![13-uv-fusion](https://www.udayavani.com/wp-content/uploads/2024/07/13-uv-fusion-415x249.jpg)
ನಾಡದ್ರೋಹಿಗಳನ್ನು ಗಡಿಪಾರು ಮಾಡಿ
Team Udayavani, Dec 19, 2021, 5:46 PM IST
![davanagere news](https://www.udayavani.com/wp-content/uploads/2021/12/AFSva-620x372.jpg)
ದಾವಣಗೆರೆ: ಸಂಗೊಳ್ಳಿ ರಾಯಣ್ಣಮೂರ್ತಿ ಧ್ವಂಸ ಮಾಡಿದಎಂಇಎಸ್ ಅನ್ನು ರಾಜ್ಯದಲ್ಲಿನಿಷೇಧ ಮಾಡಬೇಕು ಎಂದುಒತ್ತಾಯಿಸಿ ಹಾಲುಮತಮಹಾಸಭಾ ಜಿಲ್ಲಾಘಟಕ ಶನಿವಾರನಗರದಲ್ಲಿ ಪ್ರತಿಭಟನೆ ನಡೆಸಿಮುಖ್ಯಮಂತ್ರಿಯವರಿಗೆ ಮನವಿಸಲ್ಲಿಸಿತು.
ಸ್ವಾತಂತ್ರÂ ಹೋರಾಟಗಾರ,ಹುತಾತ್ಮ, ಕನ್ನಡಿಗರ ಸ್ವಾಭಿಮಾನದಸಂಕೇತವಾದ ಕ್ರಾಂತಿವೀರಸಂಗೊಳ್ಳಿ ರಾಯಣ್ಣನವರಮೂರ್ತಿಯನ್ನು ಭಗ್ನಗೊಳಿಸಿರುವನಾಡದ್ರೋಹಿಗಳನ್ನು ಗೂಂಡಾಕಾಯಿದೆಯಡಿ ಬಂಧಿಸಿಗಡಿಪಾರು ಮಾಡಬೇಕುಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರ್ನಾಟಕ ಸರ್ಕಾರಮರಾಠ ಅಭಿವೃದ್ಧಿ ನಿಗಮದಮೂಲಕ ನೀಡಿದ ಸೌಲಭ್ಯಗಳನ್ನುಬಳಸಿಕೊಂಡು ಕನ್ನಡ ನಾಡಿಗೆದ್ರೋಹ ಬಗೆಯುತ್ತಿರುವಮರಾಠ ಸಮುದಾಯದ ಕೆಲವುಕಿಡಿಗೇಡಿಗಳು ಕನ್ನಡಿಗರ ಮತ್ತುಮರಾಠ ಭಾಷಿಕರ ನಡುವಿನಸೌಹಾರ್ದತೆಯನ್ನುಕದಡುತ್ತಿದ್ದಾರೆ.ಮುಖ್ಯಮಂತ್ರಿಗಳು ಸಮಯವ್ಯರ್ಥ ಮಾಡದೆ ಮಹಾರಾಷ್ಟ್ರಏಕೀಕರಣ ಸಮಿತಿಯನ್ನುರಾಜ್ಯದಲ್ಲಿ ನಿಷೇಧ ಮಾಡಬೇಕು.
