ಕಾಂಗ್ರೆಸ್ ಸದಸ್ಯರ ಆರೋಪ ಸತ್ಯಕ್ಕೆ ದೂರ: ಶಿಲ್ಪಾ
Team Udayavani, Dec 18, 2021, 5:02 PM IST
ದಾವಣಗೆರೆ: ಮಹಾನಗರ ಪಾಲಿಕೆಯ ವಿಪಕ್ಷನಾಯಕರು ಸೇರಿದಂತೆ ಕಾಂಗ್ರೆಸ್ ಸದಸ್ಯರುಪಾಲಿಕೆಯ ಆಡಳಿತದ ವಿರುದ್ಧ ಮಾಡಿರುವಆರೋಪಗಳೆಲ್ಲವೂ ನಿರಾಧಾರ ಹಾಗೂ ಸತ್ಯಕ್ಕೆದೂರ ಎಂದು ಪಾಲಿಕೆ ಉಪಮೇಯರ್ ಶಿಲ್ಪಾಜಯಪ್ರಕಾಶ್ ಸ್ಪಷ್ಟನೆ ನೀಡಿದರು.
ಅವರು ಶುಕ್ರವಾರ ಸಂಜೆ ಪಾಲಿಕೆ ಕಚೇರಿಯಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಯಕಾಂಗ್ರೆಸ್ ಸದಸ್ಯರು ಡಿ.16ರಂದು ಸುದ್ದಿಗೋಷ್ಠಿಯಲ್ಲಿಮಾಡಿರುವ ಆರೋಪಗಳೆಲ್ಲವನ್ನೂ ತಳ್ಳಿಹಾಕಿದರುಹಾಗೂ ಬಿಜೆಪಿ ಆಡಳಿತದ ಬಗ್ಗೆ ಜನರಲ್ಲಿ ತಪ್ಪುಭಾವನೆ ಮೂಡಿಸಲು ಸುಳ್ಳು ಆರೋಪ ಮಾಡಿದ್ದಾರೆಎಂದರು.ಕೊರೊನಾ ಲಾಕ್ಡೌನ್, ಚುನಾವಣಾನೀತಿಸಂಹಿತೆಯ ಕಾರಣದಿಂದಾಗಿ ಪ್ರತಿ ತಿಂಗಳುಸಾಮಾನ್ಯ ಸಭೆ ನಡೆಸಲು ಸಾಧ್ಯವಾಗಿಲ್ಲ ಎಂಬುದನ್ನುಒಪ್ಪಿಕೊಳ್ಳುತ್ತೇವೆ.
ಆದರೆ, ಯಾವ ರೋಗ, ಅಡೆತಡೆಇಲ್ಲದ ಅವಧಿಯಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ನವರು ವರ್ಷಕ್ಕೆ ಎರಡೂ¾ರು ಸಭೆ ಕೂಡ ಮಾಡಿಲ್ಲ.ಈ ಬಗ್ಗೆ ದಾಖಲೆಗಳೂ ಇವೆ. ಹೀಗಾಗಿ ಈ ಬಗ್ಗೆಆರೋಪ ಮಾಡಲು ಕಾಂಗ್ರೆಸ್ವರಿಗೆ ನೈತಿಕತೆಯೇಇಲ್ಲ ಎಂದರು.
ವಾಣಿಜ್ಯ ಕಸ ಹಾಗೂ ಕಲ್ಯಾಣ ಮಂಟಪದ ಕಸಸಂಗ್ರಹಣೆಗಾಗಿ ಏಜೆನ್ಸಿಗಳಿಗೆ ನೀಡಿ ಶುಲ್ಕ ಆಕರಿಸುವಪದ್ಧತಿ 2018ರಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿಯೇಆರಂಭವಾಗಿದ್ದು ನಾವು ಹೊಸದಾಗಿ ಜಾರಿಗೆತಂದಿಲ್ಲ. ಏಜೆನ್ಸಿದಾರರು ಸಂಗ್ರಹಿಸಿದ ಶುಲ್ಕದಲ್ಲಿಪಾಲಿಕೆಗೆ ಕಟ್ಟಬೇಕಾದ ಹಣ ಕಟ್ಟುತ್ತಿದ್ದಾರೆ. ಈಕುರಿತು ಕಾಂಗ್ರೆಸ್ ಸದಸ್ಯರು ಮಾಡಿದ ಆರೋಪಸತ್ಯಕ್ಕೆ ದೂರ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ
Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
MUST WATCH
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಹೊಸ ಸೇರ್ಪಡೆ
TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ
Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್ ವಿರುದ್ಧ ಕೇಸ್
Paris; ಸಂಗೀತ ಕಾರ್ಯಕ್ರಮದಲ್ಲಿ ಭಾರತೀಯ ಗಾಯಕನ ಮೇಲೆ ಮೊಬೈಲ್ ಎಸೆತ!
Huvina Hadagali: ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ; ಪ್ರಕರಣ ದಾಖಲು
Tirupati laddu ಅಪವಿತ್ರ: ಎಸ್ ಐಟಿ ತನಿಖೆಗೆ ಆಗ್ರಹಿಸಿ ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.