಬಹುದು. (ಎ+ಬಿ ಓಡಿಸಬಹುದು). ಕೋಣ ಬಿಡುವವರು 4 ವಿಭಾಗದಲ್ಲಿ (ಜತೆ) ಮಾತ್ರ ಬಿಡುವಂತೆ ಸೂಚಿಸಲಾಗಿದೆ. (ಕನೆ ಹಲಗೆ, ಅಡ್ಡ ಹಲಗೆ ಹೊರತುಪಡಿಸಿ)

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.