ಕನ್ನಡನಾಡಿನಬಗ್ಗೆ,ಕನ್ನಡಭಾಷೆಯಬಗ್ಗೆ ಯಾರೇ ಮಾತನಾಡಿದರೂಸಹ ಅವರಿಗೆ ಸರಿಯಾದ ಪಾಠಕಲಿಸುವಂತಹ ನಿರ್ಧಾರ ರಾಜ್ಯಸರ್ಕಾರ ಕೈಗೊಳ್ಳಬೇಕು ಎಂದುಮನವಿ ಮಾಡಿದರು.ಹಾಲುಮತ ಮಹಾಸಭಾಜಿಲ್ಲಾಧ್ಯಕ್ಷ ಸಿ. ವೀರಣ್ಣ .ಕಾರ್ಯಾಧ್ಯಕ್ಷ ಚಂದ್ರು ದಿಟೂರ್,ಪ್ರಮುಖರಾದ ರವೀಂದ್ರಬಾಬು,ಜಿ. ಷಣ್ಮುಖಪ್ಪ, ಎ. ತಿಪ್ಪೇಶಿ, ಬಿ.ವಾಸುದೇವ, ರಾಜು ಶಾಮನೂರು,ಎಸ್.ಎಂ. ಸಿದ್ದಲಿಂಗಪ್ಪ,ಶಿವಾನಂದಪ್ಪ ಇನ್ನಿತರರು ಮನವಿಸಲ್ಲಿಕೆ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
![13-uv-fusion](https://www.udayavani.com/wp-content/uploads/2024/07/13-uv-fusion-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು](https://www.udayavani.com/wp-content/uploads/2024/07/gas-1-150x83.jpg)
Davanagere: ಗ್ಯಾಸ್ ಸಿಲಿಂಡರ್ ಸ್ಫೋಟ; ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಸಾವು
![Davanagere; ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಂಭೀರ ಗಾಯ](https://www.udayavani.com/wp-content/uploads/2024/07/gas-150x83.jpg)
Davanagere; ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಂಭೀರ ಗಾಯ
![Davanagere; Protest by BJP Zilla Raitamorcha condemning the price hike](https://www.udayavani.com/wp-content/uploads/2024/07/dava-150x83.jpg)
Davanagere; ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜಿಲ್ಲಾ ರೈತಮೋರ್ಚಾದಿಂದ ಪ್ರತಿಭಟನೆ
![1-sadsadasd](https://www.udayavani.com/wp-content/uploads/2024/06/1-sadsadasd-3-150x90.jpg)
Congress; ಈ ಬಾರಿಯೇ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಶಾಸಕ ಬಸವರಾಜ ವಿ.ಶಿವಗಂಗಾ
![7](https://www.udayavani.com/wp-content/uploads/2024/06/7-18-150x90.jpg)
Honnali: ಡೆಂಘೀಗೆ ವಿದ್ಯಾರ್ಥಿನಿ ಬಲಿ
MUST WATCH
ಹೊಸ ಸೇರ್ಪಡೆ
![13-uv-fusion](https://www.udayavani.com/wp-content/uploads/2024/07/13-uv-fusion-150x90.jpg)
UV Fusion: ಪ್ರಯತ್ನಂ ಸರ್ವತ್ರ ಸಾಧನಂ
![Indian Cricket Team met with PM Narendra Modi](https://www.udayavani.com/wp-content/uploads/2024/07/team-India-modi-150x83.jpg)
T20 World Cup ಗೆದ್ದ ಭಾರತ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ
![Kerala: ಮೆದುಳು ತಿನ್ನೋ ಅಮೀಬಾ ಸೋಂಕಿಗೆ 14 ವರ್ಷದ ಬಾಲಕ ಮೃತ್ಯು; 3ನೇ ಪ್ರಕರಣ](https://www.udayavani.com/wp-content/uploads/2024/07/Amiba-150x90.jpg)
Kerala: ಮೆದುಳು ತಿನ್ನೋ ಅಮೀಬಾ ಸೋಂಕಿಗೆ 14 ವರ್ಷದ ಬಾಲಕ ಮೃತ್ಯು; 3ನೇ ಪ್ರಕರಣ
![ಅನಂತ್ – ರಾಧಿಕಾ ಸಂಗೀತ್ಗೆ ಜಸ್ಟಿನ್ ಬೀಬರ್: ಕಾರ್ಯಕ್ರಮ ನೀಡಲು 83 ಕೋಟಿ ರೂ. ಸಂಭಾವನೆ.!](https://www.udayavani.com/wp-content/uploads/2024/07/11-3-150x90.jpg)
ಅನಂತ್ – ರಾಧಿಕಾ ಸಂಗೀತ್ಗೆ ಜಸ್ಟಿನ್ ಬೀಬರ್: ಕಾರ್ಯಕ್ರಮ ನೀಡಲು 83 ಕೋಟಿ ರೂ. ಸಂಭಾವನೆ.!
![12-raichur](https://www.udayavani.com/wp-content/uploads/2024/07/12-raichur-150x90.jpg)
Balaganur: ಮಣ್ಣೆತ್ತಿನ ಅಮವಾಸ್ಯೆ ಆಚರಣೆ ಇಂದು;ಶ್ರದ್ಧಾ ಭಕ್ತಿಯಿಂದ ಪೂಜೆ, ಚಿಣ್ಣರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.