ಮನೆ ನಿರ್ಮಾಣಕ್ಕೆ ನಿರಾಸಕ್ತಿಯೇಕೆ?
Team Udayavani, Dec 24, 2021, 8:41 PM IST
ದಾವಣಗೆರೆ:ಮಳೆಯಿಂದಪೂರ್ಣಪ್ರಮಾಣದಲ್ಲಿಮನೆ ಹಾನಿಗೊಳಗಾದವರು ಎರಡನೇ ಕಂತಿನಪರಿಹಾರ ಪಡೆದು ಮನೆ ಕಟ್ಟಿಕೊಳ್ಳಲು ನಿರಾಸಕ್ತಿತೋರುತ್ತಿದ್ದಾರೆ. ಅಂಥವರಿಗೆ ಮಂಜೂರಾದಮನೆಯನ್ನು ತಾತ್ಕಾಲಿಕವಾಗಿ ರದ್ದುಮಾಡುವುದಾಗಿ ಎಚ್ಚರಿಕೆ ನೀಡಬೇಕು ಎಂದುಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿನಡೆಸಿದ ಮಳೆ ಹಾನಿ ಕುರಿತ ವಿಶೇಷ ಸಭೆಯಲ್ಲಿಅವರು ಮಾತನಾಡಿದರು. ಮಳೆಯಿಂದಸಂಪೂರ್ಣ ಹಾಳಾದ ಮನೆಗಳಿಗೆ ಸರ್ಕಾರ ಐದುಲಕ್ಷ ರೂ. ಪರಿಹಾರ ನೀಡುತ್ತಿದೆ. ಆದರೆ ಮನೆಬಿದ್ದು ಒಂದು ವರ್ಷ ಕಳೆಯುತ್ತ ಬಂದರೂಅನೇಕರು ಮನೆ ಕಟ್ಟಿಕೊಳ್ಳಲು ಮುಂದೆ ಬಂದಿಲ್ಲ.ಮನೆ ಹಾನಿ ಪರಿಹಾರದ ಮೊದಲ ಕಂತಿನಹಣ 95 ಸಾವಿರ ರೂ. ಪಡೆದುಕೊಂಡು ಮನೆಕಟ್ಟಿಕೊಳ್ಳದೆ ಹಾಗೆಯೇ ಇದ್ದಾರೆ.
ಅವರಿಗೆಲ್ಲಮನೆಯ ಅವಶ್ಯಕತೆ ಇದೆಯೋ ಇಲ್ಲವೋಅಥವಾ ಸರ್ಕಾರವೇ ಮೇಲೆ ಬಿದ್ದು ಮನೆಕಟ್ಟಿಕೊಳ್ಳಲು ಪರಿಹಾರ ನೀಡುತ್ತಿದೆಯೋಎಂದು ಪ್ರಶ್ನಿಸಿದರು. ಮನೆ ಕಟ್ಟಿಕೊಳ್ಳದವರಿಗೆವಿಳಂಬವಾಗಿದ್ದರಿಂದ ತಾತ್ಕಾಲಿಕವಾಗಿ ಮನೆರದ್ದಾಗಿದೆ ಎಂದು ತಿಳಿಸಬೇಕು. ತನ್ಮೂಲಕ ಅವರುತ್ವರಿತವಾಗಿ ಮನೆಕಟ್ಟಿಕೊಳ್ಳಲು ಮುಂದಾಗುವಂತೆಮಾಡಬೇಕು ಎಂದರು.ಮಳೆಯಿಂದ ಜಿÇÉಯ ೆ ಲ್ಲಿ ಸಂಪೂರ್ಣಹಾಳಾದ ಎ ಮತ್ತುಬಿಕೆಟಗರಿಯ ಮನೆಗಳಿಗೆಐದು ಲಕ Ò ರೂ.ವÃಗೆ ೆÖಂತ Öಂತ ವಾಗಿಪರಿಹಾರ ಕೊಡಬಹುದಾಗಿದೆ.
ಆದರೆ ಅನೇಕರುಮನೆ ಕಟ್ಟಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಭಾಗಶಃಹಾನಿಯಾದ ಸಿ ಕೆಟಗರಿಯ 893 ಮನೆಗಳಿದ್ದು,ಇದರಲ್ಲಿ 760ಕ್ಕೂ ಹೆಚ್ಚು ಜನರು ತಲಾ50ಸಾವಿರ ರೂ. ಪರಿಹಾರ ಪಡೆದಿದ್ದಾರೆ. ಇನ್ನೂ127ಜ®ರಿ ಗೆ ಪರಿಹಾರ ನೀvಬೆ àಕಾಗಿದೆ. ಜಿಲ್ಲೆಯಲ್ಲಿಎಂಟು ಮಾನವ ಜೀವ ಹಾನಿ, 17 ಜಾನುವಾರುಜೀವ ಹಾನಿಯಾಗಿದ್ದು ಎಲ್ಲದಕ್ಕೂ ಪರಿಹಾರನೀಡಲಾಗಿದೆ.137 ಕೋಟಿ ರೂ.ಗಳಷ್ಟುಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದ್ದು,ಸರ್ಕಾರದಿಂದ ಪರಿಹಾರ ಬರಬೇಕಾಗಿದೆ ಎಂದುತಿಳಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ
Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
MUST WATCH
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಹೊಸ ಸೇರ್ಪಡೆ
Karkala: ವಿದ್ಯಾರ್ಥಿನಿ ರೂಪಿಸಿದ ವಿಜ್ಞಾನ ಮಾದರಿಗೆ ರಾಷ್ಟ್ರ ಪ್ರಶಸ್ತಿ ಗರಿ
Kundapura-ಬೈಂದೂರು ಹೆದ್ದಾರಿ: ಬೆಳಗದ ಬೀದಿ ದೀಪಗಳು
Tirupati Laddu Row: ತಿರುಪತಿ ಶ್ರೀವಾರಿ ಲಡ್ಡು ಈಗ ಪರಿಶುದ್ಧ: ದೇವಸ್ಥಾನ ಸಮಿತಿ
Puthige Swamiji; ಗೀತಾರ್ಥ ಚಿಂತನೆ 42: ಆನಂದಕ್ಕಾಗಿ ಕೆಲಸ, ಕೆಲಸದಲ್ಲಿ ಆನಂದ
Health: ಆಹಾರ ಚೆನ್ನಾಗಿ ಜಗಿದು ನುಂಗಿ ನೆತ್ತಿಗೆ ಹತ್ತದಿರಲಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.