ಮತ್ತೆ ಭುಗಿಲೆದ್ದ ಹಿಜಾಬ್ ವಿವಾದ
Team Udayavani, Feb 22, 2022, 3:03 PM IST
ದಾವಣಗೆರೆ: ದಾವಣಗೆರೆಯಲ್ಲಿ ಶುಕ್ರವಾರಮತ್ತು ಶನಿವಾರ ತಣ್ಣಗಾಗಿರುವಂತೆ ಕಂಡುಬಂದಿದ್ದ ಹಿಜಾಬ್ ವಿವಾದ ಸೋಮವಾರಮತ್ತೆ ಭುಗಿಲೆದ್ದಿದೆ.ದಾವಣಗೆರೆಯ ಎ.ವಿ. ಕಮಲಮ್ಮಮಹಿಳಾ ಕಾಲೇಜು, ಸೀತಮ್ಮ ಸಂಯುಕ್ತಪದವಿ ಪೂರ್ವ ಕಾಲೇಜು, ಸರ್ಕಾರಿಪದವಿ ಕಾಲೇಜಿಗೆ ಹಿಜಾಬ್ ಧರಿಸಿಬಂದಿದ್ದ ಕೆಲ ವಿದ್ಯಾರ್ಥಿನಿಯರಿಗೆಅವಕಾಶ ನೀಡಲಿಲ್ಲ.
ವಿದ್ಯಾರ್ಥಿನಿಯರುತಮಗೆ ಹಿಜಾಬ್ನೊಂದಿಗೆ ತರಗತಿಗಳಿಗೆಹಾಜರಾಗಲು ಅನುಮತಿ ನೀಡಬೇಕುಎಂದು ಪಟ್ಟು ಹಿಡಿದರು. ಹೈಕೋಟ್ìನ ಮಧ್ಯಂತರ ಆದೇಶ ಪಾಲನೆಯಹಿನ್ನೆಲೆಯಲ್ಲಿ ಹಿಜಾಬ್ನೊಂದಿಗೆ ತರಗತಿಗಳಿಗೆ ಅನುಮತಿ ನೀಡಲಾಗದು. ಹಿಜಾಬ್ತೆಗೆದಿರಿಸಿ, ತರಗತಿಗಳಿಗೆ ಹಾಜರಾಗುವಂತೆಪ್ರಾಚಾರ್ಯರು, ಉಪನ್ಯಾಸಕರು ಸಾಕಷ್ಟುಬಾರಿ ಮನವರಿಕೆ ಮಾಡಿಕೊಟ್ಟರೂವಿದ್ಯಾರ್ಥಿನಿಯರು ಮಾತು ಕೇಳಲಿಲ್ಲ.ಕೊನೆಗೆ ಅನೇಕ ವಿದ್ಯಾರ್ಥಿನಿಯರುಕಾಲೇಜುನಿಂದ ಹೊರ ನಡೆದರು.
ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ70ಕ್ಕೂ ಹೆಚ್ಚು ವಿದ್ಯಾರ್ಥಿನಿಯರುಹಿಜಾಬ್ನೊಂದಿಗೆ ತರಗತಿಗಳಿಗೆಅನುಮತಿ ನೀಡಬೇಕು ಎಂದುಒತ್ತಾಯಿಸಿದರು. ಪ್ರಾಚಾರ್ಯರು,ಉಪನ್ಯಾಸಕರು ಉತ್ಛ ನ್ಯಾಯಾಲಯಮತ್ತು ಸರ್ಕಾರದ ಆದೇಶ ಪಾಲನೆಮಾಡಿ, ಹಿಜಾಬ್ ಧರಿಸಿ ತರಗತಿಗೆಹಾಜರಾಗುವಂತೆ ತಿಳಿಸಿದರು.
ಆದರೆ,ವಿದ್ಯಾರ್ಥಿನಿಯರು ಪಟ್ಟು ಹಿಡಿದರು.ಪ್ರತಿಯೊಬ್ಬರೂ ನ್ಯಾಯಾಲಯದಆದೇಶ ಪಾಲನೆ ಮಾಡಬೇಕು. ನೀವು ಸಹನ್ಯಾಯಾಲಯದ ಆದೇಶದ ಅನ್ವಯಹಿಜಾಬ್ ತೆಗೆದಿರಿಸಿ ತರಗತಿಗಳಿಗೆಹಾಜರಾಗಲು ಉಪನ್ಯಾಸಕರು ಮನವಿಮಾಡಿದರು. ಆದರೆ, ವಿದ್ಯಾರ್ಥಿನಿಯರುಒಪ್ಪಲಿಲ್ಲ. ಹಿಜಾಬ್ನೊಂದಿಗೆ ತರಗತಿಗಳಿಗೆಹಾಜರಾಗಲು ಅನುಮತಿ ನೀಡಬೇಕುಎಂದು ಒತ್ತಾಯಿಸಿ ಕಾಲೇಜು ಮುಂದೆಕುಳಿತು ಪ್ರತಿಭಟನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು
School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್ ಆಧಾರಿತ ಹಾಜರಾತಿ?
Kundapura: ಮುಳುಗುತ್ತಿದ್ದ ಬೋಟ್ ರಕ್ಷಣೆ: 6 ಮೀನುಗಾರರು ಪಾರು
Government Failure: ಹಿಂದೂಗಳ ಮೇಲೆ ಕಾಂಗ್ರೆಸ್ ಸರಕಾರ ದಬ್ಬಾಳಿಕೆ: ಬಿಜೆಪಿ
Daily Horoscope; ಈ ರಾಶಿಯ ಅವಿವಾಹಿತರಿಗೆ ಬಾಳ ಸಂಗಾತಿ ಲಭಿಸುವ ಚಿಂತೆ.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.