ಪೈಪ್ಲೈನ್ ಕಾಮಗಾರಿಗೆ ದಬ್ಟಾಳಿಕೆ ಸರಿಯೇ?
Team Udayavani, Dec 24, 2021, 8:44 PM IST
ದಾವಣಗೆರೆ: ಜಗಳೂರು ಏತನೀರಾವರಿ ಯೋಜನೆಯಡಿಕರ್ನಾಟಕ ನೀರಾವರಿ ನಿಗಮದಅಧಿಕಾರಿಗಳು, ಎಂಜಿನಿಯರ್ದಾವಣಗೆರೆ ತಾಲೂಕಿನ ಕಕ್ಕರಗೊಳ್ಳಗ್ರಾಮದ ಕೆಲ ಕೃಷಿ ಭೂಮಿ ಮತ್ತುಅನ್ಯ ಸಂಕ್ರಮಣ ಗೊಂಡಿರುವಖಾಲಿ ನಿವೇಶನಗಳಲ್ಲಿ ಅತಿಕ್ರಮಣ,ದಬ್ಟಾಳಿಕೆ ನಡೆಸಿ ಮನಸೋಇಚ್ಛೆಪೈಪ್ಲೈನ್ ಕಾಮಗಾರಿ ನಡೆಸಿದ್ದಾರೆ ಎಂದು ಗ್ರಾಮಸ್ಥ ಎಸ್.ಎನ್.ಮಧುಸೂದನ್ ದೂರಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ನಮ್ಮ ಸ್ವಂತಜಮೀನಿನಲ್ಲಿ ಪೈಪ್ಲೈನ್ ಹಾಕಿರುವಬಗ್ಗೆ ಯಾವುದೇ ಮುನ್ಸೂಚನೆಯನ್ನೇನೀಡಿಲ್ಲ. ಕೈಗೆ ಬಂದ ಬೆಳೆ ಹಾಳುಮಾಡಿದ್ದಾರೆ. ಬದುಗಲ್ಲು ಕಿತ್ತುಹಾಕಿದ್ದಾರೆ. ಈ ಬಗ್ಗೆ ಎಂಜಿನಿಯರ್,ಅಧಿಕಾರಿಗಳನ್ನು ಕೇಳಿದರೆ ಇದುಸರ್ಕಾರಿ ಯೋಜನೆ, ಯಾರಿಗೂಹೇಳಬೇಕಾಗಿಲ್ಲ. ಕೇಳಬೇಕಾಗಿಲ್ಲ.ನಮ್ಮ ಮನಸ್ಸಿಗೆ ಬಂದಂತೆಕೆಲಸ ಮಾಡುತ್ತೇವೆ.
ಜಮೀನುನಿಮ್ಮದಾಗಿದ್ದರೂ ಏನನ್ನೂ ಕೇಳುವಹಕ್ಕು ನಿಮಗಿಲ್ಲ ಎಂದು ದಬ್ಟಾಳಿಕೆಮಾಡಿದ್ದಾರೆಎಂದರು.ಕಕ್ಕರಗೊಳ್ಳ ಗ್ರಾಮದಸರ್ವೇ ನಂಬರ್ 8ರಲ್ಲಿ ಅನ್ಯಸಂಕ್ರಮಣಗೊಂಡಿರುವ 15,19ಮತ್ತು 20 ರಲ್ಲಿ 13 ವರ್ಷಗಳಿಂದಬೆಳೆದಿದ ಮರಗಳನ್ನ ಕಡಿದುಹಾಕಲಾಗಿದೆ. ಅಳತೆ ಕಲ್ಲುನಾಶಪಡಿಸಿ,5+36ಅಡಿಸುತ್ತಳತೆಯಎರಡು ಪೈಪ್ ಅಳವಡಿಸಲಾಗಿದೆ.ಸರ್ವೇ ನಂಬರ್ 87/1 ರಲ್ಲಿ7 ಎಕರೆ ಜಾಗದಲ್ಲಿ ಬೆಳೆದಿದ್ದಟೊಮ್ಯಾಟೋ ಹಾಳು ಮಾಡಿ ಪೈಪ್ಲೈನ್ ಹಾಕಲಾಗಿದೆ.
ಜಮೀನುಮಾಲೀಕರಾದವಯೋವೃದ್ಧೆಗೆನೀನುನಮ್ಮನ್ನು ಏನು ಕೇಳುವಂತೆಯೇಇಲ್ಲ. ನಮಗೆ ಹೇಗೆ ಬೇಕೋಹಾಗೆ ಕೆಲಸ ಮಾಡುತ್ತೇವೆ ಎಂದುಎಂಜಿನಿಯರ್ಗಳು ಹೇಳಿದ್ದಾರೆ.ರೈತಾಪಿ ವರ್ಗಕ್ಕೆ ನೀರು ಕೊಡುವ53 ಕೆರೆಗಳ ತುಂಬಿಸುವ ಯೋಜನೆಗೆನಮ್ಮ ಆಕ್ಷೇಪಣೆ ಇಲ್ಲವೇ ಇಲ್ಲ.
ಆದರೆಅನುಮೋದಿತ ನಕ್ಷೆಯ ಪ್ರಕಾರಕಾಮಗಾರಿ ಮಾಡದೆ ಸ್ಥಳೀಯರಾಜಕಾರಣಿಗಳ, ಸ್ವಹಿತಾಸಕ್ತಿ,ಅಣತಿಯಂತೆ ನೀರಾವರಿ ನಿಗಮದಎಂಜಿನಿಯರ್, ಗುತ್ತಿಗೆದಾರರುಮಾಡುತ್ತಿರುವ ಕೆಲಸವನ್ನುಕೂಡಲೇ ನಿಲ್ಲಿಸಬೇಕು ಎಂದುಒತ್ತಾಯಿಸಿದರು. ಕೆ. ಮಂಜುನಾಥ್,ಕವಿತಾ, ಎಸ್. ಸುಜಾತ, ರೇಣುಕಮ್ಮಇತರರು ಸುದ್ದಿಗೋಷ್ಠಿಯಲ್ಲಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ
Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
MUST WATCH
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಹೊಸ ಸೇರ್ಪಡೆ
Pushpa 2: ಅಲ್ಲು ಅರ್ಜುನ್ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್ ವಾರ್ನರ್?- ಫೋಟೋ ವೈರಲ್
LadduCase; ಟಿಟಿಡಿಯಿಂದ ನಂದಿನಿ ತುಪ್ಪಕ್ಕೆ ಮತ್ತೆಬೇಡಿಕೆ: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್
Kadur: ಅಪ್ರಾಪ್ತ ವಯಸ್ಕ ಬಾಲಕಿಗೆ ಸಲೂನ್ ನಲ್ಲಿ ಲೈಂಗಿಕ ಕಿರುಕುಳ ಆರೋಪ
Expiry Date; ಔಷಧಗಳ ಅವಧಿ ಮುಗಿಯುವ ದಿನಾಂಕ; ರಾಷ್ಟ್ರೀಯ ಫಾರ್ಮಕೋವಿಜಿಲೆನ್ಸ್ ಸಪ್ತಾಹ
ಹಿಂದೂ ಕಾರ್ಯಕ್ರಮಗಳಿಗೆ ಹಿಂದೂ ಕಾರ್ಯಕರ್ತರಿಂದಲೇ ಕತ್ತಿ ಹಿಡಿದು ಕಾವಲು: ಶ್ರೀರಾಮಸೇನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.